ಸಿಜೆಪಿ ಸಂಸತ್ ಚಲೋ ಸಂದರ್ಭ ಉದ್ವಿಗ್ನ ಸ್ಥಿತಿ ನವದೆಹಲಿ, ಜು.೨೦: ನೀಟ್ ಪರೀಕ್ಷೆ ಅಕ್ರಮವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನವದೆಹಲಿಯಲ್ಲಿ ಇಂದು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು
ಫುಟ್ಬಾಲ್ ವಿಶ್ವಕಪ್ ಸ್ಪೇನ್ ೨ನೇ ಬಾರಿಗೆ ಚಾಂಪಿಯನ್ (ಇಸ್ಮಾಯಿಲ್ ಕಂಡಕರೆ) ಅಮೆರಿಕ, ಜು. ೨೦: ಯು.ಎಸ್.ಎ ನ್ಯೂಯಾರ್ಕ್ನ ನ್ಯೂಜರ್ಸಿಯಲ್ಲಿ ನಡೆದ ೨೦೨೬ರ ಫುಟ್ಬಾಲ್ ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು ೧-೦ ಗೋಲುಗಳಿಂದ ಮಣಿಸಿ ೨ನೇ
ರಾಜ್ಯ ಸರ್ಕಾರದ ವಿರುದ್ಧ ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ ಸೋಮವಾರಪೇಟೆ, ಜು. ೨೦: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ವತಿಯಿಂದ ಇಲ್ಲಿನ ತಾಲೂಕು
ಹದಗೆಟ್ಟ ರಸ್ತೆ ಭಾಗಮಂಡಲದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಭಾಗಮಂಡಲ, ಜು. ೨೦: ನಾಪೋಕ್ಲು- ಭಾಗಮಂಡಲ ರಸ್ತೆ ಹಾಗೂ ಭಾಗಮಂಡಲ - ಕರಿಕೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಿ ಸುಗಮ ಸಂಚಾರಕ್ಕೆ
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನಕುಲ್ ಕುಶಾಲನಗರ, ಜು. ೨೦: ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕೊಡಗು ಮೂಲದ ಐಎಎಸ್ ಅಧಿಕಾರಿ ಎಸ್.ಎಸ್ ನಕುಲ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್ ಅವರ