ಕಳೆದ ಸಾಲಿನ ಮಳೆಯ ಪ್ರಮಾಣ ಸರಿಗಟ್ಟುವತ್ತ ಈ ಬಾರಿಯ ಮಳೆಮಡಿಕೇರಿ, ಸೆ. 23: ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಮಳೆಗಾಲ ವಿಭಿನ್ನ ರೀತಿಯಲ್ಲಿ ಕಂಡುಬಂದಿದ್ದು, ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತ ತಲುಪಿದರೂ ಇನ್ನೂ ಮಳೆಗಾಲದ ಚಿತ್ರಣ ಮರೆಯಾದಂತಿಲ್ಲ.
ಮಾದಾಪುರದ ಮಾರ್ಕೆಟ್ ರಸ್ತೆಯಲ್ಲಿ ಗುಂಡಿಗಳ ಸಂತೆ!ಸೋಮವಾರಪೇಟೆ, ಸೆ. 23: ತಾಲೂಕಿನ ಮಾದಾಪುರದ ಮಾರ್ಕೆಟ್ ರಸ್ತೆಯಲ್ಲಿ ಗುಂಡಿಗಳ ಸಂತೆಯೇ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಡಾಂಬರನ್ನು ಹುಡುಕುವ ಸ್ಥಿತಿ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕಣ್ಮುಚ್ಚಿಕೊಂಡಿದೆ. ಸೋಮವಾರಪೇಟೆ-ಮಡಿಕೇರಿ
ಕೃಷಿ ಮೋರ್ಚಾಕ್ಕೆ ಪವನ್ ವೀರಾಜಪೇಟೆ, ಸೆ. 23: ವೀರಾಜಪೇಟೆ ತಾಲೂಕು ಕಾಕೋಟುಪರಂಬು ಹೋಬಳಿಯ ಬಿಜೆಪಿ ಕೃಷಿ ಯುವ ಮೋರ್ಚಾದ ಅಧ್ಯಕ್ಷರಾಗಿ ನೆಲ್ಲಮಕ್ಕಡ ಪವನ್ ಮುತ್ತಪ್ಪನವರು ಇಂದು ನಡೆದ ಕೃಷಿ ಯುವ ಮೋರ್ಚಾ
ವೃತ್ತ ನಿರೀಕ್ಷಕರಾಗಿ ಮಹೇಶ್ಸೋಮವಾರಪೇಟೆ, ಸೆ. 23: ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಬಿ.ಜಿ. ಮಹೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಈವರೆಗೆ ವೃತ್ತ ನಿರೀಕ್ಷಕರಾಗಿದ್ದ ನಂಜುಂಡೇಗೌಡ ಅವರು ನಿವೃತ್ತಿಯಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ, ಎಸಿಬಿಯಲ್ಲಿ
ನಂಜರಾಯಪಟ್ಟಣ ಜಮಾಬಂದಿ ಮಡಿಕೇರಿ, ಸೆ. 23: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಜಮಾಬಂದಿ ಕಾರ್ಯಕ್ರಮವನ್ನು ತಾ. 25 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ