ಆರೋಪಿ ಪರಾರಿವೀರಾಜಪೇಟೆ, ಜ. ೧೩: ಪೆರುಂಬಾಡಿಯಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ವೊಂದರ ಬಂಧಿತ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಆರೋಪಿ ಅಮೃತ್ ಎಂಬಾತನನ್ನು ಇಂದು ವಿಚಾರಣೆ
ಗ್ರಾ.ಪಂ. ಸದಸ್ಯರುಗಳಿಗೆ ಸನ್ಮಾನಮಡಿಕೇರಿ: ಕೆ. ನಿಡುಗಣೆ ಗ್ರಾ.ಪಂ.ನ ನೂತನ ಸದಸ್ಯರುಗಳಾದ ಜಾನ್ಸನ್ ಪಿಂಟೋ, ಪ್ರಮೀಳಾ ಸುರೇಶ್, ಅನಿತಾ ಪ್ರಮೋದ್ ಹಾಗೂ ಪುಷ್ಪಲತಾ ಪ್ರೇಮ್ ಕುಮಾರ್ ಅವರುಗಳನ್ನು ಸಿಸಿಎಂ ಆರ್.ಆರ್. ಕ್ರಿಕೆರ‍್ಸ್
ಮಳೆಯಿಂದ ಕೃಷಿ ಹಾನಿ:ವಿಶೇಷ ಪ್ಯಾಕೇಜ್ಗೆ ರೈತ ಹೋರಾಟ ಸಮಿತಿ ಆಗ್ರಹಸೋಮವಾರಪೇಟೆ, ಜ. ೧೩: ಕಾಫಿ ಹಾಗೂ ಭತ್ತ ಬೆಳೆ ಕುಯ್ಲಿನ ಹಂತದಲ್ಲಿರುವ ಈ ಸಂದರ್ಭದಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ರೈತಾಪಿ ವರ್ಗ ನಷ್ಟ ಅನುಭವಿಸಿದೆ.
ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ಚರ್ಚಿಸಿ ಕ್ರಮಕುಶಾಲನಗರ, ಜ. ೧೩: ಕುಶಾಲನಗರ ಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಅಕಾಲಿಕ ಮಳೆ ಸಂಕಷ್ಟದಲ್ಲಿ ಕೃಷಿಕರುಸಿದ್ದಾಪುರ, ಜ. ೧೩: ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿ ಮಾಡಿದ ಕೃಷಿಕರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಫಿ