ಕೊಡವ ಕುಟುಂಬಗಳ ಕ್ರೀಡಾ ಹಬ್ಬಕ್ಕೆ ಇದೀಗ ತೋಕ್ನಮ್ಮೆಯ ಆಕರ್ಷಣೆ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಸೆ. ೧೭: ಕೊಡವ ಕುಟುಂಬಗಳ ನಡುವೆ ಅತಿ ಹೆಚ್ಚು ಜನಪ್ರಿಯವಾಗಿ ನಡೆಯುವ ಕೌಟುಂಬಿಕ ಹಾಕಿ ನಮ್ಮೆ ಒಂದೆಡೆಯಾದರೆ, ಇದರೊಂದಿಗೆ ಕ್ರಿಕೆಟ್ ನಮ್ಮೆ, ಕೇರ್‌ಬಲಿ
ಮತ್ತೆ ಬದಲಾದ ದಸರಾ ಉತ್ಸವ ದಿನಾಂಕ ಮಡಿಕೇರಿ, ಸೆ. ೧೭: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಅಕ್ಟೋಬರ್ ೨೧ರಂದು ನೆರವೇರಲಿದೆ ಎಂದು ಕರಗ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ
ಸಿಎನ್ಸಿ ಬೇಡಿಕೆಗೆ ವೀರಶೈವ ಮಹಾಸಭಾ ವಿರೋಧ ಮಡಿಕೇರಿ, ಸೆ.೧೭; ಸಿಎನ್‌ಸಿ ಸಂಘಟನೆಯು ಸಲ್ಲಿಸಿರುವ ಕೊಡವ ಸ್ವಾಯತ್ತ ಮಂಡಳಿ ಭೌಗೋಳಿಕ, ರಾಜಕೀಯ ಬೇಡಿಕೆಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ
ಬರಪೀಡಿತ ಪಟ್ಟಿಗೆ ವೀರಾಜಪೇಟೆ ಪೊನ್ನಂಪೇಟೆ ತಾಲೂಕು ಸೇರ್ಪಡೆ ಬೆಂಗಳೂರು, ಸೆ. ೧೭: ರಾಜ್ಯದ ಹಲವು ಭಾಗಗಳಲ್ಲಿನ ಒಣ ಹವಾಮಾನದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಗುರುವಾರ ಮತ್ತೆ ೨೩ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಇಲ್ಲಿಯವರೆಗೆ ಬರಪೀಡಿತ
ಎಸ್ಐಆರ್ ಕೊಡಗು ಜಿಲ್ಲೆಯಲ್ಲಿ ೨೬೨೦೪ ಮತದಾರರ ವಿಚಾರಣೆ ಪೂರ್ಣ ಮಡಿಕೇರಿ, ಸೆ. ೧೭: ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂಬAಧ ಎರಡು ಕ್ಷೇತ್ರಗಳಲ್ಲಿ ಒಟ್ಟು ೫೮,೮೯೩ ಮತದಾರರಿಗೆ ನೋಟೀಸ್ ಜನರೇಟ್ ಮಾಡಲಾಗಿದೆ. ಸೆ.೧೭ರವರೆಗೆ