ದೇಗುಲದಲ್ಲಿ ಮುಸ್ಲಿಂ ಕುಟುಂಬ ಪ್ರಾರ್ಥನೆ ಮಡಿಕೇರಿ, ಏ. ೪: ಮಡಿಕೇರಿಯ ದೇವಾಲಯ ವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುವ ಮೂಲಕ ಬಾವೈಕ್ಯತೆಗೆ ಮಾದರಿಯಾಗಿದ್ದಾರೆ. ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಡಿಕೇರಿಗೆ ಕುಟುಂಬ
ದೇಗುಲದಲ್ಲಿ ಮುಸ್ಲಿಂ ಕುಟುಂಬ ಪ್ರಾರ್ಥನೆ ಮಡಿಕೇರಿ, ಏ. ೪: ಮಡಿಕೇರಿಯ ದೇವಾಲಯ ವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುವ ಮೂಲಕ ಬಾವೈಕ್ಯತೆಗೆ ಮಾದರಿಯಾಗಿದ್ದಾರೆ. ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಡಿಕೇರಿಗೆ ಕುಟುಂಬ
ಗೋಮಾಂಸ ಮಾರಾಟಕ್ಕೆ ಯತ್ನ ಆರೋಪಿಗಳಿಬ್ಬರ ಬಂಧನ ಶನಿವಾರಸAತೆ, ಏ. ೪: ಕರ್ನಾಟಕ ರಾಜ್ಯದಲ್ಲಿ ಗೋ ಮಾಂಸ ಮಾರಾಟ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಹಾಸನ ಜಿಲ್ಲೆಯಿಂದ ತಂದು ಮಾರಾಟಕ್ಕೆ ಇಟ್ಟುಕೊಂಡಿದ್ದ ಅಸ್ಸಾಂ ಮೂಲದ ಇಬ್ಬರು
ವಿದ್ವತ್ ಪರೀಕ್ಷೆಯಲ್ಲಿ ದ್ವಿತೀಯಮಡಿಕೇರಿ, ಏ. ೪: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಕೇಡನ ವಿಶಾಲಾಕ್ಷಿ ಹಾಗೂ ಸೋಮಣ್ಣ ಅವರ ಪುತ್ರಿ ಕೇಡನ
ಗೋಣಿಕೊಪ್ಪದಲ್ಲಿ ಮಳೆಗಾಗಿ ಪರ್ಜನ್ಯ ಪೂಜೆ *ಗೋಣಿಕೊಪ್ಪ, ಏ. ೪: ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ಪರ್ಜನ್ಯ ಪೂಜೆಯನ್ನು ನಡೆಸಲಾಯಿತು. ತಂತ್ರ‍್ರಿಗಳು, ಅರ್ಚಕರ ನೇತೃತ್ವದಲ್ಲಿ ಮಳೆಗಾಗಿ ವಿಶೇಷವಾಗಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ