ಸುರಿಯುವ ಮಳೆಯ ನಡುವೆ ಸಿಂಧೂರ್ ವಿಜಯೋತ್ಸವ ಮಡಿಕೇರಿ, ಮೇ.೨೩: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ದಾಳಿಯ ಬಳಿಕ ಉಗ್ರಗಾಮಿಗಳ ವಿರುದ್ಧ ಭಾರತ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದವಿದ್ಯುತ್ ಸಂಪರ್ಕ ಬಲವರ್ಧನೆಗೆ ಆದ್ಯತೆ ಮಡಿಕೇರಿ, ಮೇ ೨೩: ಜಿಲ್ಲೆಯ ವಿದ್ಯುತ್ ಸಂಪರ್ಕವನ್ನು ಬಲವರ್ಧನೆಗೊಳಿಸುವುದು ಆದ್ಯತೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು. ನಗರದ ಚೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಸಂಪತ್ ಹತ್ಯೆ ಪ್ರಕರಣದ ಐವರು ಆರೋಪಿಗಳು ಪೊಲೀಸ್ ಕಸ್ಟಡಿಗೆ ಸೋಮವಾರಪೇಟೆ, ಮೇ.೨೩ : ಕಳೆದ ತಾ.೯ರಂದು ಕುಶಾಲನಗರ ದಿಂದ ಸೋಮವಾರಪೇಟೆಗೆ ಆಗಮಿಸಿ, ಸ್ನೇಹಿತರಿಂದಲೇ ಹತ್ಯೆಯಾಗಿದ್ದ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಎನ್.ಡಿ. ಸಂಪತ್ ಅಲಿಯಾಸ್ ಶಂಭುವಿನ ಕೊಲೆಆದ್ವಿ ತೇಜಸ್ವಿನಿ ಜಿಲ್ಲೆಗೆ ಟಾಪರ್ ಸೋಮವಾರಪೇಟೆ, ಮೇ.೨೩: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿಯರು ಜಿಲ್ಲೆಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು (ಮೊದಲ ಪುಟದಿಂದ) ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಎಸ್ಎಸ್ಎಲ್ಸಿ ತನ್ಮಯ್ ರಾಜ್ಯಕ್ಕೆ ಪ್ರಥಮ ಮಡಿಕೇರಿ, ಮೇ ೨೩: ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ್ ಮತ್ತು ಸೌಮ್ಯ ದಂಪತಿ ಪುತ್ರ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ
ಸುರಿಯುವ ಮಳೆಯ ನಡುವೆ ಸಿಂಧೂರ್ ವಿಜಯೋತ್ಸವ ಮಡಿಕೇರಿ, ಮೇ.೨೩: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ದಾಳಿಯ ಬಳಿಕ ಉಗ್ರಗಾಮಿಗಳ ವಿರುದ್ಧ ಭಾರತ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ
ವಿದ್ಯುತ್ ಸಂಪರ್ಕ ಬಲವರ್ಧನೆಗೆ ಆದ್ಯತೆ ಮಡಿಕೇರಿ, ಮೇ ೨೩: ಜಿಲ್ಲೆಯ ವಿದ್ಯುತ್ ಸಂಪರ್ಕವನ್ನು ಬಲವರ್ಧನೆಗೊಳಿಸುವುದು ಆದ್ಯತೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು. ನಗರದ ಚೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ
ಸಂಪತ್ ಹತ್ಯೆ ಪ್ರಕರಣದ ಐವರು ಆರೋಪಿಗಳು ಪೊಲೀಸ್ ಕಸ್ಟಡಿಗೆ ಸೋಮವಾರಪೇಟೆ, ಮೇ.೨೩ : ಕಳೆದ ತಾ.೯ರಂದು ಕುಶಾಲನಗರ ದಿಂದ ಸೋಮವಾರಪೇಟೆಗೆ ಆಗಮಿಸಿ, ಸ್ನೇಹಿತರಿಂದಲೇ ಹತ್ಯೆಯಾಗಿದ್ದ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಎನ್.ಡಿ. ಸಂಪತ್ ಅಲಿಯಾಸ್ ಶಂಭುವಿನ ಕೊಲೆ
ಆದ್ವಿ ತೇಜಸ್ವಿನಿ ಜಿಲ್ಲೆಗೆ ಟಾಪರ್ ಸೋಮವಾರಪೇಟೆ, ಮೇ.೨೩: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿಯರು ಜಿಲ್ಲೆಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು (ಮೊದಲ ಪುಟದಿಂದ) ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ
ಎಸ್ಎಸ್ಎಲ್ಸಿ ತನ್ಮಯ್ ರಾಜ್ಯಕ್ಕೆ ಪ್ರಥಮ ಮಡಿಕೇರಿ, ಮೇ ೨೩: ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ್ ಮತ್ತು ಸೌಮ್ಯ ದಂಪತಿ ಪುತ್ರ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ