ಭಗಂಡೇಶ್ವರ ಸನ್ನಿಧಿಗೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಮಡಿಕೇರಿ, ಆ. ೧೬: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪವಿತ್ರ ಕ್ಷೇತ್ರವಾದ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಗೆ ಭೇಟಿ
ಮಡಿಕೇರಿಯಲ್ಲಿ ಮುಖ್ಯಮಂತ್ರಿಗೆ ಅದ್ದೂರಿ ಸ್ವಾಗತ ಮಡಿಕೇರಿ, ಆ. ೧೬: ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ
ಕೊಡಗಿನಲ್ಲಿ ನಡೆಯಿತೊಂದು ವಿಜೃಂಭಣೆಯ ವಿವಾಹ ಅನಿಲ್ ಹೆಚ್.ಟಿ. ಮಡಿಕೇರಿ, ಆ. ೧೬: ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಭಾನುವಾರ ಆಯೋಜಿತ ವಿವಾಹ ಸಮಾರಂಭ, ಕೊಡಗಿನಲ್ಲಿ ಈವರೆಗೆ ಜರುಗಿದ ಪ್ರತಿಷ್ಠಿತ ವಿವಾಹ ಸಮಾರಂಭಗಳ ಪೈಕಿ ಒಂದಾಗಿ
ಕೊಡಗನ್ನು ಲಾಯಲ್ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಬೇಕು ಮಡಿಕೇರಿ, ಆ. ೧೬: ವಿಶಿಷ್ಟ ಸಂಸ್ಕೃತಿಯ ಕೊಡಗು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು “ಲಾಯಲ್ ಪ್ರವಾಸೋದ್ಯಮ ಕೇಂದ್ರ”ವನ್ನಾಗಿ ಪರಿವರ್ತಿಸಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ
ಆಭರಣ ಸಮರ್ಪಣೆ ಮಡಿಕೇರಿ, ಆ. ೧೬: ಕೊಡಗು ಏಕೀಕರಣ ರಂಗದಿAದ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೂಲಕ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಆಭರಣವನ್ನು ಸಮರ್ಪಿಸಲಾಯಿತು. ಹಲವು ವರ್ಷಗಳ ಹಿಂದೆ ಕಾವೇರಿ ಕ್ಷೇತ್ರದ