ಬಾಡಿಗೆಗೆ ವಿನಾಯಿತಿ ನೀಡಿದ ಮಾಲೀಕರುಕುಶಾಲನಗರ, ಮೇ 5: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಬಹುತೇಕ ಕಟ್ಟಡ ಮಾಲೀಕರು ತಮ್ಮ ಬಾಡಿಗೆದಾರರಿಂದ ಮಾಸಿಕ ಬಾಡಿಗೆ ತೆಗೆದುಕೊಳ್ಳದೆ ಮಾನವೀಯತೆ ಮೆರೆದ ಜಿಲ್ಲೆಯಲ್ಲಿ ಕಿಯೋಸ್ಕ್ ಸ್ಥಾಪನೆಮಡಿಕೇರಿ, ಮೇ 5: ಕೊರೊನಾ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವವನ್ನು ಸಂಗ್ರಹಿಸಲು ಈ ಹಿಂದೆ ಕೊರೊನಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಕಿಯೋಸ್ಕ್‍ನ್ನು ನಿರ್ಮಿಸಲಾಗಿದೆ. ಪ್ರಸ್ತುತಜಿಲ್ಲೆಗೆ ಹೊರಗಿನಿಂದ ಬರಲಾರಂಭಿಸಿದ ಜನಮಡಿಕೇರಿ, ಮೇ 4: ಬೇರೆ ಬೇರೆ ಜಿಲ್ಲೆಗಳು, ಹೊರ ರಾಜ್ಯಗಳಿಂದ ತಮ್ಮ ಕೊಡಗು ಜಿಲ್ಲೆಗೆ ಬರಲು ಅವಕಾಶ ಕಲ್ಪಿಸಿರುವ ಮೇರೆಗೆ ಇಂದು ಕೊಡಗಿನ ಹೆಬ್ಬಾಗಿಲು ಕುಶಾಲನಗರ ಗಡಿಯಮದ್ಯಪಾನ ಪ್ರಿಯರಿಗೆ ಪಾವನವಾದಂತಾಯಿತು ಸೋಮವಾರ ದಿನಮಡಿಕೇರಿ, ಮೇ 4: ಸರಿ ಸುಮಾರು ಒಂದೂವರೆ ತಿಂಗಳಿನಿಂದ ಕೊರೊನಾ ನಡುವೆ ‘ಭಾರತ ಲಾಕ್‍ಡೌನ್’ನಿಂದ ಮದ್ಯ ಲಭಿಸದೆ ಪರಿತಪಿಸುತ್ತಿದ್ದ ಮಂದಿ ಇಂದು ‘ವಿಶ್ವ ಪಾನಪ್ರಿಯರ ದಿನ’ ಎಂಬಂತೆವೀರಾಜಪೇಟೆಯಲ್ಲಿ ಹುಸಿಯಾದ ನಿರೀಕ್ಷೆವೀರಾಜಪೇಟೆ, ಮೇ 4: 42 ದಿನಗಳ ನಂತರ ಮದ್ಯ ಮಾರಾಟವನ್ನು ರಾಜ್ಯ ಸರಕಾರ ಪುನ:ರಾರಂಭಿಸಿದರೆ ಮದ್ಯದಲ್ಲಿ ಭಾರೀ ವ್ಯವಹಾರ ಕುದುರಿಸಬಹುದೆಂಬ ಮದ್ಯದ ವ್ಯಾಪಾರಿಗಳ ನಿರೀಕ್ಷೆ ಇಂದು ಹುಸಿಯಾಯಿತು.ಸರಕಾರದ
ಬಾಡಿಗೆಗೆ ವಿನಾಯಿತಿ ನೀಡಿದ ಮಾಲೀಕರುಕುಶಾಲನಗರ, ಮೇ 5: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಬಹುತೇಕ ಕಟ್ಟಡ ಮಾಲೀಕರು ತಮ್ಮ ಬಾಡಿಗೆದಾರರಿಂದ ಮಾಸಿಕ ಬಾಡಿಗೆ ತೆಗೆದುಕೊಳ್ಳದೆ ಮಾನವೀಯತೆ ಮೆರೆದ
ಜಿಲ್ಲೆಯಲ್ಲಿ ಕಿಯೋಸ್ಕ್ ಸ್ಥಾಪನೆಮಡಿಕೇರಿ, ಮೇ 5: ಕೊರೊನಾ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವವನ್ನು ಸಂಗ್ರಹಿಸಲು ಈ ಹಿಂದೆ ಕೊರೊನಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಕಿಯೋಸ್ಕ್‍ನ್ನು ನಿರ್ಮಿಸಲಾಗಿದೆ. ಪ್ರಸ್ತುತ
ಜಿಲ್ಲೆಗೆ ಹೊರಗಿನಿಂದ ಬರಲಾರಂಭಿಸಿದ ಜನಮಡಿಕೇರಿ, ಮೇ 4: ಬೇರೆ ಬೇರೆ ಜಿಲ್ಲೆಗಳು, ಹೊರ ರಾಜ್ಯಗಳಿಂದ ತಮ್ಮ ಕೊಡಗು ಜಿಲ್ಲೆಗೆ ಬರಲು ಅವಕಾಶ ಕಲ್ಪಿಸಿರುವ ಮೇರೆಗೆ ಇಂದು ಕೊಡಗಿನ ಹೆಬ್ಬಾಗಿಲು ಕುಶಾಲನಗರ ಗಡಿಯ
ಮದ್ಯಪಾನ ಪ್ರಿಯರಿಗೆ ಪಾವನವಾದಂತಾಯಿತು ಸೋಮವಾರ ದಿನಮಡಿಕೇರಿ, ಮೇ 4: ಸರಿ ಸುಮಾರು ಒಂದೂವರೆ ತಿಂಗಳಿನಿಂದ ಕೊರೊನಾ ನಡುವೆ ‘ಭಾರತ ಲಾಕ್‍ಡೌನ್’ನಿಂದ ಮದ್ಯ ಲಭಿಸದೆ ಪರಿತಪಿಸುತ್ತಿದ್ದ ಮಂದಿ ಇಂದು ‘ವಿಶ್ವ ಪಾನಪ್ರಿಯರ ದಿನ’ ಎಂಬಂತೆ
ವೀರಾಜಪೇಟೆಯಲ್ಲಿ ಹುಸಿಯಾದ ನಿರೀಕ್ಷೆವೀರಾಜಪೇಟೆ, ಮೇ 4: 42 ದಿನಗಳ ನಂತರ ಮದ್ಯ ಮಾರಾಟವನ್ನು ರಾಜ್ಯ ಸರಕಾರ ಪುನ:ರಾರಂಭಿಸಿದರೆ ಮದ್ಯದಲ್ಲಿ ಭಾರೀ ವ್ಯವಹಾರ ಕುದುರಿಸಬಹುದೆಂಬ ಮದ್ಯದ ವ್ಯಾಪಾರಿಗಳ ನಿರೀಕ್ಷೆ ಇಂದು ಹುಸಿಯಾಯಿತು.ಸರಕಾರದ