ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಮಡಿಕೇರಿ, ಸೆ. ೧೨ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ರಸ್ತೆ, ವಾಹನ ನಿಲುಗಡೆ ಹಾಗೂ ಸೂಚನಾ ಫಲಕ ಸೇರಿದಂತೆ ಅಗತ್ಯ
ಗ್ರಾಪಂ ಮೀಸಲು ನಿಗದಿ ಪೂರ್ಣ ಚುನಾವಣೆ ಚುನಾವಣಾ ಆಯೋಗದ್ದು (ಕೆ.ಎಂ ಇಸ್ಮಾಯಿಲ್ ಕಂಡಕರೆ) ಬೆAಗಳೂರು, ಸೆ. ೧೨: ರಾಜ್ಯದ ೫,೮೬೪ ಗ್ರಾಮ ಪಂಚಾಯಿತಿಗಳ ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ, ಇನ್ನು ಚುನಾವಣೆ ನಡೆಸುವ
ಸುರಕ್ಷಿತ ಜವಾಬ್ದಾರಿಯುತವಾಗಿ ಗಣೇಶೋತ್ಸವ ಆಚರಣೆಗೆ ಕ್ರಮ ಮಡಿಕೇರಿ, ಸೆ. ೧೨: ಈ ಬಾರಿಯ ಗೌರಿ ಗಣೇಶೋತ್ಸವವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.
ಗೌಡ ಸಮಾಜಗಳ ಒಕ್ಕೂಟ ವಿರುದ್ಧ ಕಾನೂನು ಹೋರಾಟ ಗೋಣಿಕೊಪ್ಪ ವರದಿ, ಸೆ. ೧೨: ಕೊಡವ ಬುಡಕಟ್ಟು ಸ್ಥಾನಮಾನ, ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇಧಕ್ಕೆ ಸೇರಿಸುವುದು, ಕೋವಿ ಹಕ್ಕು ಹಾಗೂ ಕೊಡವ ಲ್ಯಾಂಡ್ ಹಕ್ಕೋತ್ತಾಯಕ್ಕೆ ಹೋರಾಟ
ರೂ ೧೪ ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿ ಅಭಿವೃದ್ಧಿ ಮಾಜಿ ಸಚಿವ ರೇವಣ್ಣ ಕೂಡಿಗೆ, ಸೆ. ೧೨: ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡ ಕೂಡಿಗೆ ಹಾಲಿನ ಡೈರಿಯನ್ನು ಅಭಿವೃದ್ಧಿಪಡಿಸುವ ಮೂಲಕ ಅದರ ಸಾಮರ್ಥ್ಯ ವಿಸ್ತ್ತರಣೆಯನ್ನು ಹೆಚ್ಚಿಸುವ ಮುಖೇನ ಅಭಿವೃದ್ಧಿಪಡಿಸಲು ಆಡಳಿತ ಮಂಡಳಿಯ