ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಕಾರ್ಯತಂತ್ರ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಫೆ. ೨೧: ಚಳಿಗಾಲ ಮರೆಯಾಗಿ ಬೇಸಿಗೆ ಕಾಲಿಡುತ್ತಿದೆ. ಉರಿಬಿಸಿಲು ಜನರಿಗೆ ಬೆವರಿಳಿಸುತ್ತದೆ. ನೀರಿನ ಹಾಹಾಕಾರವನ್ನು ಸೃಷ್ಟಿಸುತ್ತದೆ. ಅದೇ ರೀತಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಭಯವೂ ಆವರಿಸುತ್ತದೆ.
ಸಿವಿಲ್ ಜಡ್ಜ್ ಆಗಿ ಕೆಟಿ ರೋಶ್ನಿ ಆಯ್ಕೆ ಮಡಿಕೇರಿ, ಫೆ. ೨೧: ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ೧೧ನೇ ರ‍್ಯಾಂಕ್ ಪಡೆದು ಜಿಲ್ಲೆಯ ಮೂಲದ ಕೆ.ಟಿ. ರೋಶ್ನಿ ಅವರು ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ. ಮೂಲತಃ ಮಡಿಕೇರಿ ಬಳಿಯ ಕನ್ನಂಡಬಾಣೆಯ ನಿವಾಸಿ,
೩ ಸಾವಿರ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ಮಂಜೂರಾತಿ ಗೋಣಿಕೊಪ್ಪಲು, ಫೆ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತ ಹಾಗೂ ಹಕ್ಕು ಪತ್ರ ವಂಚಿತರಾಗಿರುವ ಮೂರು ಸಾವಿರ ಕುಟುಂಬಗಳಿಗೆ ಹಕ್ಕುಪತ್ರದೊಂದಿಗೆ ನಿವೇಶನ ಹಾಗೂ
ಬಿರುನಾಣಿಯಲ್ಲಿ ಹಿಂದೂ ಸಂಗಮದ ಫ್ಲೆಕ್ಸ್ ಬಂಟಿAಗ್ಸ್ಗೆ ಹಾನಿ ಮಡಿಕೇರಿ, ಫೆ. ೨೧: ಪ್ರಸ್ತುತ ಜಿಲ್ಲೆಯ ಹಲವಾರು ಭಾಗಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಜರುಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಶಾಂತಿಯುತವಾದ ಆಯೋಜನೆ ಕಂಡುಬAದಿತ್ತು. ಇದರಂತೆ ದಕ್ಷಿಣ ಕೊಡಗಿನ ಗಡಿಭಾಗವಾದ
ಶಾಸಕ ಲೋಕಾಯುಕ್ತ ಬಲೆಗೆ ಗದಗ, ಫೆ. ೨೧: ಗುತ್ತಿಗೆದಾರನಿಂದ ರೂ. ೫ ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ