ನಾಪೋಕ್ಲುವಿನಲ್ಲಿ ಎಮು ಮಾಂಸಕ್ಕೆ ಭರ್ಜರಿ ಬೇಡಿಕೆನಾಪೋಕ್ಲು, ಆ. 1: ನಗರದ ಹಲಾಲ್ ಚಿಕನ್ ಮತ್ತು ಮಟನ್ ಸ್ಟಾಲ್‍ನಲ್ಲಿ ಇಂದು ಎಮು ಪಕ್ಷಿಯ ಮಾಂಸ ಮಾರಾಟ ಮಾಡಲಾಯಿತು. ಕೊರೊನಾ ಸಂಕಷ್ಟ ಸಮಯದಲ್ಲಿ ಮಾಂಸಕ್ಕೆ ಬೇಡಿಕೆ ಮಾಲೀಕನ ಮುಂದೆಯೇ ಹಸು ಬಲಿ...!ಗೋಣಿಕೊಪ್ಪಲು, ಆ. 1: ಹಸುವಿನ ಮಾಲೀಕನ ಮುಂದೆಯೇ ಹುಲಿಯು ಹಸುವನ್ನು ಕೊಂದ ಘಟನೆ ಚಿಕ್ಕರೇಷ್ಮೆ ಹಾಡಿಯಲ್ಲಿ ನಡೆದಿದೆ. ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ಗ್ರಾಮದ ವೈ.ಆರ್.ಸುರೇಶ್ ಎಂಬವರು ಕೆಸರುಮಯ ರಸ್ತೆ ಪರದಾಟಭಾಗಮಂಡಲ, ಆ. 1: ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾದಂದಿನಿಂದ ಒಂದಲ್ಲ ಒಂದು ಸಮಸ್ಯೆ ಸ್ಥಳೀಯರನ್ನು ಕಾಡುತ್ತಿದೆ. ಭಾಗಮಂಡಲ- ನಾಪೋಕ್ಲು ರಸ್ತೆಯಲ್ಲಿ ಸುಮಾರು 300 ಮೀ. ಅಂತರದ ರಸ್ತೆ ನಿಯಮ ಪಾಲನೆಯೊಂದಿಗೆ ಪ್ರಾರ್ಥನೆಶನಿವಾರಸಂತೆ, ಆ. 1: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್‍ಪೋಸ್ಟ್ ನಲ್ಲಿರುವ ಮಸ್ಜಿದುನ್ನೂರ್‍ನಲ್ಲಿ ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸರ್ಕಾರದ ನಿಯಮ ಪಾಲಿಸಿ ಸರಳವಾಗಿ ಕಾಡಾನೆಗಳಿಂದ ಬೆಳೆ ನಾಶಪೆÇನ್ನಂಪೇಟೆ, ಆ. 1: ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಕಾಫಿ ತೋಟಗಳಲ್ಲಿ ಒಂದು ಮರಿಯಾನೆ ಸೇರಿದಂತೆ ಒಟ್ಟು 7 ಕಾಡಾನೆಗಳು ಬೀಡುಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ
ನಾಪೋಕ್ಲುವಿನಲ್ಲಿ ಎಮು ಮಾಂಸಕ್ಕೆ ಭರ್ಜರಿ ಬೇಡಿಕೆನಾಪೋಕ್ಲು, ಆ. 1: ನಗರದ ಹಲಾಲ್ ಚಿಕನ್ ಮತ್ತು ಮಟನ್ ಸ್ಟಾಲ್‍ನಲ್ಲಿ ಇಂದು ಎಮು ಪಕ್ಷಿಯ ಮಾಂಸ ಮಾರಾಟ ಮಾಡಲಾಯಿತು. ಕೊರೊನಾ ಸಂಕಷ್ಟ ಸಮಯದಲ್ಲಿ ಮಾಂಸಕ್ಕೆ ಬೇಡಿಕೆ
ಮಾಲೀಕನ ಮುಂದೆಯೇ ಹಸು ಬಲಿ...!ಗೋಣಿಕೊಪ್ಪಲು, ಆ. 1: ಹಸುವಿನ ಮಾಲೀಕನ ಮುಂದೆಯೇ ಹುಲಿಯು ಹಸುವನ್ನು ಕೊಂದ ಘಟನೆ ಚಿಕ್ಕರೇಷ್ಮೆ ಹಾಡಿಯಲ್ಲಿ ನಡೆದಿದೆ. ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ಗ್ರಾಮದ ವೈ.ಆರ್.ಸುರೇಶ್ ಎಂಬವರು
ಕೆಸರುಮಯ ರಸ್ತೆ ಪರದಾಟಭಾಗಮಂಡಲ, ಆ. 1: ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾದಂದಿನಿಂದ ಒಂದಲ್ಲ ಒಂದು ಸಮಸ್ಯೆ ಸ್ಥಳೀಯರನ್ನು ಕಾಡುತ್ತಿದೆ. ಭಾಗಮಂಡಲ- ನಾಪೋಕ್ಲು ರಸ್ತೆಯಲ್ಲಿ ಸುಮಾರು 300 ಮೀ. ಅಂತರದ ರಸ್ತೆ
ನಿಯಮ ಪಾಲನೆಯೊಂದಿಗೆ ಪ್ರಾರ್ಥನೆಶನಿವಾರಸಂತೆ, ಆ. 1: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್‍ಪೋಸ್ಟ್ ನಲ್ಲಿರುವ ಮಸ್ಜಿದುನ್ನೂರ್‍ನಲ್ಲಿ ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸರ್ಕಾರದ ನಿಯಮ ಪಾಲಿಸಿ ಸರಳವಾಗಿ
ಕಾಡಾನೆಗಳಿಂದ ಬೆಳೆ ನಾಶಪೆÇನ್ನಂಪೇಟೆ, ಆ. 1: ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಕಾಫಿ ತೋಟಗಳಲ್ಲಿ ಒಂದು ಮರಿಯಾನೆ ಸೇರಿದಂತೆ ಒಟ್ಟು 7 ಕಾಡಾನೆಗಳು ಬೀಡುಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ