ಗೋಣಿಕೊಪ್ಪಲುವಿನಲ್ಲಿ ತುಂಬುತ್ತಿರುವ ಕಸದ ರಾಶಿ ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. ೨೨ : ವಾಣಿಜ್ಯ ನಗರ ಗೋಣಿಕೊಪ್ಪ ದಿನೇ ದಿನೇ ಬೆಳೆಯುತ್ತಿದೆ. ವಿವಿಧ ಬಡಾವಣೆಗಳು ತಲೆಎತ್ತುತ್ತಿವೆ. ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು,
ಪುಂಡಾನೆ ಸೆರೆಸಿದ್ದಾಪುರ, ಮಾ. ೨೨: ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಾ ಮಾನವನ ಮೇಲೆ ದಾಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ
ಪಕ್ಷ ಸಂಘಟನೆಗೆ ಒತ್ತು ನೀಡಲು ಕಾರ್ಯಕರ್ತರಿಗೆ ಮಂತರ್ ಗೌಡ ಕರೆ ಕುಶಾಲನಗರ, ಮಾ. ೨೨: ಕುಶಾಲನಗರ ಎಸ್‌ಎಲ್‌ಎನ್ ಸ್ಕ÷್ವಯರ್ ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು. ಜಿಲ್ಲಾ ಕಾಂಗ್ರೆಸ್
ಗ್ಯಾರಂಟಿ ಹೆಸರಲ್ಲಿ ಬರಿದಾಗುತ್ತಿರುವ ಖಜಾನೆ ಅಪ್ಪಚ್ಚು ರಂಜನ್ ಆರೋಪ ಕಣಿವೆ, ಮಾ. ೨೨: ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಖಜಾನೆಯನ್ನು ಬರಿದು ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಆರೋಪಿಸಿದರು. ನಂಜರಾಯಪಟ್ಟಣದ ಮಹಿಳಾ
ಕೊಡವ ಪೊಮ್ಮಕ್ಕಡ ಕೂಟಗಳ ನಡುವೆ ಥ್ರೋಬಾಲ್ ಪಂದ್ಯಾವಳಿ ( ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೨೨: ಕೊಡಗು ಸೇರಿದಂತೆ ಇತರೆಡೆಗಳಲ್ಲಿ ಪ್ರಸ್ತುತ ಕೊಡವ ಪೊಮ್ಮಕ್ಕಡ ಕೂಟಗಳು ಅಸ್ತಿತ್ವಕ್ಕೆ ಬರುತ್ತಿವೆ. ಈ ಪೊಮ್ಮಕ್ಕಡ ಕೂಟಗಳ ನಡುವೆ ಭಾಂದವ್ಯ