ಅಪ್ರಾಪ್ತರಿಗೆ ಇನ್ನು ಮುಂದೆ ಬಾರ್ ಪಬ್ಗಳಲ್ಲಿ ಮದ್ಯ ಸರಬರಾಜು ಇಲ್ಲ ಸಚಿವ ಪ್ರಿಯಾಂಕ್ ಖರ್ಗೆ ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು ಜೂ. ೮: ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ
ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪ ೩೨ ಮಂದಿ ಸಾವು ಮನಿಲಾ, ಜೂ. ೮ : ಫಿಲಿಪೈನ್ಸ್ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ೭.೮ ತೀವ್ರತೆಯ ಭೂಕಂಪದಿAದ ೩೨ ಮಂದಿ ಮೃತಪಟ್ಟಿದ್ದು, ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕAಪದ
ಭೂ ಕುಸಿತ ತಡೆ ಮುನ್ನೆಚ್ಚರಿಕೆ ಕಾಮಗಾರಿಗೆ ಅನುದಾನ ಬಿಡುಗಡೆ ಸೋಮವಾರಪೇಟೆ, ಜೂ. ೮: ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿAದ ತಾಲೂಕು ವ್ಯಾಪ್ತಿಯಲ್ಲಿ ನಡೆಸಿರುವ ಸರ್ವೆ ಕಾರ್ಯದಲ್ಲಿ, ಭೂ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ
ಅಶ್ವಿನಿ ನಾಚಪ್ಪ ದಾಖಲೆ ಮುರಿದ ಉನ್ನತಿ ಅಯ್ಯಪ್ಪ ಮಡಿಕೇರಿ, ಜೂ. ೮: ಕೊಡಗಿನ ಕ್ರೀಡಾತಾರೆಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಇದೀಗ ಕೊಡಗಿನ ಮತ್ತೋರ್ವ ಉದಯೋನ್ಮುಖ ಕ್ರೀಡಾ ಪ್ರತಿಭೆ ಮುರಿದಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸೀನಿಯರ್
ಆದ್ವಿಕ್ ಗಣಪತಿಗೆ ಸಿಇಟಿ ಯಲ್ಲಿ ೬ನೇ ರ್ಯಾಂಕ್ ನಾಪೋಕ್ಲು, ಜೂ. ೮ : ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ನಾಪೋಕ್ಲುವಿನ ಮೂವೆರ ಆದ್ವಿಕ್ ಗಣಪತಿ ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದಿದ್ದಾರೆ.