ಸೀಲ್ಡೌನ್ಶನಿವಾರಸಂತೆ, ಆ. 1: ಶನಿವಾರಸಂತೆ ಪಂಚಾಯಿತಿ ಮಧ್ಯಪೇಟೆಯಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಆಕೆಯ ಮನೆಯ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಮಾಡಲಾಯಿತು. ಸ್ಥಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ದಾವಣಗೆರೆಯಲ್ಲಿ ಕಾರು ಅಪಘಾತ: ಜಿಲ್ಲೆಯ ಸ್ವಾಮೀಜಿ ಪಾರುಸೋಮವಾರಪೇಟೆ, ಆ. 1: ದಾವಣಗೆರೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಜಿಲ್ಲೆಯ ಸ್ವಾಮೀಜಿಯೋರ್ವರು ಯಾವದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ತಾಲೂಕಿನ ಶನಿವಾರಸಂತೆ ಸಮೀಪದ ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾವೇರಿಗೆ ಆರತಿಕುಶಾಲನಗರ, ಆ. 1: ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ ತಾ. 3 ರಂದು 109ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಲಿದೆ. ಕಾವೇರಿ ಮಹಾ ಆರತಿ ಪುರೋಹಿತ ಮಹಾಸಭಾಗೆ ಆಯ್ಕೆ ಕೊಡ್ಲಿಪೇಟೆ, ಆ. 1: ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಕರ್ನಾಟಕ ರಾಜ್ಯ ಸಂಘದ ನಿರ್ದೆಶಕರಾಗಿ ಕೊಡಗು ಜಿಲ್ಲೆಯಿಂದ ಕೊಡ್ಲಿಪೇಟೆಯ ವೇದಮೂರ್ತಿ ಸೋಮಶೇಖರ ಶಾಸ್ತ್ರಿ ಅವರನ್ನು ಆಯ್ಕೆಕೊರೊನಾ ಇದ್ದರೇನು ಬದುಕು ಬರಡೇನು? ಜೀವ ಜೀವನಕ್ಕೆ ಹಾಕಬೇಕಿರುವುದು ಎಚ್ಚರಿಕೆಯ ಹೆಜ್ಜೆಯನ್ನುಮಡಿಕೇರಿ, ಜು. 31: ಕೊರೊನಾ ನಡುವೆಯೇ ಸಮಾಜದ ಸಂಪ್ರದಾಯಗಳು - ಆಚರಣೆಗಳು - ಹಬ್ಬ ಹರಿದಿನಗಳು ಆತಂಕದ ಬದುಕಿಗೆ ಸಾಂತ್ವನ ಹೇಳುತ್ತಿವೆ. ಭರವಸೆ ಮೂಡಿಸುತ್ತಿವೆ. ತಾ. 31ರಂದು
ಸೀಲ್ಡೌನ್ಶನಿವಾರಸಂತೆ, ಆ. 1: ಶನಿವಾರಸಂತೆ ಪಂಚಾಯಿತಿ ಮಧ್ಯಪೇಟೆಯಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಆಕೆಯ ಮನೆಯ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಮಾಡಲಾಯಿತು. ಸ್ಥಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ,
ದಾವಣಗೆರೆಯಲ್ಲಿ ಕಾರು ಅಪಘಾತ: ಜಿಲ್ಲೆಯ ಸ್ವಾಮೀಜಿ ಪಾರುಸೋಮವಾರಪೇಟೆ, ಆ. 1: ದಾವಣಗೆರೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಜಿಲ್ಲೆಯ ಸ್ವಾಮೀಜಿಯೋರ್ವರು ಯಾವದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ತಾಲೂಕಿನ ಶನಿವಾರಸಂತೆ ಸಮೀಪದ ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ
ಕಾವೇರಿಗೆ ಆರತಿಕುಶಾಲನಗರ, ಆ. 1: ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಕುಶಾಲನಗರದಲ್ಲಿ ತಾ. 3 ರಂದು 109ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಲಿದೆ. ಕಾವೇರಿ ಮಹಾ ಆರತಿ
ಪುರೋಹಿತ ಮಹಾಸಭಾಗೆ ಆಯ್ಕೆ ಕೊಡ್ಲಿಪೇಟೆ, ಆ. 1: ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಕರ್ನಾಟಕ ರಾಜ್ಯ ಸಂಘದ ನಿರ್ದೆಶಕರಾಗಿ ಕೊಡಗು ಜಿಲ್ಲೆಯಿಂದ ಕೊಡ್ಲಿಪೇಟೆಯ ವೇದಮೂರ್ತಿ ಸೋಮಶೇಖರ ಶಾಸ್ತ್ರಿ ಅವರನ್ನು ಆಯ್ಕೆ
ಕೊರೊನಾ ಇದ್ದರೇನು ಬದುಕು ಬರಡೇನು? ಜೀವ ಜೀವನಕ್ಕೆ ಹಾಕಬೇಕಿರುವುದು ಎಚ್ಚರಿಕೆಯ ಹೆಜ್ಜೆಯನ್ನುಮಡಿಕೇರಿ, ಜು. 31: ಕೊರೊನಾ ನಡುವೆಯೇ ಸಮಾಜದ ಸಂಪ್ರದಾಯಗಳು - ಆಚರಣೆಗಳು - ಹಬ್ಬ ಹರಿದಿನಗಳು ಆತಂಕದ ಬದುಕಿಗೆ ಸಾಂತ್ವನ ಹೇಳುತ್ತಿವೆ. ಭರವಸೆ ಮೂಡಿಸುತ್ತಿವೆ. ತಾ. 31ರಂದು