ಜಿಲ್ಲೆಯಲ್ಲಿ ಮುಂಗಾರು ಹಿನ್ನಡೆ ಕೃಷಿ ಕೆಲಸಕ್ಕೆ ಸಮಸ್ಯೆ ಮಡಿಕೇರಿ, ಜೂ. ೧೭: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆ ಇನ್ನೂ ಆರಂಭಗೊAಡಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ರಾಷ್ಟಾçದ್ಯಂತ ಶೇ ೬೪ ರಷ್ಟು
ನಕ್ಷತ್ರ ಆಮೆ ಮಾರಾಟ ಯತ್ನ ಇಬ್ಬರ ಬಂಧನ ಮಡಿಕೇರಿ, ಜೂ. ೧೭: ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿ.ಐ.ಡಿ. ಅರಣ್ಯ ಸಂಚಾರಿ ದಳ ಬಂಧಿಸಿದೆ. ತಾ. ೧೬ ರಂದು ಮಡಿಕೇರಿ ಸಿ.ಐ.ಡಿ. ಪೊಲೀಸ್
ತಾ ೨೩ ರಂದು ಕುಶಾಲನಗರದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಮಡಿಕೇರಿ, ಜೂ. ೧೭: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ತಾ. ೨೩ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ
ಆನೆಗಳನ್ನು ಮುಟ್ಟಲು ಸ್ನಾನ ಮಾಡಿಸಲು ಅವಕಾಶವಿಲ್ಲ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜೂ. ೧೭: ರಾಜ್ಯದ ಆನೆ ಶಿಬಿರಗಳು, ಸೆರೆ ಹಿಡಿಯಲಾದ ಕಾಡಾನೆಗಳನ್ನು ಪಳಗಿಸುವ ಕೇಂದ್ರಗಳು ಮತ್ತು ಸಾರ್ವಜನಿಕ ಆನೆ ವೀಕ್ಷಣಾ ಸೌಲಭ್ಯಗಳಿಗೆ ಅನ್ವಯಿಸುವಂತೆ ರಾಜ್ಯ ಅರಣ್ಯ
ಪದವಿಪೂರ್ವ ಕಾಲೇಜುಗಳಿಗೆ ಇನ್ನೂ ದೊರಕದ ಪಠ್ಯಪುಸ್ತಕಗಳು ಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿನ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ತರಗತಿಗಳು ಪ್ರಾರಂಭವಾಗಿ ಬಹುತೇಕ ೧ ತಿಂಗಳಾದರೂ ಸರಕಾರದಿಂದ ವಿತರಣೆಯಾಗಬೇಕಿರುವ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರದೆ ಪಾಠ-ಪ್ರವಚನಕ್ಕೆ