ದೇವಾಲಯಕ್ಕೆ ರೂ ೨ ಲಕ್ಷ ನೆರವುಮುಳ್ಳೂರು, ಏ. ೨೧: ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದಲ್ಲಿ ರೂ. ೩೬ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಲ್ಲೇಶ್ವರ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ
ಚಾಮುಂಡೇಶ್ವರಿ ಬನದ ವಾರ್ಷಿಕೋತ್ಸವಶನಿವಾರಸಂತೆ, ಏ. ೨೧: ಪಟ್ಟಣದ ಶ್ರೀ ಚಾಮುಂಡೇಶ್ವರಿ ಬನದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವದ ವಾರ್ಷಿಕೋತ್ಸವ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ತಲಪಾಡಿಯ ಪ್ರಧಾನ ಅರ್ಚಕ
ಬೆಟ್ಟದ ಕಾಡಿನಲ್ಲಿ ಮಸೀದಿ ಪ್ರತಿನಿಧಿಗಳ ಪರ ವಿರೋಧಸಿದ್ದಾಪುರ, ಏ. ೨೧: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡುವಿನ ಖಾಸಗಿ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಪಕ್ಷದ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ
ತಾ ೩೦ ರಂದು ಪ್ರವೇಶ ಪರೀಕ್ಷೆಮಡಿಕೇರಿ, ಏ. ೨೧: ಜವಾಹರ್ ನವೋದಯ ವಿದ್ಯಾಲಯದಲ್ಲಿ ೬ನೇ ತರಗತಿಗಾಗಿ ೨೦೨೨-೨೩ನೇ ಸಾಲಿನ ಪ್ರವೇಶ ಪರೀಕ್ಷೆ ತಾ. ೩೦ ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ನೋಂದಾಯಿತ ಅಭ್ಯರ್ಥಿಗಳ
ಬಿಜೆಪಿ ಸಂಸ್ಥಾಪನಾ ದಿನ ಅಪ್ಪಾಜಿಗೆ ಸನ್ಮಾನಚೆಯ್ಯಂಡಾಣೆ, ಏ. ೨೧: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಚೆಯ್ಯಂಡಾಣೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಹೈಕೋರ್ಟ್ ವಕೀಲ ಪೊಕ್ಕುಳಂಡ್ರ ಅಪ್ಪಾಜಿ ಹಾಗೂ