ಆಡಳಿತ ಮಂಡಳಿ ಇಲ್ಲದ ಮಡಿಕೇರಿ ನಗರಸಭೆ : ಒಂದು ವರ್ಷ ಪೂರ್ಣಮಡಿಕೇರಿ, ಮಾ. 16: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರಸಭೆಯ ಕಳೆದ ಆಡಳಿತ ಮಂಡಳಿ ಪೂರ್ಣಗೊಂಡು ಇದೀಗ ಒಂದು ವರ್ಷ ಪೂರ್ಣಗೊಂಡಿದೆ.ಕಡವೆ ಬೇಟೆ ಮೂವರ ಬಂಧನಸಿದ್ದಾಪುರ, ಮಾ:16 ಹಾಡುಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂಜರಾಯಪಟ್ಪಣದ ಸಮೀಪದಬ್ಯಾಂಕ್ ಜವಾನ ಸೇರಿ ಮೂವರು ಕಳ್ಳರ ಬಂಧನಮಡಿಕೇರಿ, ಮಾ. 16: ಕೊಡಗು ಹಾಗೂ ಹಾಸನ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲಿಯೂ ದುಷ್ಕøತ್ಯಗಳನ್ನು ಎಸಗಿರುವ ಸಂಬಂಧ; ಶನಿವಾರಸಂತೆ ಪೊಲೀಸರು ಓರ್ವ ಬ್ಯಾಂಕ್ ಜವಾನನ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊರೊನಾದಿಂದಾಗಿ ಸ್ತಬ್ಧವಾದ ಕೊಡಗು ಪ್ರವಾಸೋದ್ಯಮ ಕಣಿವೆ, ಮಾ. 16 : ವಿಶ್ವ ಮಟ್ಟದ ಪ್ರವಾಸಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇದೀಗ ಕೊರೋನಾ ದಿಂದಾಗಿ ಸ್ತಬ್ಧವಾಗಿದೆ. ಸರ್ಕಾರಿ ಕಾವೇರಿ ನದಿ ಹರಿವು ಇಳಿಮುಖಕುಶಾಲನಗರ, ಮಾ 16: ಬಿರು ಬೇಸಿಗೆಯ ನಡುವೆ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ನದಿ ತಟದ ನಾಗರಿಕರು ಕುಡಿಯುವ ನೀರಿಗಾಗಿ ಬವಣೆಪಡಬೇಕಾದ ಪರಿಸ್ಥಿತಿ ಗೋಚರಿಸಿದೆ.
ಆಡಳಿತ ಮಂಡಳಿ ಇಲ್ಲದ ಮಡಿಕೇರಿ ನಗರಸಭೆ : ಒಂದು ವರ್ಷ ಪೂರ್ಣಮಡಿಕೇರಿ, ಮಾ. 16: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರಸಭೆಯ ಕಳೆದ ಆಡಳಿತ ಮಂಡಳಿ ಪೂರ್ಣಗೊಂಡು ಇದೀಗ ಒಂದು ವರ್ಷ ಪೂರ್ಣಗೊಂಡಿದೆ.
ಕಡವೆ ಬೇಟೆ ಮೂವರ ಬಂಧನಸಿದ್ದಾಪುರ, ಮಾ:16 ಹಾಡುಹಗಲೇ ಮೀಸಲು ಅರಣ್ಯದಿಂದ ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿ ತರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮೀನುಕೊಲ್ಲಿ ವಿಭಾಗದ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂಜರಾಯಪಟ್ಪಣದ ಸಮೀಪದ
ಬ್ಯಾಂಕ್ ಜವಾನ ಸೇರಿ ಮೂವರು ಕಳ್ಳರ ಬಂಧನಮಡಿಕೇರಿ, ಮಾ. 16: ಕೊಡಗು ಹಾಗೂ ಹಾಸನ ಜಿಲ್ಲೆಯೊಂದಿಗೆ ಬೆಂಗಳೂರಿನಲ್ಲಿಯೂ ದುಷ್ಕøತ್ಯಗಳನ್ನು ಎಸಗಿರುವ ಸಂಬಂಧ; ಶನಿವಾರಸಂತೆ ಪೊಲೀಸರು ಓರ್ವ ಬ್ಯಾಂಕ್ ಜವಾನನ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ
ಕೊರೊನಾದಿಂದಾಗಿ ಸ್ತಬ್ಧವಾದ ಕೊಡಗು ಪ್ರವಾಸೋದ್ಯಮ ಕಣಿವೆ, ಮಾ. 16 : ವಿಶ್ವ ಮಟ್ಟದ ಪ್ರವಾಸಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇದೀಗ ಕೊರೋನಾ ದಿಂದಾಗಿ ಸ್ತಬ್ಧವಾಗಿದೆ. ಸರ್ಕಾರಿ
ಕಾವೇರಿ ನದಿ ಹರಿವು ಇಳಿಮುಖಕುಶಾಲನಗರ, ಮಾ 16: ಬಿರು ಬೇಸಿಗೆಯ ನಡುವೆ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ನದಿ ತಟದ ನಾಗರಿಕರು ಕುಡಿಯುವ ನೀರಿಗಾಗಿ ಬವಣೆಪಡಬೇಕಾದ ಪರಿಸ್ಥಿತಿ ಗೋಚರಿಸಿದೆ.