ಬಾರದ ನಿರೀಕ್ಷಿತ ಆದಾಯ ನಗರಸಭೆ ಪಾರ್ಕಿಂಗ್ ಹರಾಜು ರದ್ದುಮಡಿಕೇರಿ, ಫೆ. ೨೨: ನಗರಸಭೆ ನಿರೀಕ್ಷಿಸಿದ್ದ ಆದಾಯ ಬಾರದ ಹಿನ್ನೆಲೆಯಲ್ಲಿ ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಪಾರ್ಕಿಂಗ್ ಹರಾಜು ಪ್ರಕ್ರಿಯೆ ರದ್ದಾಯಿತು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಆಯುಕ್ತ
ಸಹೋದರತೆಗೆ ಧಕ್ಕೆಯಾದರೆ ದೇಶಕ್ಕೆ ಗಂಡಾAತರ ಶಾಫಿ ಸದಿ ನಾಪೆೆÇÃಕ್ಲು, ಫೆ. ೨೨ : ನಾವೇಲ್ಲರೂ ಭಾರತೀಯರು; ಹಿಂದೂ, ಮುಸ್ಲಿಂ, ಕ್ರೆöÊಸ್ತ ರೆಂಬ ಬೇಧ ಬಾವ ಇಲ್ಲದೆ ಸಹೋದರತೆಯಿಂದ ಬಾಳ್ವೆಯನ್ನು ನಡೆಸುತ್ತಿದ್ದು ಸಹೋದರತೆಗೆ ದಕ್ಕೆ ಬಂದರೆ ದೇಶಕ್ಕೆ
ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿನಾಪೋಕ್ಲು, ಫೆ. ೨೨: ಕಕ್ಕಬ್ಬೆಯ ನಾಲಡಿ ಗ್ರಾಮದ ಇಗ್ಗುತ್ತಪ್ಪ ಮಲ್ಮ ಬೆಟ್ಟಕ್ಕೆ ಹೊಂದಿಕೊAಡಿರುವ ಬೈನೆಪಾರೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ. ಪರಿಣಾಮ ೨೫ಕ್ಕೂ ಅಧಿಕ ಎಕರೆ ಕುರುಚಲು ಕಾಡು ಬೆಂಕಿಗಾಹುತಿಯಾಗಿದೆ.
ಅರಣ್ಯಾಧಿಕಾರಿಯೊಂದಿಗೆ ರವಿಕುಶಾಲಪ್ಪ ಚರ್ಚೆ ಬೆಂಗಳೂರು, ಫೆ. ೨೨: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ
ಕೊಡವ ಭಾಷಾ ಕವನ ವಾಚನಪೊನ್ನಂಪೇಟೆ. ಫೆ. ೨೨: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಂತಾರಾಷ್ಟಿçÃಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿತ್ತು. ವೆಬ್‌ಲೈನ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೊಡವ ಭಾಷಾ ಕವಯಿತ್ರಿಯಾಗಿ