ಜಿಲ್ಲೆಯಾದ್ಯಂತ ಮರ್ಯಾದಾ ಪುರುಷೋತ್ತಮನ ಆರಾಧನೆ ಮಡಿಕೇರಿ, ಮಾ. ೨೭: ರಾಮನವಮಿ ಪ್ರಯುಕ್ತ ಕೊಡಗು ಜಿಲ್ಲೆಯಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಭಕ್ತಾದಿಗಳು ಇಂದು ಆರಾಧಿಸಿದರು. ಜಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ಶ್ರೀರಾಮನನ್ನು ಸ್ತುತಿಸಿ ಪೂಜೆಯಲ್ಲಿ
ಅಮೃತ್ ೨ ಯೋಜನೆ ಬೀದಿನಾಯಿಗಳಿಗೆ ಆಶ್ರಯತಾಣ ಪೂರ್ಣಗೊಳಿಸಲು ಕ್ರಮ ಮಡಿಕೇರಿ,ಮಾ.೨೭: ಮಡಿಕೇರಿ ನಗರದಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಅಮೃತ್-೨ ಕುಡಿಯುವ ನೀರಿನ ಯೋಜನೆ ಹಾಗೂ ಬೀದಿ ನಾಯಿಗಳಿಗೆ ಆಶ್ರಯತಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು
ಕೊಡವ ಕೌಟುಂಬಿಕ ಕ್ರಿಕೆಟ್ ಮಡಿಕೇರಿ, ಮಾ. ೨೭: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವವೂ ಹಾಕಿ ಉತ್ಸವದ ಜೊತೆ-ಜೊತೆಯಾಗಿಯೇ ಪ್ರಸಕ್ತ ವರ್ಷ ನಿಗದಿಯಾಗಿದೆ. ಏಪ್ರಿಲ್ ೫ ರಿಂದ ಚೇನಂಡ ಕಪ್ ಕೌಟುಂಬಿಕ
ಇಸಿಹೆಚ್ಎಸ್ ಮಾಹಿತಿ ಮಡಿಕೇರಿ, ಮಾ. ೨೭: ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. ೩೧ ರಂದು ಮಹಾವೀರ ಜಯಂತಿ ಹಾಗೂ ಏ. ೩ ರಂದು ಗುಡ್‌ಫ್ರೆöÊಡೆಯ ಪ್ರಯುಕ್ತ ಮುಚ್ಚಿರುತ್ತದೆ. ತಾ. ೩೦
ಒಳಚರಂಡಿ ಅಮೃತ್ ೨ ಯೋಜನೆ ಮಂತರ್ಗೌಡ ಅಧ್ಯಕ್ಷತೆಯಲ್ಲಿ ಸಭೆ ಕುಶಾಲನಗರ, ಮಾ. ೨೭: ಕುಶಾಲನಗರ ಒಳಚರಂಡಿ ಯೋಜನೆ ಮತ್ತು ಅಮೃತ್ ೨ ನಿರಂತರ ಕುಡಿಯುವ ನೀರಿನ ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಬೆಂಗಳೂರಿನಲ್ಲಿ ಮಡಿಕೇರಿ ಶಾಸಕ