ಜಿಲ್ಲೆಯಲ್ಲಿ ನಕಲಿ ನೋಟು ಚಲಾವಣೆಯ ಆತಂಕ ಮಡಿಕೇರಿ, ಜ. ೨೨: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕಾಫಿ, ಅಡಿಕೆ, ಕರಿಮೆಣಸು ಫಸಲಿನ ವಹಿವಾಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ನಕಲಿ ನೋಟು ಚಲಾವಣೆಯ ಆತಂಕ ವ್ಯಕ್ತಗೊಂಡಿದೆ. ರೂ. ೫೦೦ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ ಮಾಲೀಕ ಪೊಲೀಸ್ ವಶಕ್ಕೆ ಸೋಮವಾರಪೇಟೆ, ಜ. ೨೨: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ‘ಸ್ಕೀಂ’ ಮೂಲಕ ನೀಡುವುದಾಗಿ ಮುಂಗಡ ಹಣ ಸಂಗ್ರಹಿಸಿ ನಾಪತ್ತೆಯಾಗಿದ್ದಏಕಾಏಕಿ ಮುಖ್ಯ ರಸ್ತೆಗಿಳಿದ ಒಂಟಿ ಸಲಗ ದಿಕ್ಕಾಪಾಲಾದ ಜನರು ಗೋಣಿಕೊಪ್ಪಲು, ಜ.೨೨: ಆಗಿನ್ನು ಬೆಳಗ್ಗಿನ ೯ರ ಸಮಯ; ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಮನೆಯಿಂದ ಅರಣ್ಯ ಕಚೇರಿಗೆ ಆಗಮಿಸುತ್ತಿದ್ದರು. ಕಚೇರಿಯ ಬೀಗ ತೆಗೆಯುತ್ತಿ ದ್ದಂತೆಯೇ ಸಮೀಪದಕೊಡಗಿನ ಚರಿತ್ರೆ ಬರೆಯಲು ಡಾ ಸಂಪತ್ ಉತ್ಸಾಹ ಮಡಿಕೇರಿ, ಜ. ೨೨: ಕೊಡಗು ಹಾಗೂ ಮೈಸೂರಿನಲ್ಲಿ ಕರಿಛಾಯೆ ಉಳಿಸಿ ಮರೆಯಾಗಿರುವ ಟಿಪ್ಪು ಸುಲ್ತಾನ್ ಕುರಿತು ಪುಸ್ತಕ ಬರೆದು ಬಿಡುಗಡೆ ಮಾಡಿದ ಡಾ|| ವಿಕ್ರಂ ಸಂಪತ್, ಭವ್ಯಅಯೋಧೆ್ಯ ರಾಮಮಂದಿರಕ್ಕೆ ಒಂದು ವರ್ಷ ಮಡಿಕೇರಿ, ಜ. ೨೨: ಮರ್ಯಾದ ಪುರುಷೋತ್ತಮ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದು ವರ್ಷ ತುಂಬಿರುವ ಸಂಭ್ರಮದಲ್ಲಿ ಬುಧವಾರ ಶ್ರೀ ರಾಮ
ಜಿಲ್ಲೆಯಲ್ಲಿ ನಕಲಿ ನೋಟು ಚಲಾವಣೆಯ ಆತಂಕ ಮಡಿಕೇರಿ, ಜ. ೨೨: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕಾಫಿ, ಅಡಿಕೆ, ಕರಿಮೆಣಸು ಫಸಲಿನ ವಹಿವಾಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ನಕಲಿ ನೋಟು ಚಲಾವಣೆಯ ಆತಂಕ ವ್ಯಕ್ತಗೊಂಡಿದೆ. ರೂ. ೫೦೦
ನಾಪತ್ತೆಯಾಗಿದ್ದ ಮಹೀ ಟ್ರೇರ್ಸ್ ಮಾಲೀಕ ಪೊಲೀಸ್ ವಶಕ್ಕೆ ಸೋಮವಾರಪೇಟೆ, ಜ. ೨೨: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ‘ಸ್ಕೀಂ’ ಮೂಲಕ ನೀಡುವುದಾಗಿ ಮುಂಗಡ ಹಣ ಸಂಗ್ರಹಿಸಿ ನಾಪತ್ತೆಯಾಗಿದ್ದ
ಏಕಾಏಕಿ ಮುಖ್ಯ ರಸ್ತೆಗಿಳಿದ ಒಂಟಿ ಸಲಗ ದಿಕ್ಕಾಪಾಲಾದ ಜನರು ಗೋಣಿಕೊಪ್ಪಲು, ಜ.೨೨: ಆಗಿನ್ನು ಬೆಳಗ್ಗಿನ ೯ರ ಸಮಯ; ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಮನೆಯಿಂದ ಅರಣ್ಯ ಕಚೇರಿಗೆ ಆಗಮಿಸುತ್ತಿದ್ದರು. ಕಚೇರಿಯ ಬೀಗ ತೆಗೆಯುತ್ತಿ ದ್ದಂತೆಯೇ ಸಮೀಪದ
ಕೊಡಗಿನ ಚರಿತ್ರೆ ಬರೆಯಲು ಡಾ ಸಂಪತ್ ಉತ್ಸಾಹ ಮಡಿಕೇರಿ, ಜ. ೨೨: ಕೊಡಗು ಹಾಗೂ ಮೈಸೂರಿನಲ್ಲಿ ಕರಿಛಾಯೆ ಉಳಿಸಿ ಮರೆಯಾಗಿರುವ ಟಿಪ್ಪು ಸುಲ್ತಾನ್ ಕುರಿತು ಪುಸ್ತಕ ಬರೆದು ಬಿಡುಗಡೆ ಮಾಡಿದ ಡಾ|| ವಿಕ್ರಂ ಸಂಪತ್, ಭವ್ಯ
ಅಯೋಧೆ್ಯ ರಾಮಮಂದಿರಕ್ಕೆ ಒಂದು ವರ್ಷ ಮಡಿಕೇರಿ, ಜ. ೨೨: ಮರ್ಯಾದ ಪುರುಷೋತ್ತಮ ಶ್ರೀರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದು ವರ್ಷ ತುಂಬಿರುವ ಸಂಭ್ರಮದಲ್ಲಿ ಬುಧವಾರ ಶ್ರೀ ರಾಮ