ಚೇನಂಡ ಕಪ್ ಹಾಕಿ ಇಂದಿನಿAದ ನೋಂದಣಿ ಪ್ರಕ್ರಿಯೆಗೆ ಚಾಲನೆ ಮಡಿಕೇರಿ, ಮಾ. ೫: ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಕ್ಕೆ ಕೇವಲ ಒಂದು ತಿಂಗಳ ಅವಧಿ ಮಾತ್ರ ಬಾಕಿ ಉಳಿದಿದ್ದು, ೨೬ನೆಯ ವರ್ಷದ ಆಯೋಜಕರಾದ ಚೇನಂಡ ಕುಟುಂಬಸ್ಥರು
ಜಿಲ್ಲೆಯಲ್ಲಿ “ಶಕ್ತಿ’’ಯ ಏಳು ದಶಕಗಳ ಸೇವೆ ಶಾಸಕ ಮಂತರ್ ಪ್ರಶಂಸೆ ಮಡಿಕೇರಿ, ಮಾ. ೫: ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೆ, ಪಕ್ಷಾತೀತವಾಗಿ ೭ ದಶಕಗಳಿಂದ ಜನರ ಸೇವೆಯಲ್ಲಿ ತೊಡಗಿರುವ ‘ಶಕ್ತಿ’ಯಲ್ಲಿ ಪ್ರಕಟವಾಗುವ ಭಿನ್ನ - ಭೇದಗಳಿಲ್ಲದ ವಾಸ್ತವದ
ಕೈಗಾರಿಕೋದ್ಯಮ ಬೆಳವಣಿಗೆಗೆ ರೈಲ್ವೆ ಯೋಜನೆ ಅಗತ್ಯ ನಾಗೇಂದ್ರ ಪ್ರಸಾದ್ ಕುಶಾಲನಗರ, ಮಾ. ೫: ಕೊಡಗು ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ರೈಲ್ವೆ ಯೋಜನೆ ತುಂಬಾ ಅಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಡಿಕೇರಿ, ಮಾ.೫: ಅನಾರೋಗ್ಯದ ಹಿನ್ನೆಲೆ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ಸಂಭವಿಸಿದೆ. ಮೂಲತಃ ಭಾಗಮಂಡಲ ನಿವಾಸಿ, ಮಡಿಕೇರಿಯ ಮುಳಿಯ ಹಿಮವನ
ಪ್ರಭಾರಿಯಾಗಿ ನೇಮಕ ಕುಶಾಲನಗರ, ಮಾ. ೫: ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿಯಾಗಿ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್