ಹಾಕತ್ತೂರಿನಲ್ಲಿ ಕಾಲ್ಚೆಂಡು ಪಂದ್ಯಾಟಚೆಟ್ಟಳ್ಳಿ, ಡಿ. 4: ಅಟೇಕರ್ಸ್ ಹಾಕತ್ತೂರು ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ 6+2 ಜನರ ಕಾಲ್ಚೆಂಡು ಪಂದ್ಯಾಟ ತಾ. 12 ಮತ್ತು 13 ರಂದು ಹಾಕತ್ತೂರು ಶಾಲಾಕೂಡಿಗೆ ಕ್ರೀಡಾ ಶಾಲೆಯ ಹಾಕಿ ಮೈದಾನದಲ್ಲಿ ಪ್ರಾತ್ಯಕ್ಷತೆ ಕೂಡಿಗೆ, ಡಿ. 4: ರಾಜ್ಯದಲ್ಲಿ ಪ್ರಥಮವಾಗಿ ಅರಂಭಗೊಂಡ ಇಲ್ಲಿನ ಹಾಕಿ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಹಾಕಿ ಟರ್ಫ್ ಮೈದಾನದ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಮಹಿಳೆ ನಾಪತ್ತೆಮಡಿಕೇರಿ, ಡಿ. 4: ದೇವಣಗೇರಿಯ ನಿವಾಸಿ ತುಳಸಿ (27) ಎಂಬವರು ನಾಪತ್ತೆಯಾಗಿದ್ದು, ಈಕೆಯ ತಾಯಿ ಪಾರ್ವತಿ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುಳಸಿಯ ಪತಿ ಮಡಿಕೇರಿಯಲ್ಲಿ “ಶುಭಂ ಶೋ ರೂಂ” ಪ್ರಾರಂಭ ಮಡಿಕೇರಿ, ಡಿ. 4: ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಸಮೀಪ ಅಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳ ಸಂಸ್ಥೆಯಾದ "ಶುಭಂ" ಎಲೆಕ್ಟ್ರಾನಿಕ್ ಶೋ ರೂಂನ್ನು ಶಾಸಕ ಎಂ.ಪಿ. 7ನೇ ಹೊಸಕೋಟೆಯಲ್ಲಿ ಕಾಡಾನೆ ದಾಳಿ ಸುಂಟಿಕೊಪ್ಪ : ಇಲ್ಲಿಗೆ ಸಮೀಪದ 7ನೇ ಹೊಸಕೋಟೆÀ ಗ್ರಾಮದ ರೈತರ ಗದ್ದೆಗಳಿಗೆ ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾಗಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ,
ಹಾಕತ್ತೂರಿನಲ್ಲಿ ಕಾಲ್ಚೆಂಡು ಪಂದ್ಯಾಟಚೆಟ್ಟಳ್ಳಿ, ಡಿ. 4: ಅಟೇಕರ್ಸ್ ಹಾಕತ್ತೂರು ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ 6+2 ಜನರ ಕಾಲ್ಚೆಂಡು ಪಂದ್ಯಾಟ ತಾ. 12 ಮತ್ತು 13 ರಂದು ಹಾಕತ್ತೂರು ಶಾಲಾ
ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಮೈದಾನದಲ್ಲಿ ಪ್ರಾತ್ಯಕ್ಷತೆ ಕೂಡಿಗೆ, ಡಿ. 4: ರಾಜ್ಯದಲ್ಲಿ ಪ್ರಥಮವಾಗಿ ಅರಂಭಗೊಂಡ ಇಲ್ಲಿನ ಹಾಕಿ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಹಾಕಿ ಟರ್ಫ್ ಮೈದಾನದ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ.
ಮಹಿಳೆ ನಾಪತ್ತೆಮಡಿಕೇರಿ, ಡಿ. 4: ದೇವಣಗೇರಿಯ ನಿವಾಸಿ ತುಳಸಿ (27) ಎಂಬವರು ನಾಪತ್ತೆಯಾಗಿದ್ದು, ಈಕೆಯ ತಾಯಿ ಪಾರ್ವತಿ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುಳಸಿಯ ಪತಿ
ಮಡಿಕೇರಿಯಲ್ಲಿ “ಶುಭಂ ಶೋ ರೂಂ” ಪ್ರಾರಂಭ ಮಡಿಕೇರಿ, ಡಿ. 4: ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಸಮೀಪ ಅಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳ ಸಂಸ್ಥೆಯಾದ "ಶುಭಂ" ಎಲೆಕ್ಟ್ರಾನಿಕ್ ಶೋ ರೂಂನ್ನು ಶಾಸಕ ಎಂ.ಪಿ.
7ನೇ ಹೊಸಕೋಟೆಯಲ್ಲಿ ಕಾಡಾನೆ ದಾಳಿ ಸುಂಟಿಕೊಪ್ಪ : ಇಲ್ಲಿಗೆ ಸಮೀಪದ 7ನೇ ಹೊಸಕೋಟೆÀ ಗ್ರಾಮದ ರೈತರ ಗದ್ದೆಗಳಿಗೆ ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾಗಿದೆ. ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ,