ಅರಣ್ಯದ ಮೇಲೆ ಮಾನವ ಹಸ್ತಕ್ಷೇಪ ಬೇಡ ಕೆಎಂ ಚಿಣ್ಣಪ್ಪ ಗೋಣಿಕೊಪ್ಪಲು, ಏ.೬: ಅಭಯಾರಣ್ಯಗಳು, ವನ್ಯಪ್ರಾಣಿಗಳ ವಿನಾಶಕ್ಕೆ ಮಾನವನೇ ಕಾರಣ. ಹಲವು ಪ್ರಭೇದದ ಗಿಡಮರಗಳು, ವನ್ಯಪ್ರಾಣಿಗಳು ಇಂದು ವಿನಾಶದ ಹಂಚಿನಲ್ಲಿವೆ. ಇವುಗಳ ರಕ್ಷಣೆ ನಮ್ಮ ಹೊಣೆ. ಮಾನವನ ಹಸ್ತಕ್ಷೇಪ
ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಬ್ರಿಜೇಶ್ ಪಟೇಲ್ ಭೇಟಿ ಮಡಿಕೇರಿ, ಏ. ೬: ಹೊದ್ದೂರು ಪಾಲೆಮಾಡುವಿನಲ್ಲಿ ನಿರ್ಮಾಣ ವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಮುಖ್ಯಸ್ಥರಾಗಿರುವ ಬ್ರಿಜೇಶ್ ಪಟೇಲ್ ಅವರು ಭೇಟಿ ನೀಡಿ
ಅರಣ್ಯ ಸಚಿವರೊಂದಿಗೆ ಸಮಾಲೋಚನೆಮಡಿಕೇರಿ, ಏ. ೬: ತಾ. ೮ ರಂದು ರಾಜ್ಯ ಅರಣ್ಯ ಸಚಿವ ಉಮೇಶ್ ವಿಶ್ವನಾಥ್ ಕತ್ತಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ
ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದ ವಾರ್ಷಿಕೋತ್ಸವಮಡಿಕೇರಿ, ಏ. ೬: ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ವಾರ್ಷಿಕೋತ್ಸವ ತಾ. ೯, ೧೦ ಹಾಗೂ ೧೧ ರಂದು ನಡೆಯಲಿದೆ. ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ
ಹೆಬ್ಬಾಲೆಯಲ್ಲಿ ನಡೆದ ಹೊನ್ನಾರು ಉತ್ಸವಕೂಡಿಗೆ, ಏ. ೬: ಹೆಬ್ಬಾಲೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಹೊನ್ನಾರು ಉತ್ಸವ ಕಾರ್ಯಕ್ರಮವು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಯುಗಾದಿ ಹಬ್ಬ ಕಳೆದ ೫ ದಿನಗಳ