‘‘ದೇಶೀಯ ಕ್ರೀಡೆಗಳು ಪರಿಣಾಮಕಾರಿ’’ವೀರಾಜಪೇಟೆ, ಮೇ ೬: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ದೇಶಿಯ ಕ್ರೀಡೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡುಧಾರೆ ಚೋಟು
ಪ್ರತಿಭೆಗಳನ್ನು ಗುರುತಿಸಲು ಬೇಸಿಗೆ ಶಿಬಿರ ಸಹಕಾರಿ ಪಿಕೆ ಚಂದ್ರುಸೋಮವಾರಪೇಟೆ, ಮೇ ೬: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು. ತಾಲೂಕು ಬಾಲ ಭವನ
ಪಶ್ಚಿಮಘಟ್ಟ ಶ್ರೇಣಿಯಲ್ಲಿ ಜೇನು ಕೃಷಿಗೆ ಕಂಟಕವಾಗಿರುವ ಕೆಂಜಿಗೆಟಿ ರೋಗ ಬಾಧೆಯಿಂದ ಪೆಟ್ಟಿಗೆಯಲ್ಲೇ ಹುಳು ಸಾವು-ಜೇನು ಕೃಷಿಕರು ಕಂಗಾಲು ಟಿ ಗಾಳಿಮರದಿಂದಲೂ ಜೇನುಹುಳುಗಳ ನಾಶ ಶಂಕೆ ಸೋಮವಾರಪೇಟೆ, ಮೇ ೬: ಕಳೆದ ಐದಾರು ದಶಕಗಳಿಂದ ಗುಣಮಟ್ಟದ ಜೇನುತುಪ್ಪ
ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆಮಡಿಕೇರಿ, ಮೇ ೬: ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿಗಾಗಿ ನಾಗರಿಕ ಸಮ್ಮಿಲನ ಸಂಸ್ಥೆ ಬೆಂಗಳೂರು ಇವರ ವತಿಯಿಂದ ತಾಲೂಕು
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಮೇ ೬: ಕೊಡಗು ಜಿಲ್ಲೆಯ ನಗರಾಭಿವೃದ್ಧಿ ಕೋಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲಾಮಟ್ಟದ ತಾಂತ್ರಿಕ ಕೋಶಕ್ಕೆ ಸಿಬ್ಬಂದಿಯ ಸೇವೆಯನ್ನು ಹೊರಗುತ್ತಿಗೆ ಮೇರೆಗೆ ಪಡೆದುಕೊಳ್ಳುವ ಸಲುವಾಗಿ ಕೊಡಗು