ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭಪೊನ್ನAಪೇಟೆ, ಮಾ. ೨೩: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭವು ತಾ. ೨೬ ರಂದು ಕಾವೇರಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಕಾವೇರಿ
ರೋಟರಿ ಕಾರ್ಯಚಟುವಟಿಕೆಗಳ ಮಾಹಿತಿ ಜಾಥಾಕ್ಕೆ ಚಾಲನೆಮಡಿಕೇರಿ, ಮಾ. ೨೩: ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರಾಗುವುದರಿಂದ ಸಮಾಜ ಸೇವೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯ ವಾಗುತ್ತದೆ. ಕೊಡಗು
ಕಾವೇರಿ ನದಿ ದಡದಲ್ಲಿ ರಾಶಿ ತ್ಯಾಜ್ಯ ಕ್ರಮಕ್ಕೆ ಆಗ್ರಹಸಿದ್ದಾಪುರ, ಮಾ. ೨೩: ಕಾವೇರಿ ನದಿ ದಡದಲ್ಲಿ ಮದ್ಯದ ಬಾಟಲಿ, ಊಟದ ತಟ್ಟೆ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿದಿದ್ದು, ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕರಡಿಗೋಡು ಗ್ರಾಮದ ಬಸವೇಶ್ವರ
ಶಂಸುಲ್ ಉಲಮಾ ಎಜುಕೇಷನ್ ಟ್ರಸ್ಟ್ ನಿಂದ ೪ ಬಡ ಹೆಣ್ಣುಮಕ್ಕಳಿಗೆ ವಿವಾಹ ಕಾರ್ಯ ವೀರಾಜಪೇಟೆ, ಮಾ. ೨೩ : ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ ೪ ಹೆಣ್ಣು ಮಕ್ಕಳ ವಿವಾಹ ಕಾರ್ಯ ಸಮಾಜ ಸೇವಕರು, ಧಾರ್ಮಿಕ
ಮೇ ೧ ರಿಂದ ಕೊಡವ ಕೌಟುಂಬಿಕ ಕ್ರಿಕೆಟ್ ಆರಂಭವೀರಾಜಪೇಟೆ, ಮಾ. ೨೩ : ಕೊಡವ ಕುಟುಂಬಗಳ ನಡುವಿನ ೨೦ನೇ ವರ್ಷದ ಕೌಟುಂಬಿಕ ಪೊರುಕೊಂಡ ಕಪ್ ಕ್ರಿಕೆಟ್ ಪಂದ್ಯಾಟವನ್ನು ಕೊಡವ ಕ್ರಿಕೆಟ್ ಅಕಾಡೆÀಮಿಯ ಅಧೀನನಲ್ಲಿ ಮೇ ೧