ಶ್ರೀ ಭದ್ರಕಾಳಿ ಸನ್ನಿಧಿಯಲ್ಲಿ ಬೋಡ್ ನಮ್ಮೆಯ ಸಡಗರ ವೀರಾಜಪೇಟೆ, ಮೇ ೧೫: ಅಮ್ಮತ್ತಿ ನಾಡು ಬೋಂದ ಬಿಳುಗುಂದ ಮತ್ತು ನಲ್ವತ್ತೋಕ್ಲು ಗ್ರಾಮದ ಆರಾಧ್ಯ ದೈವವಾದ ಶ್ರೀ ಭದ್ರಕಾಳಿ ದೇಗುಲದಲ್ಲಿ ದೇವಿಯ ವಾರ್ಷಿಕ ಉತ್ಸವ ಬೋಡು ನಮ್ಮೆ
ಕಾಂಕ್ರಿಟ್ ಕಾಮಗಾರಿ ಆರಂಭ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಸೋಮವಾರಪೇಟೆ, ಮೇ.೧೫: ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಬಳಿಯಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದ್ದು, ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದ ವಾಹನಗಳು ಬದಲಿ
ಪೊರುಕೊಂಡ ಕ್ರಿಕೆಟ್ ಟೂರ್ನಿ ೭ ತಂಡಗಳು ಕ್ವಾರ್ಟರ್ ಫೈನಲ್ಸ್ಗೆ ಗೋಣಿಕೊಪ್ಪ ವರದಿ, ಮೇ ೧೫: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯ ಭಾನುವಾರ ಪಂದ್ಯಾಟದಲ್ಲಿ ಅಚ್ಚಪಂಡ, ತಂಬುಕುತ್ತೀರ,
ಅಪಘಾತದಲ್ಲಿ ವ್ಯಕ್ತಿ ದುರ್ಮರಣಕುಶಾಲನಗರ, ಮೇ ೧೫: ಸಾಮಾಗ್ರಿ ಖರೀದಿಸಲೆಂದು ರಸ್ತೆ ದಾಟುವ ಸಂದರ್ಭ ಕಾರೊಂದು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಸವನಹಳ್ಳಿಯ ಬಿ.ಎಂ. ರಸ್ತೆಯಲ್ಲಿ
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವುಕುಶಾಲನಗರ, ಮೇ ೧೫: ಕೆಲದಿನಗಳ ಹಿಂದೆ ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪರಿಚಿತ ವ್ಯಕ್ತಿ ಶನಿವಾರ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಡಿಕೇರಿ