ಸಮುದಾಯ ಆರೋಗ್ಯ ಅಧಿಕಾರಿಗಳ ಸಭೆಶನಿವಾರಸಂತೆ, ಏ. ೩೦: ಆರೋಗ್ಯ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಜನರ ಆರೋಗ್ಯ ಸಮಸ್ಯೆ, ರೋಗ ಮತ್ತು ಅಡ್ಡಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ
ವಾರ್ಸ್ ವಿಂಗ್ ಅಧ್ಯಕ್ಷರಾಗಿ ಉದಯರವಿಸೋಮವಾರಪೇಟೆ, ಏ. ೩೦: ಇಲ್ಲಿನ ವಾರ‍್ಸ್ ವಿಂಗ್ ಸಂಸ್ಥೆಯ ಅಧ್ಯಕ್ಷರಾಗಿ ಡಿ.ವಿ. ಉದಯರವಿ, ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಖಜಾಂಚಿಯಾಗಿ ಶ್ರೀಹರ್ಷ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭ ಮಾಜಿ
ಗೇಬಿಯನ್ ತಡೆಗೋಡೆ ಸಮರ್ಪಕ ಕೆಲಸಕ್ಕೆ ಆಗ್ರಹಚೆಟ್ಟಳ್ಳಿ, ಏ. ೩೦: ಕಳೆದೆರಡು ವರ್ಷಗಳ ಬಾರೀ ಮಳೆಗೆ ಕುಸಿದ ಅಬ್ಯಾಲ ರಸ್ತೆಗೆ ಗೇಬಿಯನ್ ಮಾದರಿಯ ತಡೆಗೋಡೆ ನಿರ್ಮಿಸಲಾಗುತ್ತಿದೆ. ಹಲವೆಡೆ ನಿರ್ಮಿಸಿದ ಉಳಿದ ಕಾಂಕ್ರೀಟ್ ತಡೆಗೋಡೆಗಳು ದಿನೇದಿನೇ
ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಶನಿವಾರಸಂತೆ, ಏ. ೩೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದಲ್ಲಿ ೨೦೦ ವರ್ಷಗಳ ಪುರಾತನ ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಲಿಂಗ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನಾ
ಸಿದ್ದಾಪುರ ಗ್ರಾಪಂ ಸಭೆ ಬಹಿಷ್ಕರಿಸಿದ ಸದಸ್ಯರುಗಳು ಸಿದ್ದಾಪುರ, ಏ. ೩೦: ಸಿದ್ದಾಪುರ ಗ್ರಾ.ಪಂ. ಮಾಸಿಕ ಸಭೆಯಲ್ಲಿ ತೆರೆದ ಬಾವಿ ಪುನರ್ ನಿರ್ಮಾಣ ಮಾಡದೇ ಅಧ್ಯಕ್ಷರು ನಿರ್ಲಕ್ಷö್ಯ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಸದಸ್ಯರುಗಳು