ಹಾರಂಗಿ ತೀರದಲ್ಲಿ ಏಲಕ್ಕಿ ಬೆಳೆಗೆ ಮುನ್ನುಡಿ ಬರೆದ ಅತ್ತೂರಿನ ಕೃಷಿಕ ಜರ್ಮಿ ಡಿಸೋಜಾಕಣಿವೆ, ಫೆ. ೨೪: ಕಳೆದ ಎಂಟು ವರ್ಷಗಳ ಹಿಂದೆ ‘ಡ್ವಾರ್ಫ್’ ಎಂಬ ವಿನೂತನ ಕಾಫಿ ತಳಿಯನ್ನು ನೆಟ್ಟು ಬೆಳೆಸಿ ಯಶಸ್ಸು ಕಂಡಿದ್ದ ಹಾರಂಗಿ ಸಮೀಪದ ಅತ್ತೂರು ಗ್ರಾಮದ
ಪ್ಲಾಸ್ಟಿಕ್ ಮುಕ್ತ ಪಟ್ಟಣ ಪಂಚಾಯಿತಿಗಾಗಿ ಜಾಗೃತಿ ಜಾಥಾಸೋಮವಾರಪೇಟೆ, ಫೆ. ೨೪: ಇಲ್ಲಿನ ಪಟ್ಟಣ ಪಂಚಾಯಿತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಪ.ಪಂ. ವತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು, ಪೌರ
ಚೇರಳ ಗೌಡಕಪ್ ಫುಟ್ಬಾಲ್ ಪಂದ್ಯಾಟ ಮಡಿಕೇರಿ, ಫೆ. ೨೪ : ಚೇರಳ ಗೌಡ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ಮಾ.೨೫, ೨೬ ಹಾಗೂ ೨೭ ರಂದು ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ
ನ್ಯಾಟೋಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಉಕ್ರೇನ್ ಮೇಲೆ ರಷ್ಯಾ ದಾಳಿ ಕೀವ್, ಫೆ. ೨೪: ನ್ಯಾಟೋಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಘಟನೆಯಲ್ಲಿ ೮ ಮಂದಿ ಮೃತಪಟ್ಟಿದ್ದು, ೯ ಮಂದಿ ಗಾಯಗೊಂಡಿದ್ದಾರೆ. ರಷ್ಯಾ
ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟನೆ ಮಡಿಕೇರಿ, ಫೆ. ೨೪: ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮ ಇಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ