ಮಳೆಯಿಂದಾಗಿ ಹೆಜ್ಜೆ ಗುರುತು ಸಿಗುತ್ತಿಲ್ಲ: ಅರಣ್ಯಾಧಿಕಾರಿಗಳು*ಗೋಣಿಕೊಪ್ಪ, ಫೆ. ೨೩: ಎರಡು ಜೀವಗಳ ಬಲಿಪಡೆದ ಹುಲಿ ಸೆರೆಗೆ ವಿಶೇಷ ತಂಡ ಕೂಂಬಿAಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಮಳೆಯ ಕಾರಣದಿಂದಾಗಿ ಹೆಜ್ಜೆ ಗುರುತು ಸಿಗುತ್ತಿಲ್ಲ ಎಂದು ಅರಣ್ಯ
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿಪೆರಾಜೆ, ಫೆ. ೨೩: ಜಿಲ್ಲೆಯ ವೀರಾ ಜಪೇಟೆ ವಿಧಾನಸಭಾ ಕ್ಷೇತ್ರದ ೨೨ ಗ್ರಾಮಗಳನ್ನೊಳಗೊಂಡ ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಅವರನ್ನು
ಕೊಡಗಿನ ಗಡಿಯಾಚೆಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ ಬೆಂಗಳೂರು, ಫೆ. ೨೩: ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಅರವಿಂದ ಲಿಂಬಾವಳಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಅರೆಭಾಷೆಸಂಸ್ಕೃತಿ ತರಬೇತಿ ಶಿಬಿರಕ್ಕೆ ಚಾಲನೆ ಕಣಿವೆ, ಫೆ. ೨೩: ಹಾರಂಗಿ ಜಲಾಶಯ ನಿರ್ಮಾಣಕ್ಕಾಗಿ ಅಪಾರ ಬೆಲೆ ಬಾಳುವ ಫಲವತ್ತಾದ ಕೃಷಿ ಭೂಮಿ ಹಾಗೂ ಮನೆ- ಮಠ ಹಾಗೂ ಅಪಾರ ಆಸ್ತಿ - ಪಾಸ್ತಿಗಳನ್ನು
ಅರೆಭಾಷೆಸಂಸ್ಕೃತಿ ತರಬೇತಿ ಶಿಬಿರಕ್ಕೆ ಚಾಲನೆ ಮಡಿಕೇರಿ, ಫೆ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಕೊಡಗು ಗೌಡ ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ೭ ದಿನಗಳ ಅರೆಭಾಷೆ ಸಂಸ್ಕೃತಿ