‘ಶಕ್ತಿ’ ವರದಿಗೆ ಸ್ಪಂದನ : ಅಧಿಕಾರಿಗಳ ಭೇಟಿಸಿದ್ದಾಪುರ,ಏ. 30 : ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರದಂದು ಮಾಲ್ದಾರೆ ಹಂಚಿ ತಿಟ್ಟು ಹಾಡಿಯಲ್ಲಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿರುವ ನಿಧನಸಿದ್ದಾಪುರ ನಿವಾಸಿ ದೇವಣಿರ ಎಂ ಸುಬ್ಬಯ್ಯ(99) ಅವರು ತಾ.30 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ.1 (ಇಂದು) ಸ್ವಗೃಹದಲ್ಲಿ ನೆರವೇರಲಿದೆ. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ. ಜೂಜಾಡುತ್ತಿದ್ದ ಆರು ಮಂದಿ ಬಂಧನಮಡಿಕೇರಿ, ಏ. 30: ಸೋಮವಾರಪೇಟೆಯ ಚೌಡ್ಲು ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ಅಲ್ಲಿನ ನಿವಾಸಿಗಳಾದ ಸುಮಂತ್, ರಿಯಾಜ್, ಅನಿಲ್‍ಕುಮಾರ್, ದರ್ಶನ್,ಕೊಡಗಿನಲ್ಲಿ ಬಹುತೇಕ ವಹಿವಾಟಿಗೆ ಚಾಲನೆಮಡಿಕೇರಿ, ಏ. 29: ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರಕಾರ ವಿಧಿಸಿರುವ ಲಾಕ್‍ಡೌನ್ ನಿಯಮದಂತೆ; ಜಿಲ್ಲಾಡಳಿತ ಜಾರಿಗೊಳಿಸಿರುವ ನಿರ್ಬಂಧ ಅನುಸಾರ ಚಿನ್ನದಂಗಡಿ, ಸಲೂನ್‍ಗಳು, ಸ್ಪೈಷಸ್, ಬಹುತೇಕ ಹೊಟೇಲ್ ಉದ್ಯಮಗಳಹುಲಿ ಕಾರ್ಯಾಚರಣೆಗೆ ಜೇನು ನೊಣಗಳ ಅಡ್ಡಿಗೋಣಿಕೊಪ್ಪಲು, ಏ. 29: ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆಗೆ ಹೆಜ್ಜೇನು ಅಡ್ಡಿಯಾಗಿದ್ದು, ಕಾರ್ಯಾಚರಣೆ ಮುಂಚೂಣಿಯಲ್ಲಿದ್ದ ಸಾಕಾನೆಗಳು
‘ಶಕ್ತಿ’ ವರದಿಗೆ ಸ್ಪಂದನ : ಅಧಿಕಾರಿಗಳ ಭೇಟಿಸಿದ್ದಾಪುರ,ಏ. 30 : ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರದಂದು ಮಾಲ್ದಾರೆ ಹಂಚಿ ತಿಟ್ಟು ಹಾಡಿಯಲ್ಲಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿರುವ
ನಿಧನಸಿದ್ದಾಪುರ ನಿವಾಸಿ ದೇವಣಿರ ಎಂ ಸುಬ್ಬಯ್ಯ(99) ಅವರು ತಾ.30 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ.1 (ಇಂದು) ಸ್ವಗೃಹದಲ್ಲಿ ನೆರವೇರಲಿದೆ. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ.
ಜೂಜಾಡುತ್ತಿದ್ದ ಆರು ಮಂದಿ ಬಂಧನಮಡಿಕೇರಿ, ಏ. 30: ಸೋಮವಾರಪೇಟೆಯ ಚೌಡ್ಲು ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ಅಲ್ಲಿನ ನಿವಾಸಿಗಳಾದ ಸುಮಂತ್, ರಿಯಾಜ್, ಅನಿಲ್‍ಕುಮಾರ್, ದರ್ಶನ್,
ಕೊಡಗಿನಲ್ಲಿ ಬಹುತೇಕ ವಹಿವಾಟಿಗೆ ಚಾಲನೆಮಡಿಕೇರಿ, ಏ. 29: ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರಕಾರ ವಿಧಿಸಿರುವ ಲಾಕ್‍ಡೌನ್ ನಿಯಮದಂತೆ; ಜಿಲ್ಲಾಡಳಿತ ಜಾರಿಗೊಳಿಸಿರುವ ನಿರ್ಬಂಧ ಅನುಸಾರ ಚಿನ್ನದಂಗಡಿ, ಸಲೂನ್‍ಗಳು, ಸ್ಪೈಷಸ್, ಬಹುತೇಕ ಹೊಟೇಲ್ ಉದ್ಯಮಗಳ
ಹುಲಿ ಕಾರ್ಯಾಚರಣೆಗೆ ಜೇನು ನೊಣಗಳ ಅಡ್ಡಿಗೋಣಿಕೊಪ್ಪಲು, ಏ. 29: ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆಗೆ ಹೆಜ್ಜೇನು ಅಡ್ಡಿಯಾಗಿದ್ದು, ಕಾರ್ಯಾಚರಣೆ ಮುಂಚೂಣಿಯಲ್ಲಿದ್ದ ಸಾಕಾನೆಗಳು