ಬ್ಯಾನರ್ ಹರಿದ ಕಿಡಿಗೇಡಿಗಳು ದೂರು ದಾಖಲುಚೆಟ್ಟಳ್ಳಿ, ಮಾ. ೨೩: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು-ಚೆಟ್ಟಳ್ಳಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಕಿದ್ದ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ ಪ್ರಕರಣ ಚೆಟ್ಟಳ್ಳಿ ಪೊಲೀಸ್ ಠಾಣೆಯ
ಪಿಂಗಾರ ಚಿತ್ರಕ್ಕೆ ರಾಷ್ಟಿçÃಯ ಪ್ರಶಸ್ತಿಕುಶಾಲನಗರ, ಮಾ. ೨೩: ಕಿರುತೆರೆ ಚಿತ್ರ ನಟಿ ಸಿಂಚನ ಚಂದ್ರ ಮೋಹನ್ ನಟಿಸಿದ ತುಳು ಸಿನಿಮಾ ‘ಪಿಂಗಾರ’ ಚಲನಚಿತ್ರ ೬೭ನೇ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ನವದೆಹಲಿಯಲ್ಲಿ
ನಾಳೆ ಜನ ಸಂಪರ್ಕ ಸಭೆಮಡಿಕೇರಿ, ಮಾ. ೨೩: ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯು ತಾ ೨೫ ರಂದು ಮಧ್ಯಾಹ್ನ ೧೨ ಗಂಟೆಯಿAದ ೧.೩೦
ರಸ್ತೆಗಾಗಿ ಎದುರು ನೋಡುತ್ತಿರುವ ಗ್ರಾಮಸ್ಥರು ವಿಶೇಷ ವರದಿ ಹೆಚ್ಕೆ ಜಗದೀಶ್ಗೋಣಿಕೊಪ್ಪಲು, ಮಾ. ೨೨ : ಸುಮಾರು ೧೪೦೦ ಮತದಾರರು ಇರುವ ಈ ಪ್ರದೇಶದಲ್ಲಿ ೨೦೦೦ಕ್ಕೂ ಅಧಿಕ ಮಂದಿ ವಾಸವಿದ್ದಾರೆ. ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿಯೇ ಜೀವನ ಸಾಗಿಸುತ್ತಿದ್ದಾರೆ.
ಮಹಿಳೆ ಹತ್ಯೆಗೈದ ಆರೋಪಿ ಪೊಲೀಸ್ ವಶಕ್ಕೆಮಡಿಕೇರಿ, ಮಾ. ೨೨: ಮಡಿಕೇರಿ ನಗರದ ಹೊರವಲಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಹಿಳೆಯನ್ನು ಹತ್ಯೆಗೈದು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.