ಚೇನಂಡ ಕಪ್ ಹಾಕಿ ನಮ್ಮೆಗೆ ಸಜ್ಜುಗೊಂಡಿರುವ ನಾಪೋಕ್ಲು ಕಾಯಪಂಡ ಶಶಿ ಸೋಮಯ್ಯ/ ದುಗ್ಗಳ ಸದಾನಂದ ನಾಪೋಕ್ಲು, ಏ. 3: ಕೊಡವ ಕುಟುಂಬಗಳ ನಡುವಿನ ಹಾಕಿ ಕಲರವ ಭಾನುವಾರದಿಂದ (ನಾಳೆಯಿಂದ) ಆರಂಭಗೊಳ್ಳಲಿದ್ದು, ವಾರ್ಷಿಕ ಹಾಕಿ ಹಬ್ಬದ ಶುಭಾರಂಭಕ್ಕೆ ಸಕಲ
ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾದ ಮಹಿಳೆಗಾಗಿ ಶೋಧ ಕಾರ್ಯ ನಾಪೋಕ್ಲು, ಏ. 3: ಕೊಡಗಿನ ಅತಿ ಎತ್ತರದ ಶಿಖರವಾದ ತಡಿಯಂಡಮೋಳ್‍ಗೆ ಗುರುವಾರ ಹೋಗಿದ್ದ ಶರಣ್ಯ (36) ಬೆಟ್ಟದಿಂದ ಹಿಂತಿರುಗಿಲ್ಲದೆ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪತ್ತೆಹಚ್ಚಲು ಶೋಧ
ಜಿಲ್ಲೆಯಾದ್ಯಂತ ಗುಡ್ಫ್ರೈಡೇ ಯೇಸುವಿನ ಸ್ಮರಣೆ ಮಡಿಕೇರಿ, ಏ. 3: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾದ ಶುಭ ಶುಕ್ರವಾರದ (ಗುಡ್ ಫ್ರೈಡೇ) ಅಂಗವಾಗಿ ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದಿನದ
ಹಿಂದೂಗಳ ಶಕ್ತಿಯನ್ನು ಪುನಶ್ಚೇತನಗೊಳಿಸಬೇಕಿದೆ ವೀರಾಜಪೇಟೆ, ಏ. 3; ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಮುಂದೆ ಈ ಭರತ ಭೂಮಿ ರಾಮ ರಾಜ್ಯವಾಗಬೇಕಿರುವುದರಿಂದ ಹಿಂದೂಗಳ ಶಕ್ತಿಯನ್ನು ಪುನಶ್ಚೇತನಗೊಳಿಸಬೇಕಿದೆ ಎಂದು ಬಸವಪಟ್ಟಣ ತೋಟಂದಾರ್ಯ ಮಠದ
ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಗೆ ವರ್ಣರಂಜಿತ ಚಾಲನೆ ಮಡಿಕೇರಿ ಏ.3 : ಕೊಡವ ಕುಟುಂಬಗಳ ನಡುವೆ ಆಯೋಜಿತ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ 2026’ ಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ಮೂರ್ನಾಡುವಿನ ಬಾಚೆಟ್ಟಿರ