ಹೊಸ 32 ಪ್ರಕರಣಗಳು 520 ಸಕ್ರಿಯಮಡಿಕೇರಿ, ಅ. 20: ಜಿಲ್ಲೆಯಲ್ಲಿ ತಾ.20 ರಂದು ಹೊಸದಾಗಿ 32 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 64,606 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ಇದುವರೆಗೆ ಶರನ್ನವರಾತ್ರಿ ಪೂಜೆಸೋಮವಾರಪೇಟೆ, ಅ. 20: ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಶ್ರೀ ಶಕ್ತಿಪಾರ್ವತಿಗೆ ಗಂಧದ ಅಲಂಕಾರ, ವಿಶೇಷ ಪೂಜೆ ನಡೆಯಿತು. ಮಕ್ಕಳಿಗೆ ರೆಡ್ಕ್ರಾಸ್ ಕೊಡುಗೆ ಮಡಿಕೇರಿ, ಅ. 20: ಕೊಡಗು ಜಿಲ್ಲಾ ರೆಡ್‍ಕ್ರಾಸ್ ವತಿಯಿಂದ ನಗರದ ಕಾವೇರಿ ಮಕ್ಕಳ ಗೃಹದಲ್ಲಿನ ಮಕ್ಕಳಿಗೆ ಸ್ಯಾನಿಟೈಸರ್, ಸೋಪ್, ಮಾಸ್ಕ್‍ಗಳನ್ನು ನೀಡಲಾಯಿತು. ಮಡಿಕೇರಿಯ ಜಿಲ್ಲಾ ಶಿಶು ಕಲ್ಯಾಣ ಸ್ವಚ್ಛತಾ ಕಾರ್ಯಕ್ರಮಗುಡ್ಡೆಹೊಸೂರು, ಅ. 20: ಇಲ್ಲಿನ ಆರ್.ಎಸ್. ಎಸ್. ಶಾಖೆ ವತಿಯಿಂದ ದೇವಸ್ಥಾನ ಆವರಣದ ಸುತ್ತಮುತ್ತ ಕಾಡು ಕಡಿದು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸಂದರ್ಭ ಸಂಘದ ಪ್ರಮುಖರಾದ ರಮೇಶ್ ಜೇನುಕೊಲ್ಲಿಯಲ್ಲಿ ಕಾಡಾನೆ ಹಾವಳಿ ಬೆಳೆ ನಾಶಮಡಿಕೇರಿ, ಅ.20 : ಕತ್ತಲೆಕಾಡು ಸಮೀಪದ ಜೇನುಕೊಲ್ಲಿ ಬೆಟ್ಟ ಹಾಗೂ ಹೊಸ್ಕೇರಿ ಸುತ್ತ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಜಿಲ್ಲೆಯ ಎಲ್ಲೆಡೆ ಕಾಡಾನೆಗಳದ್ದೇ
ಹೊಸ 32 ಪ್ರಕರಣಗಳು 520 ಸಕ್ರಿಯಮಡಿಕೇರಿ, ಅ. 20: ಜಿಲ್ಲೆಯಲ್ಲಿ ತಾ.20 ರಂದು ಹೊಸದಾಗಿ 32 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 64,606 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ಇದುವರೆಗೆ
ಶರನ್ನವರಾತ್ರಿ ಪೂಜೆಸೋಮವಾರಪೇಟೆ, ಅ. 20: ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಶ್ರೀ ಶಕ್ತಿಪಾರ್ವತಿಗೆ ಗಂಧದ ಅಲಂಕಾರ, ವಿಶೇಷ ಪೂಜೆ ನಡೆಯಿತು.
ಮಕ್ಕಳಿಗೆ ರೆಡ್ಕ್ರಾಸ್ ಕೊಡುಗೆ ಮಡಿಕೇರಿ, ಅ. 20: ಕೊಡಗು ಜಿಲ್ಲಾ ರೆಡ್‍ಕ್ರಾಸ್ ವತಿಯಿಂದ ನಗರದ ಕಾವೇರಿ ಮಕ್ಕಳ ಗೃಹದಲ್ಲಿನ ಮಕ್ಕಳಿಗೆ ಸ್ಯಾನಿಟೈಸರ್, ಸೋಪ್, ಮಾಸ್ಕ್‍ಗಳನ್ನು ನೀಡಲಾಯಿತು. ಮಡಿಕೇರಿಯ ಜಿಲ್ಲಾ ಶಿಶು ಕಲ್ಯಾಣ
ಸ್ವಚ್ಛತಾ ಕಾರ್ಯಕ್ರಮಗುಡ್ಡೆಹೊಸೂರು, ಅ. 20: ಇಲ್ಲಿನ ಆರ್.ಎಸ್. ಎಸ್. ಶಾಖೆ ವತಿಯಿಂದ ದೇವಸ್ಥಾನ ಆವರಣದ ಸುತ್ತಮುತ್ತ ಕಾಡು ಕಡಿದು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸಂದರ್ಭ ಸಂಘದ ಪ್ರಮುಖರಾದ ರಮೇಶ್
ಜೇನುಕೊಲ್ಲಿಯಲ್ಲಿ ಕಾಡಾನೆ ಹಾವಳಿ ಬೆಳೆ ನಾಶಮಡಿಕೇರಿ, ಅ.20 : ಕತ್ತಲೆಕಾಡು ಸಮೀಪದ ಜೇನುಕೊಲ್ಲಿ ಬೆಟ್ಟ ಹಾಗೂ ಹೊಸ್ಕೇರಿ ಸುತ್ತ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಜಿಲ್ಲೆಯ ಎಲ್ಲೆಡೆ ಕಾಡಾನೆಗಳದ್ದೇ