ಸಚಿವರು ‘ಸೇಫ್’ಮಡಿಕೇರಿ, ಏ. 30: ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಸೋಮಣ್ಣ ಕೋವಿಡ್-19 ಪರೀಕ್ಷೆಯ ಪಲಿತಾಂಶ ನೆಗೆಟಿವ್ ಎಂದು ವರದಿಯಾಗಿದೆ. ಪೊಲೀಸ್ ಮತ್ತು ವೈದ್ಯಾಧಿಕಾರಿಗಳ ನಡುವೆ ಚರ್ಚೆಕೂಡಿಗೆ, ಏ. 30: ಕೊಡಗಿನ ಗಡಿ ಭಾಗ ಹೆಬ್ಬಾಲೆ - ಸೂಳೆಕೋಟೆ ಮೂಲಕ. ಮೈಸೂರು ಜಿಲ್ಲೆಯ ಕಡೆಗೆ ಹೋಗುವ ಕಾವೇರಿ ನದಿಯ ಹತ್ತಿರ ಪೋಲಿಸ್ ಇಲಾಖೆ ವತಿಯಿಂದ ವಿದ್ಯುತ್ ತಗುಲಿ ಆನೆ ಸಾವುಪಾಲಿಬೆಟ್ಟ, ಏ. 30: ಪಾಲಿಬೆಟ್ಟ ಸಮೀಪದ ಚೆನ್ನನಕೋಟೆಯಲ್ಲಿ ಕುಪ್ಪಂಡ ಅರುಣ ಅವರ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಗಂಡು ಆನೆಯೊಂದು ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಕೊರೊನಾ : 1012 ಮಂದಿಗೆ ಸಂಪರ್ಕ ತಡೆಮಡಿಕೇರಿ, ಏ.30: ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಆಹಾರ ಕಿಟ್ ವಿತರಣೆಶನಿವಾರಸಂತೆ, ಏ. 30: ಸಮೀಪದ ಕೊಡ್ಲಿಪೇಟೆಯಲ್ಲಿ ಬಡ ಕಾರ್ಮಿಕರಿಗೆ ಅಲ್ಲಿನ ವಿದ್ಯಾಸಂಸ್ಥೆ, ವಿವಿಧ ಸಂಘ-ಸಂಸ್ಥೆ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಉಚಿತ ಊಟದ ಪೊಟ್ಟಣಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಚಿವರು ‘ಸೇಫ್’ಮಡಿಕೇರಿ, ಏ. 30: ವಸತಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಸೋಮಣ್ಣ ಕೋವಿಡ್-19 ಪರೀಕ್ಷೆಯ ಪಲಿತಾಂಶ ನೆಗೆಟಿವ್ ಎಂದು ವರದಿಯಾಗಿದೆ.
ಪೊಲೀಸ್ ಮತ್ತು ವೈದ್ಯಾಧಿಕಾರಿಗಳ ನಡುವೆ ಚರ್ಚೆಕೂಡಿಗೆ, ಏ. 30: ಕೊಡಗಿನ ಗಡಿ ಭಾಗ ಹೆಬ್ಬಾಲೆ - ಸೂಳೆಕೋಟೆ ಮೂಲಕ. ಮೈಸೂರು ಜಿಲ್ಲೆಯ ಕಡೆಗೆ ಹೋಗುವ ಕಾವೇರಿ ನದಿಯ ಹತ್ತಿರ ಪೋಲಿಸ್ ಇಲಾಖೆ ವತಿಯಿಂದ
ವಿದ್ಯುತ್ ತಗುಲಿ ಆನೆ ಸಾವುಪಾಲಿಬೆಟ್ಟ, ಏ. 30: ಪಾಲಿಬೆಟ್ಟ ಸಮೀಪದ ಚೆನ್ನನಕೋಟೆಯಲ್ಲಿ ಕುಪ್ಪಂಡ ಅರುಣ ಅವರ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಗಂಡು ಆನೆಯೊಂದು ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ
ಕೊರೊನಾ : 1012 ಮಂದಿಗೆ ಸಂಪರ್ಕ ತಡೆಮಡಿಕೇರಿ, ಏ.30: ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು
ಆಹಾರ ಕಿಟ್ ವಿತರಣೆಶನಿವಾರಸಂತೆ, ಏ. 30: ಸಮೀಪದ ಕೊಡ್ಲಿಪೇಟೆಯಲ್ಲಿ ಬಡ ಕಾರ್ಮಿಕರಿಗೆ ಅಲ್ಲಿನ ವಿದ್ಯಾಸಂಸ್ಥೆ, ವಿವಿಧ ಸಂಘ-ಸಂಸ್ಥೆ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಉಚಿತ ಊಟದ ಪೊಟ್ಟಣಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.