ಕಲಿಯಂಡ ಕುಟುಂಬದ ವತಿಯಿಂದ ಸನ್ಮಾನನಾಪೋಕ್ಲು, ಮಾ. ೧೬: ಕುಂಜಿಲ-ಕಕ್ಕಬ್ಬೆ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಕಲಿಯಂಡ ಸಂಪನ್ ಅಯ್ಯಪ್ಪ ಹಾಗೂ ಸದಸ್ಯೆಯಾಗಿ ಆಯ್ಕೆಯಾಗಿರುವ ಕಲಿಯಂಡ ಬೀನಾ ಅಯ್ಯಣ್ಣ ಅವರನ್ನು ಕುಂಜಿಲ ಗ್ರಾಮದ ಕಲಿಯಂಡ
ಪಾದಯಾತ್ರೆಗೆ ಬೆಂಬಲಮಡಿಕೇರಿ, ಮಾ. ೧೬: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ತಾ. ೧೯ ರಿಂದ ೨೨ ರವರೆಗೆ
ನೆಲ್ಲಿಹುದಿಕೇರಿಯಲ್ಲಿ ಕಾವೇರಿ ತಾಲೂಕು ಹೋರಾಟ ಸಮಿತಿಯಿಂದ ವಿಜಯೋತ್ಸವಸಿದ್ದಾಪುರ, ಮಾ. ೧೬: ಕುಶಾಲನಗರ ತಾಲೂಕು ಆದ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿಯ ಕಾವೇರಿ ತಾಲೂಕು ಹೋರಾಟ ಸಮಿತಿಯ ವತಿಯಿಂದ ನೆಲ್ಲಿಹುದಿಕೇರಿ ಯಲ್ಲಿ ವಿಜಯೋತ್ಸವ ಆಚರಣೆ ಹಾಗೂ ಅಭಿನಂದನೆ ಸಮಾರಂಭ
ಲೋಕಲ್ ಫೈಟ್ಗೆ ೨೯ರಂದು ಮುಹೂರ್ತ ಫಿಕ್ಸ್ ಗರಿಗೆದರಿದ ರಾಜಕೀಯ ಚಟುವಟಿಕೆ ಗೋಣಿಕೊಪ್ಪ ಪೊನ್ನಂಪೇಟೆ ಪಂಚಾಯಿತಿಗಳಿಗೆ ಚುನಾವಣೆ (ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮಾ. ೧೬: ಜಿಲ್ಲೆಯಲ್ಲಿ ಪ್ರತಿಷ್ಠಿತ ಪಂಚಾಯಿತಿಗಳಾದ ವಾಣಿಜ್ಯ ನಗರ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಂಚಾಯಿತಿಗಳಿಗೆ ಚುನಾವಣೆ ನಿಗದಿಯಾಗಿದೆ. ತಾ. ೨೯ ರಂದು ಅವಳಿ ಪಂಚಾಯಿತಿಗಳಿಗೆ
ಕೊಡಗನ್ನು ವಿದೇಶಿ ನೆಲಕ್ಕೆ ಹೋಲಿಸಬೇಡಿ ಚೈತ್ರ ಕುಂದಾಪುರಸಿದ್ದಾಪುರ, ಮಾ. ೧೬: ಕೊಡಗು ಜಿಲ್ಲೆಯನ್ನು ಸ್ಕಾಟ್‌ಲ್ಯಾಂಡ್‌ಗೆ ಹೋಲಿಸಿರುವುದು ತಪ್ಪು, ಕೊಡಗು ಕಾವೇರಿ ಮಾತೆಯ ತವರೆಂದು ಬಣ್ಣಿಸಿ, ಕೊಡಗನ್ನು ಸಿಪಾಯಿಗಳ ನಾಡೆಂದು ಗುರುತಿಸಿ, ಕೊಡಗಿನ ಸಂಸ್ಕೃತಿಯನ್ನು ವಿದೇಶಿ