ಕಾನೂರು ಕುಟ್ಟ ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಟಪೆÇನ್ನಂಪೇಟೆ, ಆ. 27: ಕಳೆದ 5 ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಖಾಸಗಿ ಬಸ್ ಒಳಗೊಂಡಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಓಡಾಟ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಇದೀಗ ಗೋ ಶಾಲೆಗೆ ಹಸು ದಾನಪಾಲಿಬೆಟ್ಟ, ಆ. 27: ಮನೆಯಲ್ಲಿ ಸಾಕಿದ ಹಸುವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಗೋಶಾಲೆಗೆ ದಾನ ಮಾಡಿದರು. ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿರುವ ಕಾಮಧೇನು ಗೋಶಾಲೆಗೆ ದೇವಾಲಯಕ್ಕೆ ನೆರವು ಮಡಿಕೇರಿ, ಆ. 27: ಮಡಿಕೇರಿ ತಾಲೂಕಿನ ಮುಕ್ಕೋಡ್ಲುವಿನ ಅವಂಡಿ ಗ್ರಾಮದ ಶ್ರೀ ಕಾಟೋಳಪ್ಪ ದೇವಸ್ಥಾನದ ಮೇಲೆ ಭಾರೀ ಮಳೆ ಗಾಳಿಯಿಂದ ಮರ ಬಿದ್ದಿದ್ದು, ದೇವಸ್ಥಾನ ಜೀರ್ಣೋದ್ಧಾರ ಮಾಡಲು ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವಶನಿವಾರಸಂತೆ, ಆ. 27: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ವೀರಭದ್ರೇಶ್ವರ ಸ್ವಾಮಿ ಜಯಂತಿ ಖಾಸಗಿ ಶಾಲೆಗಳು ಪ್ರಾರಂಭ: ಕರವೇ ಆಕ್ಷೇಪಸೋಮವಾರಪೇಟೆ, ಆ. 27: ಕೊರೊನಾ ವೈರಸ್ ಹರಡುವ ಆತಂಕದ ನಡುವೆಯೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಶಾಲೆಗಳು ಪ್ರಾರಂಭವಾಗಿವೆ ಎಂದು ಆರೋಪಿಸಿರುವ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ
ಕಾನೂರು ಕುಟ್ಟ ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಟಪೆÇನ್ನಂಪೇಟೆ, ಆ. 27: ಕಳೆದ 5 ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಖಾಸಗಿ ಬಸ್ ಒಳಗೊಂಡಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಓಡಾಟ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಇದೀಗ
ಗೋ ಶಾಲೆಗೆ ಹಸು ದಾನಪಾಲಿಬೆಟ್ಟ, ಆ. 27: ಮನೆಯಲ್ಲಿ ಸಾಕಿದ ಹಸುವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಗೋಶಾಲೆಗೆ ದಾನ ಮಾಡಿದರು. ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿರುವ ಕಾಮಧೇನು ಗೋಶಾಲೆಗೆ
ದೇವಾಲಯಕ್ಕೆ ನೆರವು ಮಡಿಕೇರಿ, ಆ. 27: ಮಡಿಕೇರಿ ತಾಲೂಕಿನ ಮುಕ್ಕೋಡ್ಲುವಿನ ಅವಂಡಿ ಗ್ರಾಮದ ಶ್ರೀ ಕಾಟೋಳಪ್ಪ ದೇವಸ್ಥಾನದ ಮೇಲೆ ಭಾರೀ ಮಳೆ ಗಾಳಿಯಿಂದ ಮರ ಬಿದ್ದಿದ್ದು, ದೇವಸ್ಥಾನ ಜೀರ್ಣೋದ್ಧಾರ ಮಾಡಲು
ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವಶನಿವಾರಸಂತೆ, ಆ. 27: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ವೀರಭದ್ರೇಶ್ವರ ಸ್ವಾಮಿ ಜಯಂತಿ
ಖಾಸಗಿ ಶಾಲೆಗಳು ಪ್ರಾರಂಭ: ಕರವೇ ಆಕ್ಷೇಪಸೋಮವಾರಪೇಟೆ, ಆ. 27: ಕೊರೊನಾ ವೈರಸ್ ಹರಡುವ ಆತಂಕದ ನಡುವೆಯೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಶಾಲೆಗಳು ಪ್ರಾರಂಭವಾಗಿವೆ ಎಂದು ಆರೋಪಿಸಿರುವ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ