ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲು ಕರೆಮಡಿಕೇರಿ, ಮಾ. ೧೬: ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಗ್ರ ಮಕ್ಕಳ ರಕ್ಷಣಾ
‘ಸಿಡಿ’ ಶಿಕಾರಿಯ ಎದುರು ವ್ಯಾಘ್ರನ ಬೇಟೆ ಮಂಕುಮಡಿಕೇರಿ, ಮಾ. ೧೬: ಪ್ರಸ್ತುತ ಕೊಡಗಿನಲ್ಲಿ ಹುಲಿ ಹಾವಳಿ ವಿಚಾರವೇ ಪ್ರಮುಖವಾಗಿದ್ದು ಎಲ್ಲೆಡೆ ಇದೇ ಚರ್ಚೆಯಾಗಿದೆ. ಒಂದೆಡೆ ಕಾರ್ಯಾಚರಣೆ ಸಿಗದ ವ್ಯಾಘ್ರ ಅಲ್ಲಲ್ಲಿ ಮರುಕಳಿಸುತ್ತಿರುವ ದಾಳಿ ಮತ್ತೊಂದೆಡೆ
ಭೂಮಿಪೂಜೆ ಉದ್ಘಾಟವೀರಾಜಪೇಟೆ, ಮಾ. ೧೬: ಅಮ್ಮತ್ತಿ ಗ್ರಾಮದ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿ ಕೊಡಲಾಗುವುದು. ಗ್ರಾಮಸ್ಥರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ
ಬೆಟ್ಟಗೇರಿಯಲ್ಲಿ ನಾಗದೇವರ ಪ್ರತಿಷ್ಠಾಪನೆ ಗುಡ್ಡೆಹೊಸೂರು, ಮಾ. ೧೬: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ತಾ. ೨೦ ಮತ್ತು ೨೧ ರಂದು ಭಾನುವಾರ ನಾಗಪ್ರತಿಷ್ಠಾಪನಾ
ಪೊನ್ನಂಪೇಟೆ ಗ್ರಾಪಂ ಉಪಾಧ್ಯಕ್ಷೆ ಬಿಜೆಪಿಗೆ ಸೇರ್ಪಡೆಪೊನ್ನಂಪೇಟೆ, ಮಾ. ೧೬: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ, ಈ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ಸುರೇಶ್