ದಕ್ಷಿಣ ಕೊಡಗು ದೇವಾಲಯಗಳಲ್ಲಿ ದೇವಕದ್ ಗೋಣಿಕೊಪ್ಪ ವರದಿ, ಡಿ. 4: ಪುತ್ತರಿ ಹಬ್ಬವನ್ನು ದಕ್ಷಿಣ ಕೊಡಗಿನ ಭಾಗದಲ್ಲಿ ಸೋಮವಾರ ಆಚರಿಸಲಾಯಿತು. ಹಗಲು ಹೊತ್ತು ಕದಿರು ತೆಗೆಯುವವರು ಗ್ರಾಮದ ದೇವಸ್ಥಾನ, ಗದ್ದೆಗಳಲ್ಲಿ ಕದಿರು ತೆಗೆದು ಕುಟ್ಟ ಕೊಡವ ಸಮಾಜದ ಮಹಾಸಭೆಮಡಿಕೇರಿ, ಡಿ. 4: ಕುಟ್ಟ ಕೊಡವ ಸಮಾಜದ 2019-20ನೇ ಸಾಲಿನ ಮಹಾಸಭೆ ತಾ. 9 ರಂದು ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ. ಅಂದುಕುಶಾಲನಗರ ಕೊಡವ ಸಮಾಜಕ್ಕೆ ಆಯ್ಕೆ ಕುಶಾಲನಗರ, ಡಿ. 4: ಕುಶಾಲನಗರ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಂಡೇಪಂಡ ಬೋಸ್ ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ 2021-23ನೇ ಅನುದಾನ ಮೀಸಲಿಡುವಂತೆ ಒತ್ತಾಯ ಮುಳ್ಳೂರು, ಡಿ. 4: ಎಸ್.ಸಿ-ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಅಡಿಯಲ್ಲಿ ರಾಜ್ಯಮಟ್ಟದಲ್ಲಿರುವ ರೂ. 22 ಸಾವಿರ ಕೋಟಿ ಅನುದಾನವನ್ನು ಎಸ್.ಸಿ. ಮತ್ತು ಎಸ್.ಟಿ. ಸಮುದಾಯದ ಬೆಳವಣಿಗೆಗೆ ಉಪಯೋಗಿಸಬೇಕು. ಹಿರಿಕರ ಗ್ರಾಮದಲ್ಲಿ ನೂತನ ಸಮುದಾಯ ಭವನ ಉದ್ಘಾಟನೆಸೋಮವಾರಪೇಟೆ, ಡಿ. 4: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಬೆಂಗಳೂರು ಉದ್ಯಮಿ ಮಧು ಕೂಗೂರು ಉದ್ಘಾಟಿಸಿದರು. ನಂತರ ಮಾತನಾಡಿದ
ದಕ್ಷಿಣ ಕೊಡಗು ದೇವಾಲಯಗಳಲ್ಲಿ ದೇವಕದ್ ಗೋಣಿಕೊಪ್ಪ ವರದಿ, ಡಿ. 4: ಪುತ್ತರಿ ಹಬ್ಬವನ್ನು ದಕ್ಷಿಣ ಕೊಡಗಿನ ಭಾಗದಲ್ಲಿ ಸೋಮವಾರ ಆಚರಿಸಲಾಯಿತು. ಹಗಲು ಹೊತ್ತು ಕದಿರು ತೆಗೆಯುವವರು ಗ್ರಾಮದ ದೇವಸ್ಥಾನ, ಗದ್ದೆಗಳಲ್ಲಿ ಕದಿರು ತೆಗೆದು
ಕುಟ್ಟ ಕೊಡವ ಸಮಾಜದ ಮಹಾಸಭೆಮಡಿಕೇರಿ, ಡಿ. 4: ಕುಟ್ಟ ಕೊಡವ ಸಮಾಜದ 2019-20ನೇ ಸಾಲಿನ ಮಹಾಸಭೆ ತಾ. 9 ರಂದು ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ. ಅಂದು
ಕುಶಾಲನಗರ ಕೊಡವ ಸಮಾಜಕ್ಕೆ ಆಯ್ಕೆ ಕುಶಾಲನಗರ, ಡಿ. 4: ಕುಶಾಲನಗರ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಂಡೇಪಂಡ ಬೋಸ್ ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ 2021-23ನೇ
ಅನುದಾನ ಮೀಸಲಿಡುವಂತೆ ಒತ್ತಾಯ ಮುಳ್ಳೂರು, ಡಿ. 4: ಎಸ್.ಸಿ-ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಅಡಿಯಲ್ಲಿ ರಾಜ್ಯಮಟ್ಟದಲ್ಲಿರುವ ರೂ. 22 ಸಾವಿರ ಕೋಟಿ ಅನುದಾನವನ್ನು ಎಸ್.ಸಿ. ಮತ್ತು ಎಸ್.ಟಿ. ಸಮುದಾಯದ ಬೆಳವಣಿಗೆಗೆ ಉಪಯೋಗಿಸಬೇಕು.
ಹಿರಿಕರ ಗ್ರಾಮದಲ್ಲಿ ನೂತನ ಸಮುದಾಯ ಭವನ ಉದ್ಘಾಟನೆಸೋಮವಾರಪೇಟೆ, ಡಿ. 4: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಬೆಂಗಳೂರು ಉದ್ಯಮಿ ಮಧು ಕೂಗೂರು ಉದ್ಘಾಟಿಸಿದರು. ನಂತರ ಮಾತನಾಡಿದ