ಬಾವಿ ಕುಸಿದು ನಷ್ಟಮಡಿಕೇರಿ, ಆ. 9: ಭಾರೀ ಮಳೆಯ ಪರಿಣಾಮವಾಗಿ ಪೊನ್ನಂಪೇಟೆ ನಿಸರ್ಗ ನಗರದಲ್ಲಿನ ಮನೆಯೊಂದರ ಬಾವಿ ಕುಸಿದು ನಷ್ಟ ಸಂಭವಿಸಿದೆ. ಅಲ್ಲಿನ ನಿವಾಸಿ ಐನಂಡ ಬೋಪಣ್ಣ ಅವರ ಮನೆಯ ಕುಡಿಯುವ ನೀರು ವಿತರಣೆಸೋಮವಾರಪೇಟೆ, ಆ. 9: ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಲಾಯಿತು. ವಿದ್ಯುತ್ ಸ್ಥಗಿತದಿಂದಾಗಿ ಕುಡಿಯುವ ನೀರು ಕಾವೇರಿ ತೀರದಲ್ಲಿ ನೀರಿನ ಸಮಸ್ಯೆಕುಶಾಲನಗರ, ಆ. 9 : ಪ್ರವಾಹಪೀಡಿತ ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಪಟ್ಟಣ ಪಂಚಾಯ್ತಿ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನದಿ ತಟದ ಬಹುತೇಕ ಬಾಳೆ ತೋಟದಲ್ಲಿ ಆನೆ ಹಿಂಡು...! ಗೋಣಿಕೊಪ್ಪಲು, ಆ.9: ಮುಂಜಾನೆಯ ವೇಳೆ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಯ ಹಿಂಡು ಬೆಳೆದು ನಿಂತಿದ್ದ ಬಾಳೆ ಫಸಲುಗಳನ್ನು ಬಹುತೇಕ ನಷ್ಟಗೊಳಿಸಿದೆ. ಮೈಸೂರು, ಗೋಣಿಕೊಪ್ಪ ಮುಖ್ಯರಸ್ತೆಯ ಹರಿಶ್ಚಂದ್ರಪುರದ ಕೂಗಳತೆಯ ಸೇತುವೆ ನಿರ್ಮಿಸಲು ಮನವಿಕಣಿವೆ, ಆ. 9: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಎದುರು ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರವಾಹ ಏರ್ಪಡುವುದರಿಂದ ಈ ಭಾಗದ ನಿವಾಸಿಗಳು ಹಾಗೂ
ಬಾವಿ ಕುಸಿದು ನಷ್ಟಮಡಿಕೇರಿ, ಆ. 9: ಭಾರೀ ಮಳೆಯ ಪರಿಣಾಮವಾಗಿ ಪೊನ್ನಂಪೇಟೆ ನಿಸರ್ಗ ನಗರದಲ್ಲಿನ ಮನೆಯೊಂದರ ಬಾವಿ ಕುಸಿದು ನಷ್ಟ ಸಂಭವಿಸಿದೆ. ಅಲ್ಲಿನ ನಿವಾಸಿ ಐನಂಡ ಬೋಪಣ್ಣ ಅವರ ಮನೆಯ
ಕುಡಿಯುವ ನೀರು ವಿತರಣೆಸೋಮವಾರಪೇಟೆ, ಆ. 9: ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ವಿತರಿಸಲಾಯಿತು. ವಿದ್ಯುತ್ ಸ್ಥಗಿತದಿಂದಾಗಿ ಕುಡಿಯುವ ನೀರು
ಕಾವೇರಿ ತೀರದಲ್ಲಿ ನೀರಿನ ಸಮಸ್ಯೆಕುಶಾಲನಗರ, ಆ. 9 : ಪ್ರವಾಹಪೀಡಿತ ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಪಟ್ಟಣ ಪಂಚಾಯ್ತಿ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನದಿ ತಟದ ಬಹುತೇಕ
ಬಾಳೆ ತೋಟದಲ್ಲಿ ಆನೆ ಹಿಂಡು...! ಗೋಣಿಕೊಪ್ಪಲು, ಆ.9: ಮುಂಜಾನೆಯ ವೇಳೆ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಯ ಹಿಂಡು ಬೆಳೆದು ನಿಂತಿದ್ದ ಬಾಳೆ ಫಸಲುಗಳನ್ನು ಬಹುತೇಕ ನಷ್ಟಗೊಳಿಸಿದೆ. ಮೈಸೂರು, ಗೋಣಿಕೊಪ್ಪ ಮುಖ್ಯರಸ್ತೆಯ ಹರಿಶ್ಚಂದ್ರಪುರದ ಕೂಗಳತೆಯ
ಸೇತುವೆ ನಿರ್ಮಿಸಲು ಮನವಿಕಣಿವೆ, ಆ. 9: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಎದುರು ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರವಾಹ ಏರ್ಪಡುವುದರಿಂದ ಈ ಭಾಗದ ನಿವಾಸಿಗಳು ಹಾಗೂ