ಕಡಗದಾಳು ಪನ್ನಂಗಾಲತಮ್ಮೆ ಉತ್ಸವಮಡಿಕೇರಿ, ಏ. ೧೩: ಕಡಗದಾಳು ಗ್ರಾಮದ ಶ್ರೀ ಪನ್ನಂಗಾಲ ತಮ್ಮೆ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೫ ರಿಂದ ೧೭ರ ವರೆಗೆ ನಡೆಯಲಿದೆ. ತಾ. ೧೫ ರಂದು ಮಧ್ಯಾಹ್ನ
ಕಡಗದಾಳು ಪನ್ನಂಗಾಲತಮ್ಮೆ ಉತ್ಸವಮಡಿಕೇರಿ, ಏ. ೧೩: ಕಡಗದಾಳು ಗ್ರಾಮದ ಶ್ರೀ ಪನ್ನಂಗಾಲ ತಮ್ಮೆ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೫ ರಿಂದ ೧೭ರ ವರೆಗೆ ನಡೆಯಲಿದೆ. ತಾ. ೧೫ ರಂದು ಮಧ್ಯಾಹ್ನ
ಕೊಡಗಿನ ಗಡಿಯಾಚೆಪ್ರಧಾನಿ ಮೋದಿಗೆ ಲತಾ ಮಂಗೇಶ್ಕರ್ ಪ್ರಶಸ್ತಿ ನವದೆಹಲಿ, ಏ. ೧೨: ಪ್ರಧಾನಿ ನರೇಂದ್ರ ಮೋದಿ ಅವರು ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿ ಗೌರವ ಪಡೆಯುವ ಪ್ರಥಮ ವ್ಯಕ್ತಿಯಾಗಲಿದ್ದಾರೆ. ತಾ.
ಟೆಂಡರ್ ವಿಳಂಬ ಸಂಚಾರಿ ಆರೋಗ್ಯ ಘಟಕ ಸೇವೆ ಸ್ಥಗಿತ (ವಿಶೇಷ ವರದಿ,ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಏ. ೧೨: ಜಿಲ್ಲೆಯ ಆದಿವಾಸಿಗಳ ಆರೋಗ್ಯ ಕಾಪಾಡುವ ಹಿನೆÀ್ನಲೆಯಲ್ಲಿ ಕಳೆದ ೫ ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದಿದ್ದ ಸಂಚಾರಿ ಆರೋಗ್ಯ ಘಟಕದ ಸೇವೆಯು ಇದೀಗ
ಸರ್ವರ್ ಕಿರಿಕಿರಿ ತೆರಿಗೆ ಸ್ವೀಕೃತಿ ಸ್ಥಗಿತಮಡಿಕೇರಿ, ಏ. ೧೨: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬAಧಿಸಿದAತೆ ಇರುವ ಆ್ಯಪ್‌ನ ಸರ್ವರ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ತೆರಿಗೆ ಸ್ವೀಕರಿಸುವ ಕಾರ್ಯವನ್ನು