ಮಡಿಕೇರಿ ಹೊರವಲಯದಲ್ಲಿ ವೃದ್ಧೆ ಮಹಿಳೆಯ ಭೀಕರ ಹತ್ಯೆಮಡಿಕೇರಿ, ಫೆ. ೨೩: ಮಡಿಕೇರಿ ನಗರದ ಹೊರವಲಯದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಮಹಿಳೆಯೋರ್ವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಭೀಕರ ಘಟನೆಯೊಂದು ನಿನ್ನೆ ಸಂಜೆ ನಡೆದಿದೆ.
ಹೇರೂರಿನಲ್ಲಿ ಪ್ರತ್ಯಕ್ಷ....!ಹೇರೂರಿನಲ್ಲಿ ಪ್ರತ್ಯಕ್ಷ....!ಕುಶಾಲನಗರ ಸಮೀಪದ ಮೀಸಲು ಅರಣ್ಯದ ಅಂಚಿನಲ್ಲಿ ಹುಲಿಯೊಂದು ಪ್ರತ್ಯಕ್ಷ ವಾದ ಘಟನೆ ವರದಿಯಾಗಿದೆ. ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ ಹೇರೂರು ಮಾರ್ಗದಲ್ಲಿ ಹುಲಿಯೊಂದು ರಸ್ತೆ ಬದಿಯಲ್ಲಿ
ತಾವಳಗೇರಿಯಲ್ಲಿಕರುವನ್ನು ಕೊಂದು ಭಾಗಶಃ ತಿಂದಿದೆಶ್ರೀಮಂಗಲ, ಫೆ. ೨೩: ಶ್ರೀಮಂಗಲ ಹೋಬಳಿಯಲ್ಲಿ ಹುಲಿ ದಾಳಿ ಪ್ರಕರಣ ಮುಂದುವರೆದಿದ್ದು, ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ತಾವಳಗೇರಿಯಲ್ಲಿ ರೈತರೋರ್ವರ ಹಾಲು ಕರೆಯುವ ಹಸುವಿನ ನಾಲ್ಕು ತಿಂಗಳ ಕರುವನ್ನು
‘ನಮ್ಮ ಜನ ನಮ್ಮ ಸಂಸ್ಕೃತಿ’ ನಿಟ್ಟೂರುವಿನಲ್ಲಿ ಸಂಭ್ರಮದ ಗಿರಿಜನೋತ್ಸವಗೋಣಿಕೊಪ್ಪಲು, ಫೆ. ೨೩:ದ.ಕೊಡಗಿನ ನಿಟ್ಟೂರು ಗ್ರಾಮದಲ್ಲಿ ಜನವೋ ಜನ, ಇದೇ ಮೊದಲ ಬಾರಿಗೆ ಮೈಸೂರಿನ ರಂಗಾಯಣದಿAದ ಆಯೋಜಿಸಲಾಗಿದ್ದ ‘ನಮ್ಮ ಜನ - ನಮ್ಮ ಸಂಸ್ಕೃತಿ’ ಗಿರಿಜನೋತ್ಸವಕ್ಕೆ ಜನಸಾಗರ
ಕೊಡಗನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ : ವೀಣಾ ಅಚ್ಚಯ್ಯ ಆರೋಪಮಡಿಕೇರಿ, ಫೆ.೨೩: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಸಮಸ್ಯೆಗೆ ಪರಿಹಾರ ನೀಡಬೇಕಾದ ಸರ್ಕಾರ ಜಾಣಮೌನ ವಹಿಸಿದೆ. ಕೊಡಗನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್