ಕಾಡಾನೆ ದಾಳಿಗೆ ಬೆಳೆಗಾರ ಬಲಿ ಸಿದ್ದಾಪುರ, ಮಾ.೧೨; ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಸಂಭವಿಸಿದೆ. ಗುಹ್ಯ ಗ್ರಾಮದ ನಿವಾಸಿ ಚೌರಿರ ಡಿ.
ವನ್ಯ ಪ್ರಾಣಿಗಳ ಸಂಘರ್ಷ ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲ ಮಡಿಕೇರಿ, ಮಾ. ೧೨; ಕೊಡಗು ಜಿಲ್ಲೆಯಲ್ಲಿ ಮಾನವ- ಮತ್ತು ಪ್ರಾಣಿ ಸಂಘರ್ಷದಿAದ ಕೊಡಗು ಜಿಲ್ಲೆ ತತ್ತರಿಸುತ್ತಿದ್ದು ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಜಿಲ್ಲೆಯ ಜನತೆ ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲವೆಂದು
ಮಡಿಕೇರಿಯಲ್ಲಿ ಅಂಡರ್ಗ್ರೌAಡ್ ವಿದ್ಯುತ್ ಸಂಪರ್ಕ ಮಡಿಕೇರಿ, ಮಾ. ೧೨: ಇನ್ನೆರಡು ವರ್ಷಗಳಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನೆಲದಾಳದ ಮೂಲಕ (ಅಂಡರ್‌ಗ್ರೌAಡ್) ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪುಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ
ಬೆಂಗಳೂರಿನಲ್ಲಿ ‘ನಂಗಡ ನೆಲ ನಂಗಡ ನಮ್ಮೆ’ ಕಾರ್ಯಕ್ರಮ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಮಾ. ೧೨: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಕೊಡವ ಸಮಾಜದ ವತಿಯಿಂದ ತಾ. ೧೪ ಮತ್ತು ೧೫ರಂದು ವಿಶಿಷ್ಟವಾದ..ವಿಜೃಂಭಣೆಯ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಬೆಂಗಳೂರು ಕೊಡವ
ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸೋಮವಾರಪೇಟೆ: ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ