ಅನ್ನಭಾಗ್ಯ ಯೋಜನೆಯಡಿ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ವಿಪಿ ಶಶಿಧರ್ ಮಾಹಿತಿ ಕೂಡಿಗೆ, ಫೆ. ೨೪: ಗ್ಯಾರಂಟಿ ಅನುಷ್ಠಾನ ಯೋಜನೆಯ ಅಡಿಯಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ೭೫ ವರ್ಷ ತುಂಬಿದ ಹಾಗೂ ಪಡಿತರ ಚೀಟಿಯಲ್ಲಿ ಒಬ್ಬರೇ ನೋಂದಣಿಯಾಗಿರುವ ವೃಯೋವೃದ್ಧರಿಗೆ
ಅನ್ನಭಾಗ್ಯ ಯೋಜನೆಯಡಿ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರ ವಿಪಿ ಶಶಿಧರ್ ಮಾಹಿತಿ ಕೂಡಿಗೆ, ಫೆ. ೨೪: ಗ್ಯಾರಂಟಿ ಅನುಷ್ಠಾನ ಯೋಜನೆಯ ಅಡಿಯಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ೭೫ ವರ್ಷ ತುಂಬಿದ ಹಾಗೂ ಪಡಿತರ ಚೀಟಿಯಲ್ಲಿ ಒಬ್ಬರೇ ನೋಂದಣಿಯಾಗಿರುವ ವೃಯೋವೃದ್ಧರಿಗೆ
ಜಾನುವಾರುಗಳ ಮೇಲೆ ವನ್ಯಜೀವಿ ದಾಳಿ ಮಡಿಕೇರಿ, ಫೆ. ೨೪: ವನ್ಯಜೀವಿ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ಇಬ್ನಿವಳವಾಡಿಯಲ್ಲಿ ನಡೆದಿದೆ. ಹುಲಿದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ
ಗದ್ದೆಗೆ ಉರುಳಿದ ಕಾರು ತಾಯಿ ಮಗ ಪಾರು ಚೆಯ್ಯಂಡಾಣೆ, ಫೆ. ೨೪: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದು ತಾಯಿ ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಟ್ಟಗೇರಿ ಮಡಿಕೇರಿ
ಹಿರಿಯರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವAತಾಗಬೇಕು ಡಾಜೆ ಸೋಮಣ್ಣ *ಗೋಣಿಕೊಪ್ಪ, ಫೆ. ೨೪: ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಲು ಹಿರಿಯರು ಮರೆತು ಹೋಗುತ್ತಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ ಸೋಮಣ್ಣ ವಿಷಾಧಿಸಿದರು. ಗೋಣಿಕೊಪ್ಪ ಸರ್ಕಾರಿ