ಬಸ್ಗಳಲ್ಲಿ ಪ್ರಯಾಣಿಕರ ಏರಿಕೆ..!ಕುಶಾಲನಗರ, ಮೇ 12: ಕುಶಾಲನಗರ-ಮಡಿಕೇರಿ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಏರಿಕೆಯಾಗಿದ್ದು ಸರಕಾರಿ ಬಸ್‍ಗಳಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗಿನ ವೇಳೆ ಮಡಿಕೇರಿಗೆ ಕಾಡಾನೆಗಳು ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರುಕೂಡಿಗೆ, ಮೇ 12: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಮರ ಬಿದ್ದು ನಷ್ಟಪೆರಾಜೆ, ಮೇ 12: ಭಾರೀ ಗಾಳಿ ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳಚೇರಿ ಡೀಶಪ್ರಸಾದ್ ಮತ್ತು ಹೊದ್ದೆಟ್ಟಿ ಸತ್ಯ ಪ್ರಕಾಶ್ ಅವರ ತೋಟಕ್ಕೆ ಪಕ್ಕದಲ್ಲಿ ಇದ್ದ ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹಸೋಮವಾರಪೇಟೆ, ಮೇ 12: ಲಾಕ್‍ಡೌನ್ ಹಿನ್ನೆಲೆ ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು ಇಲ್ಲದಿರುವದರಿಂದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘ ಪುನರ್ವಸತಿ ಕೇಂದ್ರ ಹಾಡಿಗಳ ಅಭಿವೃದ್ಧಿಗೆ ಪ್ರಯತ್ನ: ರಾಜಾರಾವ್ಕೂಡಿಗೆ, ಮೇ 12: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ, ಹುಣಸೆಪಾರೆ, ಕುಂಬಾರ ಹಾಡಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ
ಬಸ್ಗಳಲ್ಲಿ ಪ್ರಯಾಣಿಕರ ಏರಿಕೆ..!ಕುಶಾಲನಗರ, ಮೇ 12: ಕುಶಾಲನಗರ-ಮಡಿಕೇರಿ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಏರಿಕೆಯಾಗಿದ್ದು ಸರಕಾರಿ ಬಸ್‍ಗಳಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಬೆಳಗಿನ ವೇಳೆ ಮಡಿಕೇರಿಗೆ
ಕಾಡಾನೆಗಳು ಪ್ರತ್ಯಕ್ಷ : ಭಯಭೀತರಾದ ಗ್ರಾಮಸ್ಥರುಕೂಡಿಗೆ, ಮೇ 12: ಕಣಿವೆ ಸಮೀಪ ಭುವನಗಿರಿ ಮತ್ತು ಕಣಿವೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಬೆಳಗ್ಗಿನ ಜಾವ 6 ಗಂಟೆ ವೇಳೆ ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ
ಮರ ಬಿದ್ದು ನಷ್ಟಪೆರಾಜೆ, ಮೇ 12: ಭಾರೀ ಗಾಳಿ ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳಚೇರಿ ಡೀಶಪ್ರಸಾದ್ ಮತ್ತು ಹೊದ್ದೆಟ್ಟಿ ಸತ್ಯ ಪ್ರಕಾಶ್ ಅವರ ತೋಟಕ್ಕೆ ಪಕ್ಕದಲ್ಲಿ ಇದ್ದ
ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹಸೋಮವಾರಪೇಟೆ, ಮೇ 12: ಲಾಕ್‍ಡೌನ್ ಹಿನ್ನೆಲೆ ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳು ಇಲ್ಲದಿರುವದರಿಂದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘ
ಪುನರ್ವಸತಿ ಕೇಂದ್ರ ಹಾಡಿಗಳ ಅಭಿವೃದ್ಧಿಗೆ ಪ್ರಯತ್ನ: ರಾಜಾರಾವ್ಕೂಡಿಗೆ, ಮೇ 12: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರ, ಹುಣಸೆಪಾರೆ, ಕುಂಬಾರ ಹಾಡಿಗಳಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ