ಇಂದಿನಿಂದ ಶಾಲಾ ಕಾಲೇಜುಗಳಿಗೆ ರಜೆಮಡಿಕೇರಿ, ಸೆ.20: ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವದರಿಂದ 2017 ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಶಾಲೆಗಳಿಗೆ ಈಗಾಗಲೇ ನೀಡಿರುವ
ಸೂಕ್ಷ್ಮ ಪರಿಸರ : ಒಂದೇ ವೇದಿಕೆಯಡಿ ಆಕ್ಷೇಪಣೆ ಸಲ್ಲಿಸಲು ನಿರ್ಧಾರಮಡಿಕೇರಿ, ಸೆ. 20: ದಕ್ಷಿಣ ಕೊಡಗಿನ ಕುಟ್ಟದಿಂದ ತಿತಿಮತಿವರೆಗಿನ 9 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿರುವ ಆದೇಶದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಒಂದೇ ವೇದಿಕೆಯಡಿ ಆಕ್ಷೇಪಣೆ
ಅಪ್ಪಚ್ಚಕವಿ 150ನೇ ಜನ್ಮೋತ್ಸವ: ಕಾರ್ಯಕ್ರಮಕ್ಕೆ ಇಂದು ಚಾಲನೆಮಡಿಕೇರಿ, ಸೆ. 20: ಕೊಡಗಿನ ವರಕವಿ, ಶ್ರೇಷ್ಠ ನಾಟಕಕಾರ, ಹರಿಕಥಾ ವಿದ್ವಾನ್, ಆದಿಕವಿ ಹಾಗೂ ಕೀರ್ತನೆಕಾರರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮೋತ್ಸವವನ್ನು ವರ್ಷ ಪೂರ್ತಿ
ಎಟಿಎಂನಿಂದ ಹಣ ದೋಚಲು ಯತ್ನಮೂರ್ನಾಡು, ಸೆ. 20 : ಎಟಿಂಎಂ ಬೀಗ ಮುರಿದು ಹಣ ದೋಚಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಪಟ್ಟಣದಲ್ಲಿ ನಡೆದಿದೆ.ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಎಟಿಎಂನ
ಆಫ್ರಿಕನ್ ಶಂಕುಹುಳು ಬಾಧೆ ಹುಳುಗಳ ಖರೀದಿಗೆ ನಿರ್ಧಾರಸೋಮವಾರಪೇಟೆ, ಸೆ.20: ಕೃಷಿ ಫಸಲುಗಳೊಂದಿಗೆ ಬೆಳೆಗಾರರು ಮತ್ತು ರೈತರ ಬದುಕನ್ನೂ ತಿನ್ನುತ್ತಿರುವ ಆಫ್ರಿಕನ್ ದೈತ್ಯ ಶಂಕುಹುಳುಗಳ ಕಾಟದಿಂದ ಮುಕ್ತಿ ಪಡೆಯುವ ಸಲುವಾಗಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳ