ಶರಣ್ ಅಯ್ಯಪ್ಪ ಅವರಿಗೆ ಮಿಸ್ಟಿ ಹಿಲ್ಸ್ ನಿಂದ ಸನ್ಮಾನಮಡಿಕೇರಿ, ಮಾ. ೨೦: ರಾಜ್ಯದ ಉದಯೋನ್ಮುಖ ಗಾಯಕ, ಹಾಡು ಕರ್ನಾಟಕ ಖ್ಯಾತಿಯ ಮಚ್ಚಂಡ ಶರಣ್ ಅಯ್ಯಪ್ಪ ಅವರನ್ನು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಗ್ಗೋಡ್ಲುವಿನ
ಹುದುಗೂರು ಗ್ರಾಮದಲ್ಲಿ ನಡೆದ ಕ್ರೀಡಾಕೂಟ ಸಾಂಸ್ಕೃತಿಕ ಉತ್ಸವಕೂಡಿಗೆ, ಮಾ. ೨೦: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಾಳಿಕಾಂಬ ಯುವಕ ಸಂಘದ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವು
ಬಿಜೆಪಿ ಕೃಷಿ ಮೋರ್ಚಾಕ್ಕೆ ಆಯ್ಕೆಮಡಿಕೇರಿ, ಮಾ. ೨೦: ಬಿಜೆಪಿ ರೈತ ಮೋರ್ಚಾದ ಮಡಿಕೇರಿ ನಗರಾಧ್ಯಕ್ಷರಾಗಿ ತಾತಪಂಡ ನಂದಉತ್ತಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಶಶಿಧರ್
ಸುಳ್ಳು ಮೊಕದ್ದಮೆ ಆರೋಪಸೋಮವಾರಪೇಟೆ, ಮಾ. ೨೦: ದಲಿತ ದೌರ್ಜನ್ಯ ಕಾಯ್ದೆಯಡಿ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದ್ದು, ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ದಲಿತ
ಶ್ರೀ ಭಗವತಿ ದೇವರ ಉತ್ಸವಕಡಂಗ, ಮಾ. ೨೦: ಸಮೀಪದ ಅರಪಟ್ಟು ಶ್ರೀ ಭಗವತಿ ಶ್ರೀ ಮಂದಣ ಮೂರ್ತಿ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ತಾ. ೨೧ ರಿಂದ (ಇಂದಿನಿAದ)