ಕಲಿಕೆಯತ್ತ ಆಸಕ್ತಿ ತೋರಲು ಕರೆ*ಗೋಣಿಕೊಪ್ಪಲು, ಮಾ. ೨೦: ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಕಲಿಕೆಯತ್ತ ಹೆಚ್ಚು ಆಸಕ್ತರಾಗುವ ಮೂಲಕ ಉತ್ತಮ ಅಂಕಗಳಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ತೋರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ
ವಾಲ್ನೂರು ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ*ಸಿದ್ದಾಪುರ, ಮಾ. ೨೦: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ ಮಂಗಲ ಮತ್ತು ವಾಲ್ನೂರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಲಾಗಿದೆ. ತ್ಯಾಗತ್ತೂರು
ಕ್ಯಾಥೋಲಿಕ್ ಜಿಲ್ಲಾ ಮಟ್ಟದ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವೀರಾಜಪೇಟೆ, ಮಾ. ೨೦: ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಕಾಲ್ಚೆಂಡು ಪಂದ್ಯಾಟಗಳು ಏಪ್ರಿಲ್ ೧೭ ಮತ್ತು ೧೮ ರಂದು ಜರುಗಲಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ ಕ್ರೆöÊಸ್ತ
ತಾ ೨೩ ರಂದು ರಕ್ತದಾನ ಶಿಬಿರಮಡಿಕೇರಿ, ಮಾ. ೨೦: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮ) ಹಾಗೂ ನ್ಯಾಷನಲ್ ಇಂಟಿಗ್ರೇಟೆಡ್ ಫೋರಮ್ ಆಫ್ ಆರ್ಟಿಸ್ಟ್÷್ಸ ಮತ್ತು ಆ್ಯಕ್ಟಿವಿಸ್ಟ್ (ನೀಫಾ) ರೆಡ್‌ಕ್ರಾಸ್ ಸಂಸ್ಥೆ ಕೊಡಗು
ಕೌಟುAಬಿಕ ಹಾಕಿ ಅನುದಾನ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿಕ್ರೀಡಾ ಸಚಿವರ ಮಾಹಿತಿ ಮಡಿಕೇರಿ, ಮಾ. ೨೦: ವಾರ್ಷಿಕವಾಗಿ ಕೊಡಗಿನಲ್ಲಿ ಜರುಗುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ವಾರ್ಷಿಕ ರೂ. ೫ ಕೋಟಿ ಅನುದಾನ ಒದಗಿಸುವ ಪ್ರಸ್ತಾವನೆಯನ್ನು ಆರ್ಥಿಕ