ಕಸ್ತೂರಿ ರಂಗನ್ ವರದಿ ವಿರೋಧಿಸಿ ರಸ್ತೆಗಿಳಿದ ರೈತರು ಮಡಿಕೇರಿ,ಸೆ.೧೧: ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ಮಾರಕವಾಗಿರುವ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಹೊರಡಿಸಲಾಗಿರುವ ಕಸ್ತೂರಿ ರಂಗನ್ ವರದಿಯ ಕರಡು ಪಟ್ಟಿಯನ್ನು ವಿರೋಧಿಸಿ ಜಿಲ್ಲೆಯ ರೈತರು, ಬೆಳೆಗಾರರು
ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲು ಬಿಡುವದಿಲ್ಲ ಮಡಿಕೇರಿ, ಸೆ. ೧೧; ಜಿಲ್ಲೆಗೆ ಮಾರಕವಾಗಿ ಪರಿಣಮಿಸಿರುವ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜಿಲ್ಲೆಯ ಜನತೆಗೆ ಯಾವದೇ ತೊಂದರೆಯಾಗಲು ಅವಕಾಶ ನೀಡುವದಿಲ್ಲವೆಂದು ರೈತ ಹೋರಾಟ ಸಮಿತಿ ವತಿಯಿಂದ
ಎಸ್ಐಆರ್ ಜಿಲ್ಲೆಯಲ್ಲಿ ೧೦೧೧೯ ಮತದಾರರ ವಿಚಾರಣೆ ಪೂರ್ಣ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಸೆ. ೧೧: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗು ಜಿಲ್ಲೆಯ ೫೮,೮೮೩ ಮತದಾರರಿಗೆ ಈಗಾಗಲೇ ನೋಟಿಸ್
ಪ್ರೆಶರ್ ಮಿಡ್ ಧ್ವನಿವರ್ಧಕ ಬಳಕೆಗೆ ನಿಷೇಧ ಮಡಿಕೇರಿ, ಸೆ. ೧೧: ಸಾರ್ವಜನಿಕರಿಗೆ ಕಿರಿಕಿರಿ ಹಾಗೂ ತೊಂದರೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲಾದ್ಯಂತ ಧ್ವನಿವರ್ಧಕಗಳಲ್ಲಿ ‘ಪ್ರೆಶರ್ ಮಿಡ್’ ಅಳವಡಿಸುವುದು ಹಾಗೂ ‘ಪ್ರೆಶರ್ ಮಿಡ್’ ಅಳವಡಿಸಿರುವ ಧ್ವನಿವರ್ಧಕಗಳನ್ನು
ಮಡಿಕೇರಿಯಲ್ಲಿ ರಾಷ್ಟಿçÃಯ ನೇತ್ರದಾನ ಪಾಕ್ಷಿಕಾಚರಣೆ ಮಡಿಕೇರಿ, ಸೆ. ೧೧; ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಸಹಯೋಗದಲ್ಲಿ