ಎಮ್ಮೆಮಾಡುವಿನಲ್ಲಿ ಬಿರುಸಿನ ಕೊರೊನಾ ಟೆಸ್ಟ್ನಾಪೋಕ್ಲು, ಫೆ. ೨೬: ಕೊರೊನಾ ಹೋಗಿದೆ ಎಂದು ಕೊಡಗಿನ ಜನ ಎಂದಿನ ಬದುಕಿಗೆ ಹೊಂದಿಕೊಳ್ಳುವ ಸಮಯದಲ್ಲಿ ನಾನು ಕೇರಳ ರಾಜ್ಯದಿಂದ ನಿಮ್ಮ ಜಿಲ್ಲೆ ಪ್ರವೇಶಿಸುತ್ತೇನೆ ಎಂಬAತೆ ನಮ್ಮ
ಕುಡಿಯುವ ನೀರಿನ ಯೋಜನೆ ರಸ್ತೆ ಕಾಮಗಾರಿಗೆ ಚಾಲನೆಮಡಿಕೇರಿ, ಫೆ. ೨೬: ಮೂರ್ನಾಡು ಗ್ರಾಮಕ್ಕೆ ಜೆ.ಜೆ.ಎಂ. ಮಿಷನ್ ಯೋಜನೆಯಡಿ ರೂ. ೧೭೭ ಲಕ್ಷ ಯೋಜನೆಯ ಕುಡಿಯುವ ನೀರಿನ ಮಡಿಕೇರಿ, ಫೆ. ೨೬: ಮೂರ್ನಾಡು ಗ್ರಾಮಕ್ಕೆ ಜೆ.ಜೆ.ಎಂ.
ವಿದ್ಯಾರ್ಥಿ ವೇತನ ವಿತರಣೆವೀರಾಜಪೇಟೆ, ಫೆ. ೨೬: ಕೊಡವ ದೀನಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಕಾವೇರಿ ಕಾಲೇಜಿನ ೧೭ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ
ಮರ ತೆರವುಗೊಳಿಸದೆ ಸ್ವಚ್ಛತಾ ಕಾರ್ಯ ಕುಂಠಿತದುAಡಳ್ಳಿ ಗ್ರಾ.ಪಂ. ಸಭೆಯಲ್ಲಿ ಚರ್ಚೆ ಶನಿವಾರಸಂತೆ, ಫೆ. ೨೬: ದುಂಡಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸಭೆ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕ ಅರ್ಜಿಗಳು
ಎಂ.ಬಿ.ಪಿ.ಎಲ್. ಕ್ರಿಕೆಟ್ ಧನಲಕ್ಷಿö್ಮ ಕ್ರಿಕೆಟರ್ಸ್ ಚಾಂಪಿಯನ್ಮಾಯಮುಡಿ, ಫೆ. ೨೬: ಗೋಣಿಕೊಪ್ಪಲು ಸಮೀಪದ ಮಾಯಮುಡಿ-ಬೆಮ್ಮತ್ತಿ ಯೂತ್ ಕ್ಲಬ್ ತಂಡದ ಆಶ್ರಯದಲ್ಲಿ ಮಾಯಮುಡಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ