ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಸಭೆ ಕಣಿವೆ, ಮಾ. ೩೧: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶÀ ಸದಾಶಿವ ಸ್ವಾಮೀಜಿ
ಪ್ರಾಮಾಣಿಕತೆ ಮೆರೆದ ಚಾಲಕಸುಂಟಿಕೊಪ್ಪ, ಮಾ.೩೧: ಬಿದ್ದು ಸಿಕ್ಕಿದ ಚೆಕ್‌ವೊಂದನ್ನು ಗೂಡ್ಸ್ ಆಟೋಚಾಲಕ ಬ್ಯಾಂಕಿನ ವ್ಯವಸ್ಥಾಪಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಂಟಿಕೊಪ್ಪ ಗೂಡ್ಸ್ ಆಟೋಚಾಲಕ ಉಸ್ಮಾನ್‌ಗೆ ಕರ್ನಾಟಕ ಬ್ಯಾಂಕಿನ ರೂ. ೧೭,೫೦೦ ಮೊತ್ತದ
ಹಾಕಿ ಪಂದ್ಯಾವಳಿಯಿAದ ಹೊರಬಿದ್ದ ಹಾಕಿ ಕರ್ನಾಟಕಗೋಣಿಕೊಪ್ಪ ವರದಿ, ಮಾ. ೩೧: ಪ್ರಶಸ್ತಿ ಸುತ್ತಿಗೇರುವ ಹುಮ್ಮಸ್ಸಿನಲ್ಲಿದ್ದ ಹಾಕಿ ಕರ್ನಾಟಕ ಬಾಲಕಿಯರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಪಂದ್ಯಾವಳಿಯಿAದ ಹೊರ ಬಿದ್ದಿದೆ. ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ
ಶ್ರೀರಾಮ ಮಂದಿರದಲ್ಲಿ ಯುಗಾದಿ ಶನಿವಾರಸಂತೆ, ಮಾ. ೩೧: ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾ. ೨ ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೭ ಗಂಟೆಗೆ ಪಟ್ಟಾಭಿರಾಮನಿಗೆ
ಇಂದು ಹರಕೆ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವಕೂಡಿಗೆ, ಮಾ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜ್ಯೋತ್ಸವ ಏ. ೧ ರಂದು