ಹೋಂ ಸ್ಟೇ ಸ್ಥಾಪನೆಗೆ ಶೇ ೭೦ ರಷ್ಟು ಸಬ್ಸಿಡಿ ಘೋಷಿಸಿದ ಮೇಘಾಲಯ ಕೋವರ್‌ಕೊಲ್ಲಿ ಇಂದ್ರೇಶ್ ಶಿಲ್ಲಾAಗ್, ಜು. ೨೫; ಮುಂದಿನ ೨೦೨೭ರಂದು ಶಿಲ್ಲಾಂಗ್‌ನಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟಕ್ಕೆ ಮೇಘಾಲಯ ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಪೂರ್ವ ಸಿದ್ಧತೆಗಳನ್ನು ಆರಂಭಿಸಿದೆ. ಒಂದು ರಾಜ್ಯವು ರಾಷ್ಟ್ರೀಯ
ನೀಟ್ ಯುಜಿ ೨೦೨೬ ಪರೀಕ್ಷಾ ವಿವಾದ ನವದೆಹಲಿ, ಜು. ೨೫: ನೀಟ್ ವಿವಾದದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬದಲಾಗುವರೆ ಕೆ.ಎಂ ಇಸ್ಮಾಯಿಲ್ ಕಂಡಕರೆ ಮಡಿಕೇರಿ, ಜು. ೨೫: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗಾಗಿ ಎಐಸಿಸಿ ವೀಕ್ಷಕರನ್ನು ನೇಮಕ
ಆ ೯ ರಂದು ಕೊಮ್ಮೆತೋಡಿನಲ್ಲಿ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಸಂಗಮ ಪೊನ್ನAಪೇಟೆ, ಜು. ೨೫: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಮುಂಬರುವ ಆಗಸ್ಟ್ ೯ ರಂದು ವೀರಾಜಪೇಟೆ ಸಮೀಪದ ಕೊಮ್ಮೆತೋಡಿನಲ್ಲಿ ಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ
ಆಧಾರ್ ನೋಂದಣಿ ತಿದ್ದುಪಡಿ ಶಿಬಿರ ಮಡಿಕೇರಿ, ಜು. ೨೫: ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ತಾ. ೨೭ ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರದಲ್ಲಿ ತಮ್ಮ ಆಧಾರ್