ಐಗೂರಿನಲ್ಲಿ ಕನ್ನಡಿಗರ ಸಮ್ಮಿಲನದೊಂದಿಗೆ ಮೇಳೈಸಿದ ಸಾರಸ್ವತ ವೈಭವ ಸೋಮವಾರಪೇಟೆ, ಫೆ. ೯: ಸುತ್ತಮುತ್ತಲೂ ಹಚ್ಚ ಹರಿಸಿನ ಪ್ರದೇಶ, ಬಹುತೇಕ ಭೂ ಭಾಗವನ್ನು ಕಾಫಿ ತೋಟಗಳು ಆವರಿಸಿದ್ದರೆ, ಉಳಿದಂತೆ ಅರಣ್ಯ. ನಡುವೆ ನೆಲೆಯಾಗಿರುವ ಐಗೂರು ಗ್ರಾಮ ಹಲವು
ಕನ್ನಡ ನೆಲ ಜಲ ಸಂಗೀತ ಸಾಹಿತ್ಯವನ್ನೊಳಗೊAಡ ಕುಟುಂಬ ಸೋಮವಾರಪೇಟೆ, ಫೆ. ೯: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಐಗೂರು ಕಸಾಪ ಘಟಕದ ಆಶ್ರಯದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಐಗೂರಿನ ಕಾಜೂರು ಸರ್ಕಾರಿ
ಕೊಡವ ಹಾಕಿ ಫೈನಲ್ಗೆ ಕೇಂದ್ರ ಸಚಿವ ಸಂಸದ ಮಡಿಕೇರಿ, ಫೆ. ೯: ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್‌ಗೆ ಮೇ ೨ ರಂದು ನಾಪೋಕ್ಲುವಿಗೆ ಬರಲು ಕೇಂದ್ರ ಕ್ರೀಡಾ ಸಚಿವರಾದ ಡಾ. ಮಾನ್ಸೂಕ್ ಲಕ್ಷö್ಮಣಭಾಯ್
ಮಾಂದಲ್ಪಟ್ಟಿಗೆ ಪ್ರಿ ಪೇಯ್ಡ್ ವಾಹನ ಸಂಚಾರ ವ್ಯವಸ್ಥೆ ಮಡಿಕೇರಿ, ಫೆ. ೯; ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ
ಪ್ಲಾಸ್ಟಿಕ್ ಬಾಟಲಿಗಳ ಸಂಗ್ರಹಣ ತೊಟ್ಟಿ ಲೋಕಾರ್ಪಣೆ ಕಣಿವೆ , ಫೆ. ೯: ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ರೋಟರಿ ಸುವರ್ಣ ಸಂಭ್ರಮೋತ್ಸವಕ್ಕೆ ಚಾಲನೆ ನೀಡಲಾಯಿತು. ಕುಶಾಲನಗರ ಪಟ್ಟಣವನ್ನು ಕ್ಲೀನ್ ಸಿಟಿಯಾಗಿಸುವ ಮಹತ್ತರ ಉದ್ದೇಶದೊಂದಿಗೆ ಹಮ್ಮಿಕೊಂಡಿರುವ