ಸೌಹಾರ್ದತೆಯ ಬೀಡು ಸುಂಟಿಕೊಪ್ಪದಲ್ಲಿ ಪ್ರತಿಬಿಂಬಿಸಿದ ಕನ್ನಡದ ಸೊಗಡು ಸುಂಟಿಕೊಪ್ಪ, ಮೇ ೨೯: ಎತ್ತ ನೋಡಿದರೂ ಕನ್ನಡ ಬಾವುಟಗಳ ಹಾರಾಟ, ಕನ್ನಡ ಬಾವುಟ, ಬಂಟಿAಗ್ಸ್ಗಳಿAದ ಸಿಂಗಾರಗೊAಡಿದ್ದ ಪಟ್ಟಣ, ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳ ಹಾಗೂ ಸಮಾಜಗಳ,
ಹಾರಂಗಿ ಜಲಾನಯನ ಪ್ರದೇಶಕ್ಕೆ ವರದಾನವಾಗಬೇಕಿದ್ದ ಕಾಮಗಾರಿ ಸೃಷ್ಟಿಸುತ್ತಿದೆ ಆತಂಕ ಮಡಿಕೇರಿ, ಮೇ ೨೯: ಹಾರಂಗಿ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬರಬೇಕಿದ್ದು ರೂ.೧೩೦ ಕೋಟಿ ವೆಚ್ಚದ ಯೋಜನೆಯು ಅರೇಬರೆ ಕಾಮಗಾರಿಯಿಂದಾಗಿ
ಕೊಡಗಿಗೆ ಬೇರೆಯದೇ ರೀತಿಯ ಸಾಂಸ್ಕೃತಿಕ ನೀತಿ ಶೈಕ್ಷಣಿಕ ಭಾಷಾ ಸೂತ್ರ ಬೇಕಾಗಿದೆ ಸುಂಟಿಕೊಪ್ಪ, ಮೇ ೨೯: ಒಂದು ಕಾಲದಲ್ಲಿ ಕೊಡಗು ಸಂಸ್ಥಾನವಾಗಿದ್ದ ಬಳಿಕ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ನಂತರ ಕೊಡಗು ರಾಜ್ಯವಾಗಿ ಈಗ ಕರ್ನಾಟಕದ ಮೋಹಕ ಜಿಲ್ಲೆಯಾಗಿರುವ ಕೊಡಗಿಗೆ ಬೇರೆಯದೇ
ನಿವೇಶನಕ್ಕಾಗಿ ಒತ್ತಾಯ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಮಡಿಕೇರಿ, ಮೇ ೨೯: ದುಡಿಯುವ ವಸತಿರಹಿತ ಬಡ ಜನರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾ ಸಮಿತಿ ಹಾಗೂ ಬಹುಜನ
ಬಿರುಸಿನಿಂದ ಸಾಗುತ್ತಿದೆ ಚತುಷ್ಪಥ ಹೆದ್ದಾರಿ ಕಾಮಗಾರಿ ಕುಶಾಲನಗರ, ಮೇ ೨೯: ಶ್ರೀರಂಗಪಟ್ಟಣ ಸಮೀಪದ ಬೆಳಗೊಳದಿಂದ ಕುಶಾಲನಗರ ತನಕ ರಾಷ್ಟಿçÃಯ ಹೆದ್ದಾರಿ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಕಳೆದ ಕೆಲವು ತಿಂಗಳುಗಳಿAದ ಬಿರುಸಿನಿಂದ ನಡೆಯುತ್ತಿದೆ. ಸುಮಾರು