ಸಾಲದ ಬಡ್ಡಿದರವನ್ನು ಶೇ.೩ ಕ್ಕೆ ಸೀಮಿತಗೊಳಿಸಲು ಮುಖ್ಯಮಂತ್ರಿಗೆ ಮನವಿಮಡಿಕೇರಿ, ಮಾ. ೩: ರಾಜ್ಯದ ಬೆಳೆಗಾರರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಸಂಪೂರ್ಣ ಬಡ್ಡಿ ದರವನ್ನು ಶೇ. ೩ಕ್ಕೆ ಸೀಮಿತ ಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ
ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕಾಡಾನೆ ಹಾವಳಿಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಿತ್ಯವೂ ಕಾಡಾನೆಗಳ ಉಪಟಳದಿಂದಾಗಿ ಫಸಲಿಗೆ ಬಂದಿರುವ ಹಣ್ಣಿನ ಗಿಡಗಳೆಲ್ಲಾ ನಾಶವಾಗುತ್ತಿವೆ. ಮೀನುಕೊಲ್ಲಿ ಮೀಸಲು ಅರಣ್ಯದಿಂದ ರಾತ್ರಿಯಾಗುತ್ತಿದ್ದಂತೆ ಕಾಡಾನೆಗಳ
ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಳ್ಳತನಕೂಡಿಗೆ,ಮಾ.೩: ಕಳೆದ ಹತ್ತು ದಿನಗಳ ಹಿಂದೆ ಲೋಕಾರ್ಪಣೆ ಗೊಂಡಿರುವ ಕೂಡುಮಂಗಳೂರು ಕೂಡ್ಲೂರು ಎರಡು ಗ್ರಾಮದ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿ ದೇವಾಲಯದ ಕಾಣಿಕೆ ಹುಂಡಿಯನ್ನು ಒಡೆದು ಕಳ್ಳತನ
ದೊಡ್ಡಮ್ಮ ತಾಯಿ ದೇವಾಲಯದಲ್ಲಿ ಕಳ್ಳತನಕೂಡಿಗೆ,ಮಾ.೩: ಕಳೆದ ಹತ್ತು ದಿನಗಳ ಹಿಂದೆ ಲೋಕಾರ್ಪಣೆ ಗೊಂಡಿರುವ ಕೂಡುಮಂಗಳೂರು ಕೂಡ್ಲೂರು ಎರಡು ಗ್ರಾಮದ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿ ದೇವಾಲಯದ ಕಾಣಿಕೆ ಹುಂಡಿಯನ್ನು ಒಡೆದು ಕಳ್ಳತನ
ನೂತನ ಕೆಎಸ್ಆರ್ಟಿಸಿ ಬಸ್ಸೋಮವಾರಪೇಟೆ,ಮಾ. ೩ : ಗೋಣಿಮರೂರಿನಿಂದ ಮೈಸೂರಿಗೆ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊAಡಿದೆ. ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಬಸ್ ಮಾರ್ಗ ಇದೀಗ ಈಡೇರಿದಂತಾಗಿದ್ದು, ರಾಮನಾಥಪುರ ಡಿಪೋದಿಂದ ನೂತನ