‘ಮಂದ್ ತೊರ್ಪೊ ಕಾರ್ಯಕ್ರಮ’ ಮಡಿಕೇರಿ, ಮಾ. ೨೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಬೇಗೂರು ಪೂಳೆಮಾಡ್ ಈಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ತಾ. ೨೬ ರಂದು ಬೆಳಿಗ್ಗೆ ೧೦
ಗದ್ದಲಕ್ಕೆ ಕಾರಣವಾದ ಗಣಪತಿ ಬೀದಿ ರಸ್ತೆ ಕಾಮಗಾರಿ ವಿಳಂಬ ವಿಚಾರ ಮಡಿಕೇರಿ, ಮಾ. ೨೩: ಗಣಪತಿ ಬೀದಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ವಿಚಾರ ನಗರಸಭಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟು
ಜಿಲ್ಲೆಯ ಅಲ್ಲಲ್ಲಿ ತಂಪೆರೆದ ಮಳೆ ಇನ್ನೆರಡು ದಿನ ಸಾಧ್ಯತೆ ಮಡಿಕೇರಿ, ಮಾ. ೨೩: ಜಿಲ್ಲೆಯಾದ್ಯಂತ ಜನರು ಮಳೆಗಾಗಿ ಕಾಯುತ್ತಿದ್ದಾರೆ. ಬೇಸಿಗೆ ಸಂದರ್ಭದ ಆರಂಭಿಕ ಮಳೆ ಪ್ರಸ್ತುತದ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದ್ದು, ಕಳೆದ ಒಂದೆರಡು ದಿನಗಳಿಂದ ವಾಯುಭಾರ ಕುಸಿತದ ಪರಿಣಾಮದಿಂದ
ಶಬರೀಶ್ಗೆ ಚಿನ್ನದ ಪದಕಗಳುವೀರಾಜಪೇಟೆ, ಮಾ. ೨೩: ಮೈಸೂರಿನ ಕಾರ್ಪೆಡ್ ಹಾಲ್‌ನಲ್ಲಿ ಜರುಗಿದ ಮೈಸೂರು ವಿಶ್ವವಿದ್ಯಾನಿಲಯದ ೧೦೨ನೇ ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆಗೆ ಐದು ಚಿನ್ನದ ಪದಕ ನಗದು ಬಹುಮಾನವನ್ನು ಶಬರೀಶ್ ಅವರು
ವಿಷ ಸೇವಿಸಿ ಗೃಹಿಣಿ ಸಾವುಶನಿವಾರಸಂತೆ, ಮಾ. ೨೩: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಣೇಕೊಪ್ಪ ಗ್ರಾಮದ ನಿವಾಸಿ ಎಂ.ಪಿ. ಲಿಂಗರಾಜು ಅವರ ಪತ್ನಿ ಜಯಲಕ್ಷಿö್ಮ (೫೨) ಅವರು ತಾ. ೨೧ ರಂದು