ಪೆ ೂನ್ನಂಪೇಟೆ ತಾಲೂಕು : ಜಿಲ್ಲಾಧಿಕಾರಿ ಪರಿಶೀಲನೆಮಡಿಕೇರಿ, ಅ. 23: ನೂತನವಾಗಿ ಇನ್ನಷ್ಟೆ ಕಾರ್ಯಚಟುವಟಿಕೆ ಆರಂಭಿಸಬೇಕಿರುವ ಪೊನ್ನಂಪೇಟೆ ತಾಲೂಕು ಕಚೇರಿ ಕಟ್ಟಡ ಸ್ಥಳಕ್ಕೆ ನಿನ್ನೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಮಾಜಿ ಸೈನಿಕರ ಜಾಗ ಮಂಜೂರಾತಿ ಪರಿಶೀಲನಾ ಸಭೆಶನಿವಾರಸಂತೆ, ಅ. 23: ಶನಿವಾರಸಂತೆಯ ನಾಡಕಚೇರಿಯಲ್ಲಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಮಾಜಿ ಸೈನಿಕರ ಜಾಗ ಮಂಜೂರಾತಿ ಮಾಡಿಕೊಡುವ ಬಗ್ಗೆ ಸೈನಿಕ ಕಲ್ಯಾಣ ಮತ್ತು ಪ್ರಾಣಿ ಹತ್ಯೆಗೆ ಇರಿಸಿದ್ದ ಕೋವಿ ಸಿಡಿದು ವ್ಯಕ್ತಿಗೆ ಗಾಯಕರಿಕೆ, ಅ. 23: ತೋಟದೊಳಗಡೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮರಕ್ಕೆ ಕಟ್ಟಿ ಇರಿಸಿದ್ದ ಕೋವಿಯೊಂದು ಸಿಡಿದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಕರಿಕೆ ಬಳಿಯ ಎಳ್ಳುಕೊಚ್ಚಿ ಬಳಿಯ ಕುಡಿಯಂಗಲ್‍ನ ವೀಕ್ಷಕರಾಗಿ ವೀಣಾ ಅಚ್ಚಯ್ಯ ನೇಮಕಮಡಿಕೇರಿ, ಅ. 23: ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್‍ನ ವೀಣಾ ಅಚ್ಚಯ್ಯ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಹೊಸ 42 ಪ್ರಕರಣಗಳು 364 ಸಕ್ರಿಯಮಡಿಕೇರಿ, ಅ. 23: ಜಿಲ್ಲೆಯಲ್ಲಿ ತಾ.23 ರಂದು ಹೊಸದಾಗಿ 42 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 66,143 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,655
ಪೆ ೂನ್ನಂಪೇಟೆ ತಾಲೂಕು : ಜಿಲ್ಲಾಧಿಕಾರಿ ಪರಿಶೀಲನೆಮಡಿಕೇರಿ, ಅ. 23: ನೂತನವಾಗಿ ಇನ್ನಷ್ಟೆ ಕಾರ್ಯಚಟುವಟಿಕೆ ಆರಂಭಿಸಬೇಕಿರುವ ಪೊನ್ನಂಪೇಟೆ ತಾಲೂಕು ಕಚೇರಿ ಕಟ್ಟಡ ಸ್ಥಳಕ್ಕೆ ನಿನ್ನೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ
ಮಾಜಿ ಸೈನಿಕರ ಜಾಗ ಮಂಜೂರಾತಿ ಪರಿಶೀಲನಾ ಸಭೆಶನಿವಾರಸಂತೆ, ಅ. 23: ಶನಿವಾರಸಂತೆಯ ನಾಡಕಚೇರಿಯಲ್ಲಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಮಾಜಿ ಸೈನಿಕರ ಜಾಗ ಮಂಜೂರಾತಿ ಮಾಡಿಕೊಡುವ ಬಗ್ಗೆ ಸೈನಿಕ ಕಲ್ಯಾಣ ಮತ್ತು
ಪ್ರಾಣಿ ಹತ್ಯೆಗೆ ಇರಿಸಿದ್ದ ಕೋವಿ ಸಿಡಿದು ವ್ಯಕ್ತಿಗೆ ಗಾಯಕರಿಕೆ, ಅ. 23: ತೋಟದೊಳಗಡೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮರಕ್ಕೆ ಕಟ್ಟಿ ಇರಿಸಿದ್ದ ಕೋವಿಯೊಂದು ಸಿಡಿದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಕರಿಕೆ ಬಳಿಯ ಎಳ್ಳುಕೊಚ್ಚಿ ಬಳಿಯ ಕುಡಿಯಂಗಲ್‍ನ
ವೀಕ್ಷಕರಾಗಿ ವೀಣಾ ಅಚ್ಚಯ್ಯ ನೇಮಕಮಡಿಕೇರಿ, ಅ. 23: ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್‍ನ ವೀಣಾ ಅಚ್ಚಯ್ಯ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಹೊಸ 42 ಪ್ರಕರಣಗಳು 364 ಸಕ್ರಿಯಮಡಿಕೇರಿ, ಅ. 23: ಜಿಲ್ಲೆಯಲ್ಲಿ ತಾ.23 ರಂದು ಹೊಸದಾಗಿ 42 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 66,143 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,655