ಜಿಲ್ಲೆಯಾದ್ಯಂತ ಸಂಭ್ರಮದ ತಿರು ಓಣಂ ಆಚರಣೆ ಮಡಿಕೇರಿ, ಆ. ೨೬: ಹಿಂದೂ ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ತಿರು ಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿAದ ಆಚರಿಸಲಾಯಿತು. ಕಳೆದ ಹತ್ತು ದಿನಗಳಿಂದ ಮನೆಯ ಮುಂದೆ ಹೂವಿನ ರಂಗೋಲಿ(ಪೂಕಳA)
ಗ್ರಾಮ ಪಂಚಾಯತ್ ನೌಕರರನ್ನು ವಜಾಗೊಳಿಸುವ ಅಧಿಕಾರ ಸಿಇಒಗೆ ಇಲ್ಲ ಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಆ. ೨೬: ಮಹತ್ವದ ಬೆಳವಣಿಗೆಯೊಂದರಲ್ಲಿ ಗ್ರಾಮ ಪಂಚಾಯಿತಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ಇಲ್ಲ ಎಂದು
ಗ್ರಾಮ ಪಂಚಾಯತ್ ನೌಕರರನ್ನು ವಜಾಗೊಳಿಸುವ ಅಧಿಕಾರ ಸಿಇಒಗೆ ಇಲ್ಲ ಕೋವರ್‌ಕೊಲ್ಲಿ ಇಂದ್ರೇಶ್ ಬೆಂಗಳೂರು, ಆ. ೨೬: ಮಹತ್ವದ ಬೆಳವಣಿಗೆಯೊಂದರಲ್ಲಿ ಗ್ರಾಮ ಪಂಚಾಯಿತಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ಇಲ್ಲ ಎಂದು
ರೈತ ಹೋರಾಟ ಸಮಿತಿಯಿಂದ ಸೆ ೧೧ ರಂದು ಪ್ರತಿಭಟನೆ ಮಡಿಕೇರಿ, ಆ. ೨೬: ಕಸ್ತೂರಿರಂಗನ್ ವರದಿಯಲ್ಲಿನ ಅಂಶಗಳನ್ನು ಸಡಿಲಗೊಳಿಸಬೇಕು, ಸಿ ಆಂಡ್ ಡಿ ಸರ್ವೆ ವರದಿಯನ್ನು ನೀಡಬೇಕು, ಮೀಸಲು ಅರಣ್ಯ ಘೋಷಣೆ ಸಂಬAಧ ಸೆಕ್ಷನ್ ೪ ಕೈಬಿಡಬೇಕು
ಸಮಸ್ಯೆಗಳ ಪರಿಹಾರ ಅಭಿವೃದ್ಧಿಗೆ ಕಾಳಜಿ ಸಿಎಂ ಭರವಸೆ ಮಂತರ್ ಗೌಡ ಮಾಹಿತಿ ಕುಶಾಲನಗರ, ಆ. ೨೬: ಕೊಡಗು ಜಿಲ್ಲೆಯ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗೆ ಸರಕಾರ ವಿಶೇಷ ಕಾಳಜಿ ವಹಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಮಡಿಕೇರಿ ಕ್ಷೇತ್ರ