ಬಾಳೆಗುಂಡಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ ಸಿದ್ದಾಪುರ, ಮಾ.೯: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಆನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ವರದಿಯಾಗಿದ್ದು, ಮಿತಿಮೀರಿರುವ ಕಾಡಾನೆ-ಮಾನವ ಸಂಘರ್ಷಕ್ಕೆ ಕೊನೆ
ಕುಟುಂಬ ವಿಭಜನೆ ಭೂ ಪರಿವರ್ತನೆ ನಿಯಮ ದುರುಪಯೋಗ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಮಾ. ೯: ಕುಟುಂಬ ವಿಭಜನೆ ನಿಬಂಧನೆಗಳ ದುರುಪಯೋಗವನ್ನು ಉಲ್ಲೇಖಿಸಿ, ಐದು ಗುಂಟೆ ಅಥವಾ ಅದಕ್ಕಿಂತ ಕಡಿಮೆ ಅಳತೆಯ ಕೃಷಿ ಭೂಮಿಯ ಭೂ ಪರಿವರ್ತನೆಯನ್ನು ಕಡ್ಡಾಯವಾಗಿ
ಕೆರೆಯಲ್ಲಿ ಮುಳುಗಿ ತಂದೆ ಮಗ ದುರ್ಮರಣ ಪೊನ್ನಂಪೇಟೆ, ಮಾ. ೯: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗ, ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಕೆರೆಗೆ ಇಳಿದ ತಂದೆ ಇಬ್ಬರೂ ನೀರಿನಲ್ಲಿ ಮುಳುಗಿ ದಾರುಣ ಸಾವಿಗೀಡಾದ ಹೃದಯ
ಬದುಕಿಗೆ ವಿದಾಯ ಹೇಳಿದ ಅಭಿಮನ್ಯು .*ಗೋಣಿಕೊಪ್ಪ, ಮಾ. ೯: ಕಾಡಿನಲ್ಲಿ ಸಂಚಾರ ಮಾಡುತ್ತಿದ್ದಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಅಭಿಮನ್ಯು (೨೩) ನರಳಾಟದಲ್ಲಿ ಕೊನೆ ಉಸಿರೆಳೆದಿದೆ. ತಿತಿಮತಿ ಕಂಠಪುರ ಆನೆ ಕ್ಯಾಂಪ್‌ನಲ್ಲಿ ಭಾನುವಾರ ಸಂಜೆ ೬.೩೦ಕ್ಕೆ
ಲಾರಿ ಕಾರು ಅಪಘಾತ ನಾಪೋಕ್ಲು, ಮಾ. ೯: ದೇವರಕೊಲ್ಲಿ ಕಂಟೈನರ್ ಲಾರಿ ಮತ್ತು ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೆ ತೀವ್ರ ಗಾಯವಾದ ಘಟನೆ ಸಂಭವಿಸಿದೆ. ಮೈಸೂರು-ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿಯ