ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಮಡಿಕೇರಿ, ನ.11: ಮೇಕೇರಿಯಲ್ಲಿ ತಾ.12 ರಂದು (ಇಂದು) ನಡೆಯಬೇಕಿದ್ದ ಮೇಕೇರಿ ಮತ್ತು ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮವನ್ನು ಕಾರಣಾಂತರ ಗಳಿಂದ ಪೈಸಾರಿ ಜಾಗಕ್ಕೆ ಬೇಲಿ : ನಿವಾಸಿಗಳ ವಿರೋಧನಾಪೋಕ್ಲು, ನ. 11: ಸಮೀಪದ ಕಿರುಂದಾಡು ಗ್ರಾಮದ ಮೂಕಂಡಾಣೆ ಪೈಸಾರಿ ನಿವಾಸಿಗಳ ಸ್ವಾಧೀನದಲ್ಲಿದ್ದ ಜಾಗಕ್ಕೆ ತೋಟದ ಮಾಲೀಕರೊಬ್ಬರು ಬೇಲಿ ಹಾಕಲು ಮುಂದಾದ ಹಿನ್ನೆಲೆಯಲ್ಲಿ ಪೈಸಾರಿ ನಿವಾಸಿಗಳು ವಿರೋಧಇಂದು ಪೌತಿಖಾತೆ ಆಂದೋಲನ ಗೋಣಿಕೊಪ್ಪಲು, ನ.11: ಪೊನ್ನಂಪೇಟೆ ಹೋಬಳಿಯ ವಿವಿಧ ಭಾಗದಲ್ಲಿ ತಾ.12 (ಇಂದು) ಪೌತಿಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಹಾತೂರು ಪಂಚಾಯ್ತಿ ವ್ಯಾಪ್ತಿಯ ಕುಂದ ಈಚೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ತಾಯಿ ಮಗಳು ನಾಪತ್ತೆಮಡಿಕೇರಿ, ನ. 11: ಚಿಕ್ಕತ್ತೂರು ನಿವಾಸಿ ಮೀನಾಕ್ಷಿ (35) ಹಾಗೂ ಆಕೆಯ ಪುತ್ರಿ ಕಾಣೆಯಾಗಿದ್ದು ಮೀನಾಕ್ಷಿಯ ಪತಿ ಮಲ್ಲೇಶ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಬೀಜೋಪಚಾರ ಆಂದೋಲನ ತರಬೇತಿ ಮಡಿಕೇರಿ, ನ. 11: ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತಾ. 12 ರಂದು (ಇಂದು) ಬೆಳಿಗ್ಗೆ
ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆಮಡಿಕೇರಿ, ನ.11: ಮೇಕೇರಿಯಲ್ಲಿ ತಾ.12 ರಂದು (ಇಂದು) ನಡೆಯಬೇಕಿದ್ದ ಮೇಕೇರಿ ಮತ್ತು ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮವನ್ನು ಕಾರಣಾಂತರ ಗಳಿಂದ
ಪೈಸಾರಿ ಜಾಗಕ್ಕೆ ಬೇಲಿ : ನಿವಾಸಿಗಳ ವಿರೋಧನಾಪೋಕ್ಲು, ನ. 11: ಸಮೀಪದ ಕಿರುಂದಾಡು ಗ್ರಾಮದ ಮೂಕಂಡಾಣೆ ಪೈಸಾರಿ ನಿವಾಸಿಗಳ ಸ್ವಾಧೀನದಲ್ಲಿದ್ದ ಜಾಗಕ್ಕೆ ತೋಟದ ಮಾಲೀಕರೊಬ್ಬರು ಬೇಲಿ ಹಾಕಲು ಮುಂದಾದ ಹಿನ್ನೆಲೆಯಲ್ಲಿ ಪೈಸಾರಿ ನಿವಾಸಿಗಳು ವಿರೋಧ
ಇಂದು ಪೌತಿಖಾತೆ ಆಂದೋಲನ ಗೋಣಿಕೊಪ್ಪಲು, ನ.11: ಪೊನ್ನಂಪೇಟೆ ಹೋಬಳಿಯ ವಿವಿಧ ಭಾಗದಲ್ಲಿ ತಾ.12 (ಇಂದು) ಪೌತಿಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಹಾತೂರು ಪಂಚಾಯ್ತಿ ವ್ಯಾಪ್ತಿಯ ಕುಂದ ಈಚೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ
ತಾಯಿ ಮಗಳು ನಾಪತ್ತೆಮಡಿಕೇರಿ, ನ. 11: ಚಿಕ್ಕತ್ತೂರು ನಿವಾಸಿ ಮೀನಾಕ್ಷಿ (35) ಹಾಗೂ ಆಕೆಯ ಪುತ್ರಿ ಕಾಣೆಯಾಗಿದ್ದು ಮೀನಾಕ್ಷಿಯ ಪತಿ ಮಲ್ಲೇಶ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಬೀಜೋಪಚಾರ ಆಂದೋಲನ ತರಬೇತಿ ಮಡಿಕೇರಿ, ನ. 11: ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ತಾ. 12 ರಂದು (ಇಂದು) ಬೆಳಿಗ್ಗೆ