ವೀರಾಜಪೇಟೆ ಮೊಗರಗಲ್ಲಿಯಲ್ಲಿ ಸೀಲ್ಡೌನ್ ವೀರಾಜಪೇಟೆ, ಜು. 28: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಟೈಪಾಯಿಡ್ ರೋಗ ಎಂದು ಚಿಕಿತ್ಸೆಗಾಗಿ ಸೇರಿದ 45 ವರ್ಷದ ಇಲ್ಲಿನ ಮೊಗರಗಲ್ಲಿಯ ನಿವಾಸಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟಿದ್ದು ಕೊರೊನಾ ಜಾಗೃತಿ ಸಮಿತಿ ರಚನೆವೀರಾಜಪೇಟೆ, ಜು. 28: ಸಾರ್ವಜನಿಕರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳೊಂದಿಗೆ ಕೈ ಜೋಡಿಸಬೇಕು ಎಂದು ಪ.ಪಂ. ಅಭಿಯಂತರ ಎಂ.ಎನ್. ಹೇಮ್‍ಕುಮಾರ್ ಹೇಳಿದರು. ವೀರಾಜಪೇಟೆ ಪುರಭವನದಲ್ಲಿ ಪಟ್ಟಣ ಪಂಚಾಯಿತಿಯಿಂದ ಮಾಸ್ಕ್ ಧರಿಸದವರಿಗೆ ದಂಡ ಸೋಮವಾರಪೇಟೆ, ಜು. 28: ಕೊರೊನಾ ಸೋಂಕು ಹರಡುವ ಬಗ್ಗೆ ವ್ಯಾಪಕ ಜಾಗೃತಿಯ ನಡುವೆಯೂ ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಮಂದಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಸಂತೆ ತಾತ್ಕಾಲಿಕ ಪರಿಹಾರ ಕಾಮಗಾರಿವೀರಾಜಪೇಟೆ, ಜು. 28: ವೀರಾಜಪೇಟೆ ನೆಹರೂ ನಗರದ ಏಳನೇ ಬ್ಲಾಕ್‍ನಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ತಡೆಗೋಡೆ ಕಾಮಗಾರಿಯನ್ನು ಸರಕಾರದ ಅನುದಾನದಿಂದ ಆರಂಭಿಸಬೇಕೆನ್ನು ವಷ್ಟರಲ್ಲಿ ಕೊರೊನಾ ವೈರಸ್‍ನ ನಿರ್ಬಂಧದಿಂದಾಗಿ ಸಂಚಾರ ನಿಯಮ ಬದಲು: ಸಹಕಾರಕ್ಕೆ ಮನವಿಗೋಣಿಕೊಪ್ಪ ವರದಿ, ಜು. 28: ಸೋಮವಾರ ಗೋಣಿಕೊಪ್ಪ ಪಟ್ಟಣದಲ್ಲಿ ಅನುಷ್ಠಾನಗೊಳಿಸಿರುವ ಸಂಚಾರ ಬದಲಿ ನಿಯಮ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಯೋಗ ಮಾಡಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ರಾಮರೆಡ್ಡಿ ತಿಳಿಸಿದ್ದಾರೆ. ವಾರದ
ವೀರಾಜಪೇಟೆ ಮೊಗರಗಲ್ಲಿಯಲ್ಲಿ ಸೀಲ್ಡೌನ್ ವೀರಾಜಪೇಟೆ, ಜು. 28: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಟೈಪಾಯಿಡ್ ರೋಗ ಎಂದು ಚಿಕಿತ್ಸೆಗಾಗಿ ಸೇರಿದ 45 ವರ್ಷದ ಇಲ್ಲಿನ ಮೊಗರಗಲ್ಲಿಯ ನಿವಾಸಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟಿದ್ದು
ಕೊರೊನಾ ಜಾಗೃತಿ ಸಮಿತಿ ರಚನೆವೀರಾಜಪೇಟೆ, ಜು. 28: ಸಾರ್ವಜನಿಕರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳೊಂದಿಗೆ ಕೈ ಜೋಡಿಸಬೇಕು ಎಂದು ಪ.ಪಂ. ಅಭಿಯಂತರ ಎಂ.ಎನ್. ಹೇಮ್‍ಕುಮಾರ್ ಹೇಳಿದರು. ವೀರಾಜಪೇಟೆ ಪುರಭವನದಲ್ಲಿ ಪಟ್ಟಣ ಪಂಚಾಯಿತಿಯಿಂದ
ಮಾಸ್ಕ್ ಧರಿಸದವರಿಗೆ ದಂಡ ಸೋಮವಾರಪೇಟೆ, ಜು. 28: ಕೊರೊನಾ ಸೋಂಕು ಹರಡುವ ಬಗ್ಗೆ ವ್ಯಾಪಕ ಜಾಗೃತಿಯ ನಡುವೆಯೂ ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಮಂದಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಸಂತೆ
ತಾತ್ಕಾಲಿಕ ಪರಿಹಾರ ಕಾಮಗಾರಿವೀರಾಜಪೇಟೆ, ಜು. 28: ವೀರಾಜಪೇಟೆ ನೆಹರೂ ನಗರದ ಏಳನೇ ಬ್ಲಾಕ್‍ನಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ತಡೆಗೋಡೆ ಕಾಮಗಾರಿಯನ್ನು ಸರಕಾರದ ಅನುದಾನದಿಂದ ಆರಂಭಿಸಬೇಕೆನ್ನು ವಷ್ಟರಲ್ಲಿ ಕೊರೊನಾ ವೈರಸ್‍ನ ನಿರ್ಬಂಧದಿಂದಾಗಿ
ಸಂಚಾರ ನಿಯಮ ಬದಲು: ಸಹಕಾರಕ್ಕೆ ಮನವಿಗೋಣಿಕೊಪ್ಪ ವರದಿ, ಜು. 28: ಸೋಮವಾರ ಗೋಣಿಕೊಪ್ಪ ಪಟ್ಟಣದಲ್ಲಿ ಅನುಷ್ಠಾನಗೊಳಿಸಿರುವ ಸಂಚಾರ ಬದಲಿ ನಿಯಮ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಯೋಗ ಮಾಡಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ರಾಮರೆಡ್ಡಿ ತಿಳಿಸಿದ್ದಾರೆ. ವಾರದ