ಮಳೆಗಾಲದಲ್ಲಿ ಬಿಸಿಲು ಕಾಫಿ ಸೇರಿ ವಿವಿಧ ಬೆಳೆಗಳತ್ತ ವ್ಯತಿರಿಕ್ತ ಪರಿಣಾಮ ಮಡಿಕೇರಿ, ಜು. ೧೪: ಪ್ರಸಕ್ತ ವರ್ಷ ಮುಂಗಾರು ಮಳೆಯ ಈ ಸಂದರ್ಭದಲ್ಲಿ ಕಂಡುಬರುತ್ತಿರುವ ವಾತಾವರಣದ ಅಸಹಜತೆ ಜಿಲ್ಲೆಯ ರೈತಾಪಿ ವರ್ಗವನ್ನು ಕಂಗೆಡೆಸುವAತೆ ಮಾಡುತ್ತಿದೆ. ಧೋ... ಎಂದು ಮಳೆಯಾಗಬೇಕಿದ್ದ
ಆಸ್ಟೆçÃಲಿಯಾ ಪ್ರಧಾನಿಗೆ ಕೊಡಗಿನ ಕಾಫಿ ಮಡಿಕೇರಿ, ಜು. ೧೪: ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅಂತೋಣಿ ಅಲ್ಬನೀಸ್ ಅವರಿಗೆ ಕೊಡಗಿನ ಅರೆಬಿಕಾ ಕಾಫಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಮೊನ್ನೆಯಷ್ಟೆ ಆಸ್ಟೆçÃಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ
ಅಬ್ಬಿಫಾಲ್ಸ್ ರಸ್ತೆ ಕಾಮಗಾರಿ ಆರಂಭ ಭಗವತಿ ನಗರಕ್ಕಾಗಿ ಬದಲೀ ಮಾರ್ಗ ಮಡಿಕೇರಿ, ಜು. ೧೪; ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್ ಹಾಗೂ ಮಾಂದಲಪಟ್ಟಿ, ಆರ್‌ಟಿಒ ಕಚೇರಿ ಕಡೆಗೆ ತೆರಳುವ ರಸ್ತೆ ಕಾಮಗಾರಿ ಆರಂಭಗೊAಡಿದ್ದು, ಬದಲೀ ರಸ್ತೆಯಾಗಿ ಭಗವತಿ
ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಯುಕೋ ಮಡಿಕೇರಿ, ಜು. ೧೪: ಯುನೈಟೆಡ್ ಕೊಡವ ಅರ್ಗನೈಜೇಷನ್ ಸಂಘಟನೆಯಿAದ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗೃಹ
ಮಾಜಿ ಸಚಿವ ರಾಮಚಂದ್ರಗೌಡ ನಿಧನ ಮಡಿಕೇರಿ, ಜು. ೧೪: ಕರ್ನಾಟಕದ ಮಾಜಿ ಸಚಿವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದ ರಾಮಚಂದ್ರಗೌಡ ಅವರು ತಾ. ೧೪ ರಂದು ಬೆಂಗಳೂರಿನಲ್ಲಿ ನಿಧನರಾದರು.