ನಾಳೆಯಿಂದ ಶ್ರೀ ವೈದ್ಯನಾಥೇಶ್ವರ ದೈವಸ್ಥಾನದ ವಾರ್ಷಿಕೋತ್ಸವ *ಸಿದ್ದಾಪುರ, ಮಾ. ೩೧: ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್‌ನ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ಸೇವಾ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸುತ್ತಿರುವ ಶ್ರೀ ವೈದ್ಯನಾಥೇಶ್ವರ
ಹಿಂದೂ ಗೆಳೆಯರ ಬಳಗದಿಂದ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟಸೋಮವಾರಪೇಟೆ, ಮಾ.೩೧: ಸಮೀಪದ ಗೌಡಳ್ಳಿ ಗ್ರಾಮದ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ೪ನೇ ವರ್ಷದ ಮುಕ್ತ ಹಿಂದೂ ಕಪ್ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಏಪ್ರಿಲ್
ಶ್ರೀ ಕಂಡಿಮಕ್ಕಿ ಮೂರ್ತಿ ಉತ್ಸವವೀರಾಜಪೇಟೆ, ಮಾ. ೩೧: ಬಾಳುಗೋಡುವಿನ ಶ್ರೀ ಕಂಡಿಮಕ್ಕಿ ಮೂರ್ತಿ ಉತ್ಸವವು ಏ. ೨, ೩ ಮತ್ತು ೪ ರಂದು ಜರುಗಲಿದೆ ಎಂದು ದೇವಸ್ಥಾನದ ತಕ್ಕರಾದ ಪಡೆಯಂಡ ಪಿ.
ಶ್ರೀ ಕಂಡಿಮಕ್ಕಿ ಮೂರ್ತಿ ಉತ್ಸವವೀರಾಜಪೇಟೆ, ಮಾ. ೩೧: ಬಾಳುಗೋಡುವಿನ ಶ್ರೀ ಕಂಡಿಮಕ್ಕಿ ಮೂರ್ತಿ ಉತ್ಸವವು ಏ. ೨, ೩ ಮತ್ತು ೪ ರಂದು ಜರುಗಲಿದೆ ಎಂದು ದೇವಸ್ಥಾನದ ತಕ್ಕರಾದ ಪಡೆಯಂಡ ಪಿ.
ನಾಳೆ ಭಾಗಮಂಡಲದಲ್ಲಿ ವಿಶೇಷ ಪೂಜೆಮಡಿಕೇರಿ, ಮಾ. ೩೧: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯಲ್ಲಿ ತಾ.೨ರಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬೆಳಿಗ್ಗೆ ೭ ಗಂಟೆಗೆೆ ಪಂಚಾAಗ ಶ್ರವಣ,