ಹಲವು ತಿಂಗಳ ಬಳಿಕ ಪ್ರವಾಸಕ್ಕೆ ಮಾಂದಲ್ಪಟ್ಟಿ ಮುಕ್ತಮಡಿಕೇರಿ, ಅ. 31: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಮಡಿಕೇರಿ ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ಇದೀಗ ಹಲವು ತಿಂಗಳುಗಳ ಅಂತರದ ಬಳಿಕ ಪ್ರವಾಸಿಗಳಿಗೆ ಮುಕ್ತಗೊಂಡಿದೆ.ಲಯನ್ಸ್ನಿಂದ ಉಚಿತ ನೇತ್ರ ತಪಾಸಣಾ ಆಸ್ಪತ್ರೆಕುಶಾಲನಗರ, ಅ. 31: ಲಯನ್ಸ್ ಕ್ಲಬ್ ವತಿಯಿಂದ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಉಚಿತ ಕಣ್ಣು ತಪಾಸಣಾ ಆಸ್ಪತ್ರೆ ನಿರ್ಮಿಸಲು ಪೂರ್ವಸಿದ್ಧತೆಗಳು ನಡೆಯುತ್ತಿವೆ ಎಂದು ಲಯನ್ಸ್ ಜಿಲ್ಲೆವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿಮಡಿಕೇರಿ, ಅ.31: ನಗರದ ಜಿಲ್ಲಾ ಪಂಚಾಯತ್ ಭವನದ ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್,ನ.11 ರಂದು ಕೊಡಗು ಹಾಪ್ಕಾಮ್ಸ್ ಚುನಾವಣೆಮಡಿಕೇರಿ, ಅ. 31: ಕರ್ನಾಟಕ ತೋಟಗಾರಿಕಾ ಉತ್ಪನ್ನಗಳ ಸಹಕಾರ ಮತ್ತು ಮಾರಾಟ ಮಂಡಲದ ಅಧೀನದಲ್ಲಿರುವ ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ಗೆ ಇದೇ ನವೆಂಬರ್ 11 ರಂದು ಚುನಾವಣೆ ಕೊಡಗಿನ ಗೌಡ ಸಮುದಾಯಕ್ಕೆ ಕಾವೇರಿ ಮಾತೆಯಲ್ಲಿ ಶ್ರದ್ಧೆಕಾವೇರಿ ಕರ್ನಾಟಕದ ಸಿರಿದೇವಿ. ಕೊಡಗಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬ್ರಹ್ಮಗಿರಿ ಬೆಟ್ಟದ ಮಡಿಲಲ್ಲಿ ತಲಕಾವೇರಿ ಕ್ಷೇತ್ರ; ಅದೇ ಕಾವೇರಿಯ ಉಗಮಸ್ಥಾನ. ಅಲ್ಲಿ ಪುಟ್ಟದಾದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ನದಿಯಾಗಿ
ಹಲವು ತಿಂಗಳ ಬಳಿಕ ಪ್ರವಾಸಕ್ಕೆ ಮಾಂದಲ್ಪಟ್ಟಿ ಮುಕ್ತಮಡಿಕೇರಿ, ಅ. 31: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಮಡಿಕೇರಿ ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ಇದೀಗ ಹಲವು ತಿಂಗಳುಗಳ ಅಂತರದ ಬಳಿಕ ಪ್ರವಾಸಿಗಳಿಗೆ ಮುಕ್ತಗೊಂಡಿದೆ.
ಲಯನ್ಸ್ನಿಂದ ಉಚಿತ ನೇತ್ರ ತಪಾಸಣಾ ಆಸ್ಪತ್ರೆಕುಶಾಲನಗರ, ಅ. 31: ಲಯನ್ಸ್ ಕ್ಲಬ್ ವತಿಯಿಂದ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಉಚಿತ ಕಣ್ಣು ತಪಾಸಣಾ ಆಸ್ಪತ್ರೆ ನಿರ್ಮಿಸಲು ಪೂರ್ವಸಿದ್ಧತೆಗಳು ನಡೆಯುತ್ತಿವೆ ಎಂದು ಲಯನ್ಸ್ ಜಿಲ್ಲೆ
ವಿವಿಧೆಡೆ ಮಹರ್ಷಿ ವಾಲ್ಮೀಕಿ ಜಯಂತಿಮಡಿಕೇರಿ, ಅ.31: ನಗರದ ಜಿಲ್ಲಾ ಪಂಚಾಯತ್ ಭವನದ ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್,
ನ.11 ರಂದು ಕೊಡಗು ಹಾಪ್ಕಾಮ್ಸ್ ಚುನಾವಣೆಮಡಿಕೇರಿ, ಅ. 31: ಕರ್ನಾಟಕ ತೋಟಗಾರಿಕಾ ಉತ್ಪನ್ನಗಳ ಸಹಕಾರ ಮತ್ತು ಮಾರಾಟ ಮಂಡಲದ ಅಧೀನದಲ್ಲಿರುವ ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ಗೆ ಇದೇ ನವೆಂಬರ್ 11 ರಂದು ಚುನಾವಣೆ
ಕೊಡಗಿನ ಗೌಡ ಸಮುದಾಯಕ್ಕೆ ಕಾವೇರಿ ಮಾತೆಯಲ್ಲಿ ಶ್ರದ್ಧೆಕಾವೇರಿ ಕರ್ನಾಟಕದ ಸಿರಿದೇವಿ. ಕೊಡಗಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬ್ರಹ್ಮಗಿರಿ ಬೆಟ್ಟದ ಮಡಿಲಲ್ಲಿ ತಲಕಾವೇರಿ ಕ್ಷೇತ್ರ; ಅದೇ ಕಾವೇರಿಯ ಉಗಮಸ್ಥಾನ. ಅಲ್ಲಿ ಪುಟ್ಟದಾದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ನದಿಯಾಗಿ