ಹೆದ್ದಾರಿಯ ೨೧ ಕಡೆಗಳಲ್ಲಿ ರಕ್ಷಣಾ ತಡೆಗೋಡೆ ಮಡಿಕೇರಿ, ಫೆ. ೨೫: ರಾಷ್ಟಿçÃಯ ಹೆದ್ದಾರಿ ೨೭೫ ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ ೨೧ ಕಡೆಗಳಲ್ಲಿ ಸುಮಾರು ೯೪ ಕೋಟಿ ರೂ. ವೆಚ್ಚದ ರಕ್ಷಣಾ
ಗ್ಯಾರಂಟಿಗಳಿAದ ಸರಕಾರಕ್ಕೆ ಹೊರೆ ಡಿಕೆಶಿ ಬೆಂಗಳೂರು, ಫೆ. ೨೫: ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗುತ್ತಿವೆ ಎಂದು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಿಮೋಫಿಲಿಯಾ
ಗುಂಡು ತಗುಲಿದ ಪ್ರಕರಣ ಬಂಧನ ಸಿದ್ದಾಪುರ, ಫೆ. ೨೫: ತೋಟದ ನಡುವಿನಿಂದ ಬಂದೂಕಿನಿAದ ಗುಂಡು ಸ್ಫೋಟಿಸಿ ವ್ಯಕ್ತಿ ಗಾಯಗೊಂಡ ಪ್ರಕರಣ ಸಂಬAಧ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದಪುರ ನಿವಾಸಿ ಅರವಿನ್ ಜೆರಾಲ್ಡ್
ವೀರಾಜಪೇಟೆಯಲ್ಲಿ ಹಿಂದೂ ಸಂಗಮ ಹರಿದು ಬಂದ ಜನಸಾಗರ ವೀರಾಜಪೇಟೆ, ಫೆ. ೨೫: ವಿರಾಜಪೇಟೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ವೀರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಭಕ್ತಿ ಭಾವ, ಶಿಸ್ತಿನೊಂದಿಗೆ ವೈಭವಯುತವಾಗಿ ನಡೆಯಿತು. ತೆಲುಗರ
ಏಷ್ಯನ್ ಥ್ರೋಬಾಲ್ನಲ್ಲಿ ಭಾರತಕ್ಕೆ ಜಯ ಮಡಿಕೇರಿ, ಫೆ. ೨೫: ತಾ.೧೨ ರಂದು ನಡೆದ ಎ.ಟಿ.ಎಫ್ ಏಷ್ಯನ್ ಥ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಮೂಲತಃ ಕೊಡಗಿನವರಾದ ಕಾಳಚಂಡ ನೀತು ತಮ್ಮಯ್ಯ ಭಾರತ ತಂಡವನ್ನು ಪ್ರತಿನಿಧಿಸಿದ್ದು, ತಂಡವು