ಮೇ ೧ ರಿಂದ ಗೌಡ ಜನಾಂಗದ ಕ್ರೀಡಾಕೂಟ ಕುಟುಂಬ ೨೦೨೬ ಆರಂಭ ಮಡಿಕೇರಿ ಏ.೧೭ : ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಿರುವ ೨೭ನೇ ವರ್ಷದ ಕ್ರೀಡಾಕೂಟ "ಕುಟುಂಬ ೨೦೨೬" ಇದೇ ಮೇ ೧ರಿಂದ
ಲೋಕಸಭೆಯಲ್ಲಿ ನಿಚ್ಚಳ ಬಹುಮತ ಪಡೆಯಲು ವಿಫಲವಾದ ಮಹಿಳಾ ಮೀಸಲಾತಿ ಮಸೂದೆ ನವದೆಹಲಿ, ಏ.೧೭: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಎನ್ ಡಿ ಎ ಮೈತ್ರಿ ಕೂಟದ ಆಡಳಿತ ಪಕ್ಷವು ಮಂಡಿಸಿದ್ದ ನೂತನ ಮಹಿಳಾ ಮೀಸಲಾತಿ ಮಸೂದೆಯು ೨/೩
ರಾಜ್ಯದ ಚಾರಣಪಥಗಳಲ್ಲಿ ಗೈಡ್ ಕಡ್ಡಾಯ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೧೭: ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(Sಣಚಿಟಿಜಡಿಚಿಜ oಠಿeಡಿಚಿಣiಟಿg ಠಿಡಿoಛಿeಜuಡಿe-SಔP)ಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು ಮುಂದೆ ರಾಜ್ಯದಲ್ಲಿ
ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ಗೆ ಚಾಲನೆ ಚೆಯ್ಯಂಡಾಣೆ, ಏ. ೧೭: ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ದರ್ಗಾದಲ್ಲಿ ನಡೆಯುವÀ ಉರೂಸ್ ಸಮಾರಂಭಕ್ಕೆ ಶ್ರದ್ಧಾಭಕ್ತಿಯ ಚಾಲನೆ ದೊರೆಯಿತು. ಶುಕ್ರವಾರದ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ
ನವಜಾತ ಶಿಶುವಿನ ಮೃತದೇಹ ಪತ್ತೆ ಕುಶಾಲನಗರ, ಏ. ೧೭: ನವಜಾತ ಶಿಶುವಿನ ದೇಹವನ್ನು ಶಾಲಾ ಮಕ್ಕಳ ಬ್ಯಾಗ್ ಒಂದರಲ್ಲಿ ತುಂಬಿಸಿ ನದಿಗೆ ತಟದಲ್ಲಿ ಎಸೆದಿರುವ ಅಮಾನವೀಯ ಪ್ರಕರಣ ಒಂದು ಕುಶಾಲನಗರ ಟೌನ್ ಪೊಲೀಸ್