ಸೇನಾ ದಂಡನಾಯಕರಿಗೆ ಗೌರವ ನಮನ*ಗೋಣಿಕೊಪ್ಪಲು, ಜ. ೧೫: ಸೇನಾ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗÀಳು ಸೇನಾ ದಂಡನಾಯಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ೧೯೪೯ರಲ್ಲಿ ಫೀಲ್ಡ್ ಮಾರ್ಷಲ್
ಶಾಂತಳ್ಳಿಯಲ್ಲಿAದು ಮಹಾ ರಥೋತ್ಸವಸೋಮವಾರಪೇಟೆ, ಜ. ೧೫ : ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೨ನೇ ಮಹಾರಥೋತ್ಸವ ತಾ. ೧೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನೆರವೇರಲಿದೆ. ಇಂದು ಪೂರ್ವಾಹ್ನ
ಸೇನಾ ದಂಡನಾಯಕರಿಗೆ ಗೌರವ ನಮನ*ಗೋಣಿಕೊಪ್ಪಲು, ಜ. ೧೫: ಸೇನಾ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗÀಳು ಸೇನಾ ದಂಡನಾಯಕರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ೧೯೪೯ರಲ್ಲಿ ಫೀಲ್ಡ್ ಮಾರ್ಷಲ್
ಕಾಫಿ ಮಂಡಳಿಯ ಕಾರ್ಯವೈಖರಿ ಬಗ್ಗೆ ಬೆಳೆಗಾರರ ಸಂಘ ಅಸಮಾಧಾನ ಸೋಮವಾರಪೇಟೆ, ಜ. ೧೫: ಅಕಾಲಿಕ ಮಳೆಯಿಂದಾಗಿ ಬೆಳೆಗಾರರ ಬದುಕು ದುಸ್ತರವಾಗಿದ್ದು, ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಹ ಕಾಫಿ ಮಂಡಳಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಬೆಳೆಗಾರರಿಗೆ ಸಲಹೆ ಸೂಚನೆಗಳನ್ನು
ಒಂಟಿಸಲಗ ದಾಳಿ:ರೈತ ಪ್ರಾಣಾಪಾಯದಿಂದ ಪಾರು*ಸಿದ್ದಾಪುರ, ಜ. ೧೫: ಕಾಡು ಬಿಟ್ಟು ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿಸಲಗದ ದಾಳಿಗೆ ಸಿಲುಕಿದ ರೈತರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರಿನಲ್ಲಿ ನಡೆದಿದೆ. ಸ್ಥಳೀಯ