ನಗರಸಭೆ ಉದ್ಯಾನವನಕ್ಕೆ ಹಸಿ ತ್ಯಾಜ್ಯದ ಗೊಬ್ಬರಮಡಿಕೇರಿ, ಸೆ. 22: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ಉತ್ಪಾದನೆ; ಅವುಗಳ ಸಂಗ್ರಹಣೆ ಹಾಗೂ ವಿಂಗಡಣೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಕಲಾಪದಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನೆಗೆ
ಹೊಸೂರು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಪ್ರತಿಭಟನೆಗೆ ನಿರ್ಧಾರಗೋಣಿಕೊಪ್ಪಲು, ಸೆ.22: ಅಮ್ಮತ್ತಿ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸೂರು ಗ್ರಾಮದ ಪೂದ್ರಿಮಾಡ ಹಾಗೂ ಪಂದ್ಯಂಡ ಕುಟುಂಬಸ್ಥರು ನೂರಾರು ಎಕರೆ ಭತ್ತದ ಗದ್ದೆಯನ್ನು ಹದಗೊಳಿಸಿ ಬೆಳೆದ
ಕಾಫಿ ಮಂಡಳಿ ಕಾರ್ಯದರ್ಶಿಯಾಗಿ ಜಗದೀಶ್ಮಡಿಕೇರಿ, ಸೆ. 22: ಕಾಫಿ ಮಂಡಳಿಯ ಕಾರ್ಯದರ್ಶಿ ಸ್ಥಾನ ಮತ್ತೆ ಬದಲಾವಣೆಯಾಗಿದ್ದು, ನೂತನ ಅಧಿಕಾರಿಯಾಗಿ ಕೆ.ಜಿ. ಜಗದೀಶ್ ಅವರು ನಿಯುಕ್ತಿಗೊಂಡಿದ್ದಾರೆ. ಐ.ಎ.ಎಸ್. ಅಧಿಕಾರಿಯಾಗಿರುವ ಜಗದೀಶ್ ಅವರು ಪ್ರಸ್ತುತ
ಅಂಗನವಾಡಿ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆ ಮಡಿಕೇರಿ, ಸೆ. 22: ನಗರದ 23ನೇ ವಾರ್ಡಿನ ಬಾಲವಿಕಾಸ ಕೇಂದ್ರದ (ಅಂಗನವಾಡಿ) ಸಭೆಯು ನಗರಸಭೆಯ ಮಾಜೀ ಸದಸ್ಯರಾದ ಮನ್ಸೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ಸಾಲಿನ ಅಂಗನವಾಡಿ
ಪಿಕ್ಅಪ್ ಕಳವುಕುಶಾಲನಗರ, ಸೆ.22: ಅಂಗಡಿ ಬಳಿ ನಿಲ್ಲಿಸಿದ ಪಿಕ್-ಅಪ್ ವಾಹನವನ್ನು ಕಳವು ಮಾಡಿದ ಕುಶಾಲನಗರ ಸಮೀಪದ ಮಾದಾಪಟ್ಟಣ ಬಳಿ ನಡೆದಿದೆ. ಕುಶಾಲನಗರ ಕೋಳಿ ಮಾಂಸ ವ್ಯಾಪಾರಿ ಕೇಚಪ್ಪನ ಮೋಹನ್ ಎಂಬವರಿಗೆ