ಪ.ಪೂ. ಕಾಲೇಜು : 96 ಲಕ್ಷದ ಕಾಮಗಾರಿಗೆ ಪೂಜೆ ಮಡಿಕೇರಿ, ಅ.23 : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಶುಕ್ರವಾರ ಭೂಮಿ ಪೂಜೆ ಶಾರದಾ ಪೂಜೆ ಆಚರಣೆ ಮಡಿಕೇರಿ, ಅ. 23: ಮಹದೇವ ಪೇಟೆ ಮಹಿಳಾ ಸಹಕಾರ ಸಂಘದಲ್ಲಿ ದಸರಾ ಪ್ರಯುಕ್ತ ಶಾರದಾ ಪೂಜೆ ಮತ್ತು ಆಯಧ ಪೂಜೆಯನ್ನು ಸರಳವಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಇಂದು ವಿಶ್ವಸಂಸ್ಥೆ ದಿನಾಚರಣೆ ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನಾಚರಣೆ ಮತ್ತು ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಎರಡು ಜಾಗತಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಮಡಿಕೇರಿ, ಅ.23 : ನಗರದ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಲ್ಲಿ ಕರುನಾಡ ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವವನ್ನು ಸರಳವಾಗಿ ಮೀನುಮರಿ ದಾಸ್ತಾನು ಮಡಿಕೇರಿ, ಅ.23 : ಪ್ರಸಕ್ತ(2020-21) ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ದೇವರ ಮೀನು ಎಂದು ಪ್ರಸಿದ್ದಿ ಇರುವ, ಅಳಿವಿನಂಚಿನ ಮಹಶೀರ್ ತಳಿಯ ಹಾರಂಗಿ
ಪ.ಪೂ. ಕಾಲೇಜು : 96 ಲಕ್ಷದ ಕಾಮಗಾರಿಗೆ ಪೂಜೆ ಮಡಿಕೇರಿ, ಅ.23 : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಶುಕ್ರವಾರ ಭೂಮಿ ಪೂಜೆ
ಶಾರದಾ ಪೂಜೆ ಆಚರಣೆ ಮಡಿಕೇರಿ, ಅ. 23: ಮಹದೇವ ಪೇಟೆ ಮಹಿಳಾ ಸಹಕಾರ ಸಂಘದಲ್ಲಿ ದಸರಾ ಪ್ರಯುಕ್ತ ಶಾರದಾ ಪೂಜೆ ಮತ್ತು ಆಯಧ ಪೂಜೆಯನ್ನು ಸರಳವಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ
ಇಂದು ವಿಶ್ವಸಂಸ್ಥೆ ದಿನಾಚರಣೆ ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನಾಚರಣೆ ಮತ್ತು ವಿಶ್ವ ಅಭಿವೃದ್ಧಿ ಮಾಹಿತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಎರಡು ಜಾಗತಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಮಡಿಕೇರಿ, ಅ.23 : ನಗರದ ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಲ್ಲಿ ಕರುನಾಡ ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವವನ್ನು ಸರಳವಾಗಿ
ಮೀನುಮರಿ ದಾಸ್ತಾನು ಮಡಿಕೇರಿ, ಅ.23 : ಪ್ರಸಕ್ತ(2020-21) ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ದೇವರ ಮೀನು ಎಂದು ಪ್ರಸಿದ್ದಿ ಇರುವ, ಅಳಿವಿನಂಚಿನ ಮಹಶೀರ್ ತಳಿಯ ಹಾರಂಗಿ