ಪಂಚ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಬದಲಾವಣೆಯ ಬಿರುಗಾಳಿ ಮಡಿಕೇರಿ, ಮೇ ೪: ದೇಶದಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆ ಅಲಂಕರಿಸಿ
ಸ್ಥಳೀಯ ಸಂಸ್ಥೆಗಳು ಸರಕಾರಗಳಾಗಿ ಕೆಲಸ ಮಾಡಬೇಕು ಮಡಿಕೇರಿ, ಮೇ ೪; ಸ್ಥಳಿಯ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರಸಭೆ, ಪುರಸಭೆಗಳು ಸ್ಥಳೀಯ ಸರಕಾರಗಳಾಗಿ ಕೆಲಸ ಮಾಡುವದರೊಂದಿಗೆ ಬದಲಾವಣೆ ತರಬೇಕೆಂದು ರಾಜ್ಯ ವಿಕೇಂದ್ರೀಕರಣ
ಪ್ರವಾಸೋದ್ಯಮದಿಂದ ಪರಿಸರ ನಾಶವಾಗಬಾರದು ಸಂಸದ ರಾಜೀವ್ ಪ್ರತಾಪ್ ರೂಡಿ ಮಡಿಕೇರಿ, ಮೇ ೪: ಯಾವುದೇ ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶ ಮತ್ತು ಸಂಸ್ಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು ಎಂದು ಸಂಸದ ರಾಜೀವ್ ಪ್ರತಾಪ್ ರೂಡಿ
ಮರುಮೌಲ್ಯಮಾಪನ ರಾಜ್ಯಕ್ಕೆ ೪ನೇ ಸ್ಥಾನ ಮಡಿಕೇರಿ, ಮೇ ೪: ಕಳೆದ ತಿಂಗಳು ಪ್ರಕಟಗೊಂಡ ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಹಳ್ಳಿಗಟ್ಟು ಸಿ.ಐ.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಭಾಷಿತ ಕೆ.ಡಿ ಅವರು ವಿಜ್ಞಾನದಲ್ಲಿ ೬೦೦ಕ್ಕೆ ೫೯೪ ಪಡೆದು
ಜಿಲ್ಲೆಗೆ ನಾಲ್ಕನೆ ಸ್ಥಾನ ಗೋಣಿಕೊಪ್ಪಲು. ಮೇ.೪: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ ನಡೆದು ಗೋಣಿಕೊಪ್ಪಲು ರ‍್ವತೊಕ್ಲುವಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ವಿ ಪಲ್ಲವಿ ೬೦೦ಕ್ಕೆ ೫೯೦ ಅಂಕಗಳನ್ನು