ಉತ್ತಮ ನಾಗರಿಕರಾಗಲು ವಿದ್ಯಾರ್ಥಿಗಳಿಗೆ ಕರೆ*ಗೋಣಿಕೊಪ್ಪ, ಫೆ. ೨೪: ಶಾಂತಿ, ಸಂಯಮ ಮತ್ತು ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ಸಮಾಜ ಉತ್ತಮ ನಾಗರಿಕರಾಗಬೇಕು ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್
‘ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಸ್ಕೌಟ್ಸ್ ಗೈಡ್ಸ್ ಸಹಕಾರಿ’ಕಣಿವೆ, ಫೆ. ೨೪: ಮಕ್ಕಳು ಬೌದ್ಧಿಕ, ಮಾನಸಿಕ ಹಾಗೂ ಶಾರೀರಿಕವಾಗಿ ಚಟುವಟಿಕೆಯಲ್ಲಿ ಇರುವಂತೆ ಮಾಡುವ ಸದುದ್ದೇಶ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯದ್ದಾಗಿದೆ ಎಂದು ಕುಶಾಲನಗರ ತಾಲೂಕು
ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದರಾದ ವ್ಯಕ್ತಿಗಳನ್ನು ಸದಸ್ಯರಾಗಿ ಆಯ್ಕೆಮಾಡಿ ಧ್ರುವ ನಾರಾಯಣ್ ವೀರಾಜಪೇಟೆ, ಫೆ. ೨೪: ಕಾಂಗ್ರೆಸ್ ಪಕ್ಷವು ಜಾತ್ಯತೀತ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ನೆಲೆ ನಿಂತಿದೆ. ಸರ್ವರು ಸಮಾನರು ಎನ್ನುವ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಎಂದು ಕೆ.ಪಿ.ಸಿ.ಸಿ
ನಾಲೆಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಒತ್ತಾಯಕೂಡಿಗೆ, ಫೆ. ೨೪: ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳು ಹಾಗೂ ಡಿಸ್ಟಿçಬ್ಯೂಟರ್ ಗಳನ್ನು ಆಧುನೀಕರಣಗೊಳಿಸಲು ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ನೀರು ಬಳಕೆದಾರರ ಮಹಾಮಂಡಳದ
ಮಾತೃಭಾಷೆ ರಕ್ಷಣೆಗೆ ಕರೆ ವೀರಾಜಪೇಟೆ, ಫೆ. ೨೪: ಮಾತೃಭಾಷೆಯು ದೌರ್ಭಾಗ್ಯದ ಸಂಕೇತ ಅಲ್ಲ, ಅದು ನಮ್ಮ ಆಸ್ತಿ ಹಾಗೂ ಅದನ್ನು ಅಳಿವಿನಂಚಿಗೆ ತರದಂತೆ ನಾವು ತಡೆಯಬೇಕು ಎಂದು ವೀರಾಜಪೇಟೆ ತಾಲೂಕು ಕ್ಷೇತ್ರ