ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಆಕ್ರೋಶ ಮಡಿಕೇರಿ, ಜು. ೬: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಉಪಟಳ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಹಾಗೂ ಸಿ ಮತ್ತು ಡಿ ಲ್ಯಾಂಡ್ ನೆಪದಲ್ಲಿ ಸಾರ್ವಜನಿಕರ ಭೂಮಿಯನ್ನು
ಜಲಕನ್ಯೆಯರ ರಾಗರತಿ ಕಲರವ ಮಡಿಕೇರಿ, ಜು. ೬: ಅಲ್ಲಲ್ಲಿ ಬಿಸಿಲು ಹಾಯ್ದುಬಂದು ಮರೆಯಾಗುತ್ತಿದ್ದರೂ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿ, ಹಳ್ಳ, ತೊರೆಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಜಲಪಾತಗಳು ಮೈದುಂಬಿಕೊಳ್ಳಲು ಆರಂಭಿಸಿವೆ. ಮುಕ್ಕೋಡ್ಲುವಿನ ಕೋಟೆ
ಜಿಲ್ಲೆಯ ಹಲವೆಡೆ ರಭಸದ ಗಾಳಿ ಮಳೆ ಮಡಿಕೇರಿ, ಜು. ೬: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಹಲವೆಡೆಗಳಲ್ಲಿ ರಭಸದ ಗಾಳಿ - ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೧.೨೮ ಇಂಚು ಮಳೆ ಸುರಿದಿದೆ. ಮುಂಗಾರು
ಶಾಲೆಗಳಿಗೆ ರಜೆ ಅಧಿಕಾರಿಗಳ ತಂಡ ರಚನೆ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭಗೊAಡಿದ್ದು, ನಿರಂತರವಾಗಿ ಮಳೆ ತೀವ್ರವಾಗುವ ಸಂದರ್ಭದಲ್ಲಿ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸುವ ವಿಚಾರಕ್ಕೆ ಸಂಬAಧಿಸಿದAತೆ ಈ ಬಾರಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್
ಚೇಲಾವರ ಗ್ರಾಮದಲ್ಲಿ ಪ್ರವಾಸಿಗರಿಂದ ತೊಂದರೆ ಸಾರ್ವಜನಿಕ ಸಭೆ ಚೆಯ್ಯಂಡಾಣೆ, ಜು. ೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸೂಕ್ತ