ತಿತಿಮತಿ ಗ್ರಾ.ಪಂ. ಜಮಾಬಂದಿ*ಗೋಣಿಕೊಪ್ಪಲು, ಸೆ. 23: ತಿತಿಮತಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಜಮಾಬಂದಿ ಸಭೆ ತಾ. 28ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ
ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆಶ್ರೀಮಂಗಲ, ಸೆ. 23: ಪೌರಾಣಿಕ ಹಿನೆÀ್ನಲೆಯುಳ್ಳ ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯರಸ್ತೆಯ ಸಮೀಪದಲ್ಲಿ ದಾನಿಗಳ ಸಹಕಾರ ದಿಂದ 2 ಲಕ್ಷರೂ. ವೆಚ್ಚದಲ್ಲಿ ಮಹಾದ್ವಾರದ ನಿರ್ಮಾಣಕ್ಕೆ ಭೂಮಿ
ಡ್ರಗ್ಸ್ ದಂಧೆ : ಪ್ರಮುಖ ಆರೋಪಿ ವಿದೇಶಿ ಪ್ರಜೆ ಬಂಧನಕುಶಾಲನಗರ, ಮಡಿಕೇರಿ: ಸೆ. 22: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಾದಕ ವಸ್ತು ದಂಧೆಯ ಜಾಲದ ಪ್ರಮುಖ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ. ಆಗಸ್ಟ್ 28
ಅ.17ರ ಬೆಳಿಗ್ಗೆ 7.03ಕ್ಕೆ ಕಾವೇರಿ ತೀರ್ಥೋದ್ಭವಮಡಿಕೇರಿ, ಸೆ. 22: ಕೊಡಗಿನ ಕುಲಮಾತೆ ಕಾವೇರಿ ತೀರ್ಥೋದ್ಭವ ಅಕ್ಟೋಬರ್ 17 ರ ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಜರುಗಲಿದೆ.ಕಾವೇರಿ ತುಲಾ
ಕಾಡಾನೆಗಳ ಭೀತಿಯಿಂದ ತತ್ತರಿಸಿರುವ ಚಿಕ್ಕಕುಂದ ಗ್ರಾಮಸ್ಥರು ಮಡಿಕೇರಿ, ಸೆ. 22: ಕಿತ್ತುಹೋಗಿ ಬೀಳಲ್ಪಟ್ಟಿರುವÀ ವಿದ್ಯುತ್ ಮಾರ್ಗಗಳು, ಮುರಿದು ಬಿದ್ದಿರುವ ಅನೇಕ ಮರಗಳು, ಹಾನಿಗೊಳಗಾಗಿರುವ ಕೆರೆಗಳು ಹಾಗೂ ನಾಶವಾಗಿರುವ ಕಾಫಿ, ಏಲಕ್ಕಿ, ಬಾಳೆ, ಅಡಿಕೆ ಗಿಡಗಳು