ಚಾಲನೆ ಕಲಿಯಲು ಮುಂದಾಗಿ ಗಾಯಗೊಂಡ ಪಿಡಿಓಸುಂಟಿಕೊಪ್ಪ, ಏ. ೧೬: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೋರ್ವರು ವಾಹನ ಚಾಲನೆ ಕಲಿಯುವ ಧಾವಂತದಲ್ಲಿ ಕಸವಿಲೇವಾರಿ ವಾಹನವನ್ನು ಹಳ್ಳಕ್ಕುರುಳಿಸಿ ಗಾಯಗೊಂಡ ಘಟನೆ ನಡೆದಿದೆ. ಐಗೂರು ಗ್ರಾಮ ಪಂಚಾಯಿತಿಯ ಪಿಡಿಓ
ಹೆಚ್ಚುತ್ತಿರುವ ನೀರಿನ ಪ್ರಮಾಣಗುಡ್ಡೆಹೊಸೂರು, ಏ. ೧೬: ಸತತವಾಗಿ ೪ ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿಗುದೆ. ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಭಾರೀ ಗಾಳಿಮಳೆಗೆ ತೋಟಗಳಲ್ಲಿ
ಇಂದು ಯುಗಾದಿ ಕವಿಗೋಷ್ಠಿಮಡಿಕೇರಿ, ಏ. ೧೬: ಕೊಡಗು ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗ, ಕರ್ನಾಟಕ ಲೇಖಕಿಯರ ಸಂಘ ಕೊಡಗು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ತಾ. ೧೭ರಂದು (ಇಂದು) ಯುಗಾದಿ
ಗ್ರಾಮಸ್ಥರಿಂದ ಸೆಸ್ಕ್ ಜೆಇಗೆ ದಿಗ್ಬಂಧನಮರಗೋಡು, ಏ. ೧೬: ಹದಗೆಟ್ಟ ವಿದ್ಯುತ್ ವ್ಯವಸ್ಥೆಯಿಂದ ಬೇಸತ್ತ ಮರಗೋಡು ಗ್ರಾಮಸ್ಥರು ಮೂರ್ನಾಡು ಜೆಇ ಮಹೇಶ್ ಅವರಿಗೆ ದಿಗ್ಬಂಧನ ವಿಧಿಸಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ದೇವಾಲಯ ಆಡಳಿತ ಮಂಡಳಿಗೆ ಆಯ್ಕೆಮಡಿಕೇರಿ, ಏ. ೧೬: ದೇಚೂರು ಶ್ರೀರಾಮ ಮಂದಿರ ದೇವಾಲಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂದಿನ ೨೦೨೨-೨೭ರ ೫ ವರ್ಷಗಳ ಅವಧಿಗೆ ದೇವಾಲಯದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ