ಅವಧಿ ಮೀರಿದ ಮದ್ಯ ನಾಶಕುಶಾಲನಗರ, ಅ. ೩೧: ಕುಶಾಲನಗರ ಸಮೀಪದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದೆ ಅವಧಿ ಮೀರಿ ಉಳಿದ, ಮಾನವ ಸೇವನೆಗೆ ಯೋಗ್ಯವಲ್ಲದ
ಉಪನ್ಯಾಸ ಕಾರ್ಯಕ್ರಮಮಡಿಕೇರಿ, ಅ. ೩೧: ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾ ಹಣಾಧಿಕಾರಿಗಳ ಕಾರ್ಯಾಲಯ ಪೊನ್ನಂಪೇಟೆ ಹಾಗೂ ತಿತಿಮತಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ "ಆಜಾದಿ ದಿ ಕಾ ಅಮೃತ
ಚೆಟ್ಟಳ್ಳಿಯಲ್ಲಿ ಕುಡಿಯುವ ನೀರಿನ ಕೇಂದ್ರ*ಸಿದ್ದಾಪುರ, ಅ. ೩೧: ಸರ್ಕಾರದ ಮೂಲಕ ಅನುಷ್ಠಾನಗೊಂಡ ಕುಡಿಯುವ ನೀರಿನ ಕೇಂದ್ರಗಳು ವೈಫಲ್ಯತೆಯನ್ನು ಕಂಡಿದ್ದರೆ ಖಾಸಗಿಯಾಗಿ ಆರಂಭಿಸಲಾದ ಘಟಕಗಳು ಇಂದಿಗೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಚೆಟ್ಟಳ್ಳಿ ಪ್ರಾಥಮಿಕ ಕೃಷಿ
ಶಾಸಕರಿಂದ ಹಕ್ಕುಪತ್ರ ವಿತರಣೆ ಕೂಡಿಗೆ, ಅ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ವಾಸಿಸುತ್ತಿರುವ ೫೨೮ ಕುಟುಂಬದವರಿಗೆ ಮಡಿಕೇರಿ
ಜಾಗೃತಿ ಅರಿವು ಕಾರ್ಯಕ್ರಮ ಅಧಿಕಾರಿಗಳ ಪ್ರತಿಜ್ಞೆಮಡಿಕೇರಿ, ಅ. ೩೧: ಜೂನ್ ೨೦೨೧ನೇ ತ್ರೆöÊಮಾಸಿಕದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯಾದ ಡಾ.