ಸಂವಿಧಾನ ದಿನಾಚರಣೆ ಅಗತ್ಯ ಸಿದ್ಧತೆಗೆ ಆರ್ ಐಶ್ವರ್ಯ ಸೂಚನೆ ಮಡಿಕೇರಿ, ನ. ೨೧: ತಾ. ೨೬ ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯಬೊಟ್ಟಿಯತ್ನಾಡ್ ಹಾಕಿಗೆ ವಿಧ್ಯುಕ್ತ ಚಾಲನೆ ಗೋಣಿಕೊಪ್ಪಲು, ನ.೨೧: ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಲಿ, ಹಾಕಿಯ ತವರೂರು ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆ ನಿರಂತರವಾಗಿರಲಿ ಎಂದು ಉದ್ಯಮಿ ಹಾಗೂ ಬೊಟ್ಟಿಯತ್‌ನಾಡ್ ಹಾಕಿ ಕ್ಲಬ್ದರೋಡೆ ಪ್ರಕರಣ ವಿದ್ಯಾರ್ಥಿಗಳ ಬಂಧನ ಮಡಿಕೇರಿ, ನ. ೨೧ : ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಗ್ಯಾಂಗ್ ಅನ್ನು ಮಂಡ್ಯ ಪೊಲೀಸರು ಪತ್ತೆಹಚ್ಚಿದ್ದಾರೆ.ಬೀದಿ ನಾಯಿ ಹಾವಳಿ ಮಾಹಿತಿ ನೀಡಲು ಮನವಿ ಮಡಿಕೇರಿ, ನ. ೨೧: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ಮುಖ್ಯಸ್ಥರಿಗೆತಾ೨೩ರಂದು ಬೃಹತ್ ಸುನ್ನಿ ಆದರ್ಶ ಸಮ್ಮೇಳನ ಚೆಯ್ಯಂಡಾಣೆ, ನ. ೨೧: ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಮಡಿಕೇರಿ ಝೋನ್ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ನಾಪೋಕ್ಲುವಿನಲ್ಲಿ ಬೃಹತ್ ಸುನ್ನಿ ಆದರ್ಶ ಸಮ್ಮೇಳನ ನಡೆಯಲಿದೆ
ಸಂವಿಧಾನ ದಿನಾಚರಣೆ ಅಗತ್ಯ ಸಿದ್ಧತೆಗೆ ಆರ್ ಐಶ್ವರ್ಯ ಸೂಚನೆ ಮಡಿಕೇರಿ, ನ. ೨೧: ತಾ. ೨೬ ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ
ಬೊಟ್ಟಿಯತ್ನಾಡ್ ಹಾಕಿಗೆ ವಿಧ್ಯುಕ್ತ ಚಾಲನೆ ಗೋಣಿಕೊಪ್ಪಲು, ನ.೨೧: ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಲಿ, ಹಾಕಿಯ ತವರೂರು ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆ ನಿರಂತರವಾಗಿರಲಿ ಎಂದು ಉದ್ಯಮಿ ಹಾಗೂ ಬೊಟ್ಟಿಯತ್‌ನಾಡ್ ಹಾಕಿ ಕ್ಲಬ್
ದರೋಡೆ ಪ್ರಕರಣ ವಿದ್ಯಾರ್ಥಿಗಳ ಬಂಧನ ಮಡಿಕೇರಿ, ನ. ೨೧ : ಕೆಂಗೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರನ್ನು ಟಾರ್ಗೆಟ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಗ್ಯಾಂಗ್ ಅನ್ನು ಮಂಡ್ಯ ಪೊಲೀಸರು ಪತ್ತೆಹಚ್ಚಿದ್ದಾರೆ.
ಬೀದಿ ನಾಯಿ ಹಾವಳಿ ಮಾಹಿತಿ ನೀಡಲು ಮನವಿ ಮಡಿಕೇರಿ, ನ. ೨೧: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ಮುಖ್ಯಸ್ಥರಿಗೆ
ತಾ೨೩ರಂದು ಬೃಹತ್ ಸುನ್ನಿ ಆದರ್ಶ ಸಮ್ಮೇಳನ ಚೆಯ್ಯಂಡಾಣೆ, ನ. ೨೧: ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಮಡಿಕೇರಿ ಝೋನ್ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ನಾಪೋಕ್ಲುವಿನಲ್ಲಿ ಬೃಹತ್ ಸುನ್ನಿ ಆದರ್ಶ ಸಮ್ಮೇಳನ ನಡೆಯಲಿದೆ