ಶಾಲಾ ಪ್ರಾರಂಭೋತ್ಸವಮಡಿಕೇರಿ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಕಾಫಿ ಬೋರ್ಡ್ (ಕಂಡಕರೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳನ್ನು
ಐತಿಹಾಸಿಕ ಶ್ರೀ ಮುತ್ತಪ್ಪ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಸೋಮವಾರಪೇಟೆ, ಮೇ ೨೦: ದೇವಿಯ ಸಾನ್ನಿಧ್ಯದೊಂದಿಗೆ ಹಿಂದೆ ಋಷಿಮುನಿಗಳು ತಪಸ್ಸು ಮಾಡಿ ದೈವೀ ಶಕ್ತಿಯನ್ನು ಒಲಿಸಿಕೊಂಡು ಆ ಶಕ್ತಿಯನ್ನು ಇಲ್ಲೇ ಬಿಟ್ಟು ಹೋಗಿರುವ ಐತಿಹಾಸಿಕ ಪುರಾಣೇತಿಹಾಸ ಹೊಂದಿರುವ
ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮಟ್ಟದ ಕೊಡವ ಭಾಷೆಯ ಪಠ್ಯಪುಸ್ತಕ ಬಿಡುಗಡೆಮಡಿಕೇರಿ, ಮೇ ೨೦: ಶೈಕ್ಷಣಿಕ ವರ್ಷ ೨೦೨೧-೨೨ ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮಟ್ಟದಲ್ಲಿ ಕೊಡವ ಭಾಷೆಯನ್ನು ಎರಡನೆಯ ಆಯ್ಕೆ ಭಾಷೆಯಾಗಿ ಅಳವಡಿಸಿದೆ. ಈ ಭಾಷೆಯ ಪಠ್ಯಪುಸ್ತಕಗಳನ್ನು
ತೇಂಬಾಡ್ ಕೊಡವ ಚಲನಚಿತ್ರ ಬಿಡುಗಡೆಗೋಣಿಕೊಪ್ಪಲು, ಮೇ ೨೦: ಭಕ್ತಿ ಪ್ರೊಡಕ್ಷನ್ಸ್ ನಿರ್ಮಾಣದ “ತೇಂಬಾಡ್” ಕೊಡವ ಚಲನಚಿತ್ರ ಗೋಣಿಕೊಪ್ಪದಲ್ಲಿ ಬಿಡುಗಡೆ ಯಾಯಿತು. ಗೋಣಿಕೊಪ್ಪಲುವಿನ ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಲನಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಬ್ರಹ್ಮಗಿರಿ
ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಸಿದ್ದಾಪುರ, ಮೇ ೨೦: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನೆಲ್ಲಿಹುದಿಕೇರಿಯ ನಾಗರಿಕರ ಹೋರಾಟ ಸಮಿತಿಯ ವತಿಯಿಂದ ನೆಲ್ಲಿಹುದಿಕೇರಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ