ನಗರಸಭೆ ಮಳಿಗೆ ಹರಾಜು ಮೀನು ಮಳಿಗೆ ದುಪ್ಪಟ್ಟು ಬೆಲೆಗೆ ಮಾರಾಟಮಡಿಕೇರಿ, ಮಾ. ೨೪: ಮಡಿಕೇರಿ ನಗರ ಸಭಾ ವ್ಯಾಪ್ತಿಗೊಳಪಡುವ ಮಾರುಕಟ್ಟೆ ಆವರಣದಲ್ಲಿರುವ ಕೋಳಿ, ಕುರಿ, ಹಸಿಮೀನು ಮಾರಾಟ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಇಂದು ನಡೆಯಿತು. ಮೀನು
ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನಶನಿವಾರಸಂತೆ, ಮಾ. ೨೪: ಹಾಡಹಗಲೇ ಮನೆಗೆ ನುಗ್ಗಿ ರೂ. ೨ ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ರೂ. ೭೦ ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಶನಿವಾರಸಂತೆ
ಕೂಟಿಯಾಲ ರಸ್ತೆ ಸ್ಪಷ್ಟತೆ ಇಲ್ಲದ ಸಚಿವರ ಮಾಹಿತಿಮಡಿಕೇರಿ, ಮಾ. ೨೪: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿಟ್ಟಂಗಾಲ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೂಟಿಯಾಲ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ
ಛಾಯಾ ನಂಜಪ್ಪಗೆ ಪ್ರಶಸ್ತಿ ಮಡಿಕೇರಿ, ಮಾ. ೨೪: ಮೂಲತಃ ಗೋಣಿಕೊಪ್ಪದವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ರಾಜಪ್ಪ ಅವರಿಗೆ ‘ವಿಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ (ಭಾರತವನ್ನು ಬದಲಾಯಿಸುತ್ತಿರುವ ಮಹಿಳೆಯರು)
ಕೊಡವ ಅಭಿವೃದ್ಧಿ ನಿಗಮ ಯುಕೊದಿಂದ ಸಿಎಂ ಭೇಟಿ ಮಡಿಕೇರಿ, ಮಾ ೨೪: ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸಂಘಟನೆಯ ನಿಯೋಗವೊಂದು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು