ತೀರ್ಥೋದ್ಭವ ಯಾವುದೇ ಲೋಪದೋಷಗಳಾಗಬಾರದು ಮಡಿಕೇರಿ,ಸೆ. ೨೫ : ಅಕ್ಟೋಬರ್ ೧೮ರ ಬೆಳಗ್ಗಿನ ಜಾವ(ತಾ.೧೭ರ ಮಧ್ಯರಾತ್ರಿ ಕಳೆದು) ೧ಗಂಟೆ ೨೭ನಿಮಿಷಕ್ಕೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಾಗ ದಂತೆ ಪರಿಪೂರ್ಣ ವ್ಯವಸ್ಥೆಮಡಿಕೇರಿ ದಸರಾ ವ್ಯವಸ್ಥಿತ ಆಚರಣೆಗೆ ಸರ್ವರೂ ಕೈಜೋಡಿಸಿಮಡಿಕೇರಿ, ಸೆ. ೨೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಮನವಿಗ್ಯಾರೆಂಟಿ ಯೋಜನೆಗಳಿಗೆ ಲಂಚ ಪಡೆದರೆ ಶಿಸ್ತುಕ್ರಮದ ಎಚ್ಚರಿಕೆನಾಪೋಕ್ಲು, ಸೆ. ೨೫: ಜನರ ಶ್ರೇಯೋಭಿವೃದ್ಧಿಗೆ ಜಾರಿಯಾದ ಗ್ಯಾರಂಟಿ ಯೋಜನೆಗಳು ಪಾರದರ್ಶಕವಾಗಿದ್ದು, ಇದಕ್ಕೆ ಯಾರು ಹಣ ನೀಡುವಂತಿಲ್ಲ. ಯಾರಾದರೂ ಹಣ ಪಡೆದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದುಕಾವೇರಿ ತೀರ್ಥೋದ್ಭವ ರೂ ೧ ಕೋಟಿ ಅನುದಾನಕ್ಕೆ ಕೆಜಿಬಿ ಮನವಿಮಡಿಕೇರಿ, ಸೆ. ೨೫: ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕಾವೇರಿ ನೀರಾವರಿ ನಿಗಮದಿಂದ ರೂ. ೧ ಕೋಟಿಡಿಜೆ ಬದಲಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಮಾಡಿ ಮಡಿಕೇರಿ, ಸೆ. ೨೫ : ದಸರಾ ಉತ್ಸವದಲ್ಲಿ ಅಬ್ಬರದಲ್ಲಿ ಡಿಜೆ ಬದಲಿಗೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಪ್ರದರ್ಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ. ಉಸ್ತುವಾರಿ
ತೀರ್ಥೋದ್ಭವ ಯಾವುದೇ ಲೋಪದೋಷಗಳಾಗಬಾರದು ಮಡಿಕೇರಿ,ಸೆ. ೨೫ : ಅಕ್ಟೋಬರ್ ೧೮ರ ಬೆಳಗ್ಗಿನ ಜಾವ(ತಾ.೧೭ರ ಮಧ್ಯರಾತ್ರಿ ಕಳೆದು) ೧ಗಂಟೆ ೨೭ನಿಮಿಷಕ್ಕೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಾಗ ದಂತೆ ಪರಿಪೂರ್ಣ ವ್ಯವಸ್ಥೆ
ಮಡಿಕೇರಿ ದಸರಾ ವ್ಯವಸ್ಥಿತ ಆಚರಣೆಗೆ ಸರ್ವರೂ ಕೈಜೋಡಿಸಿಮಡಿಕೇರಿ, ಸೆ. ೨೫: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಮನವಿ
ಗ್ಯಾರೆಂಟಿ ಯೋಜನೆಗಳಿಗೆ ಲಂಚ ಪಡೆದರೆ ಶಿಸ್ತುಕ್ರಮದ ಎಚ್ಚರಿಕೆನಾಪೋಕ್ಲು, ಸೆ. ೨೫: ಜನರ ಶ್ರೇಯೋಭಿವೃದ್ಧಿಗೆ ಜಾರಿಯಾದ ಗ್ಯಾರಂಟಿ ಯೋಜನೆಗಳು ಪಾರದರ್ಶಕವಾಗಿದ್ದು, ಇದಕ್ಕೆ ಯಾರು ಹಣ ನೀಡುವಂತಿಲ್ಲ. ಯಾರಾದರೂ ಹಣ ಪಡೆದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು
ಕಾವೇರಿ ತೀರ್ಥೋದ್ಭವ ರೂ ೧ ಕೋಟಿ ಅನುದಾನಕ್ಕೆ ಕೆಜಿಬಿ ಮನವಿಮಡಿಕೇರಿ, ಸೆ. ೨೫: ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕಾವೇರಿ ನೀರಾವರಿ ನಿಗಮದಿಂದ ರೂ. ೧ ಕೋಟಿ
ಡಿಜೆ ಬದಲಿಗೆ ಸಾಂಪ್ರದಾಯಿಕ ಕಾರ್ಯಕ್ರಮ ಮಾಡಿ ಮಡಿಕೇರಿ, ಸೆ. ೨೫ : ದಸರಾ ಉತ್ಸವದಲ್ಲಿ ಅಬ್ಬರದಲ್ಲಿ ಡಿಜೆ ಬದಲಿಗೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಪ್ರದರ್ಶಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ. ಉಸ್ತುವಾರಿ