ಕಾಡಾನೆ ದಾಳಿ ಫಸಲು ನಾಶವೀರಾಜಪೇಟೆ, ಏ. ೬: ವೀರಾಜಪೇಟೆ ಸಮೀಪದ ಐಮಂಗಲ ಗ್ರಾಮದ ಕುಂಡ್ರAಡ ಸಿ. ಪೊನ್ನಪ್ಪ ಅವರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದ ಬಾಳೆ, ಅಡಿಕೆ
ನವೋದಯ ಪ್ರವೇಶ ಪರೀಕ್ಷೆಮಡಿಕೇರಿ, ಏ. ೬: ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ತಾ. ೯ ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರಗಳು ನವೋದಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು,
ಅರಣ್ಯದ ಮೇಲೆ ಮಾನವ ಹಸ್ತಕ್ಷೇಪ ಬೇಡ ಕೆಎಂ ಚಿಣ್ಣಪ್ಪ ಗೋಣಿಕೊಪ್ಪಲು, ಏ.೬: ಅಭಯಾರಣ್ಯಗಳು, ವನ್ಯಪ್ರಾಣಿಗಳ ವಿನಾಶಕ್ಕೆ ಮಾನವನೇ ಕಾರಣ. ಹಲವು ಪ್ರಭೇದದ ಗಿಡಮರಗಳು, ವನ್ಯಪ್ರಾಣಿಗಳು ಇಂದು ವಿನಾಶದ ಹಂಚಿನಲ್ಲಿವೆ. ಇವುಗಳ ರಕ್ಷಣೆ ನಮ್ಮ ಹೊಣೆ. ಮಾನವನ ಹಸ್ತಕ್ಷೇಪ
ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಬ್ರಿಜೇಶ್ ಪಟೇಲ್ ಭೇಟಿ ಮಡಿಕೇರಿ, ಏ. ೬: ಹೊದ್ದೂರು ಪಾಲೆಮಾಡುವಿನಲ್ಲಿ ನಿರ್ಮಾಣ ವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಮುಖ್ಯಸ್ಥರಾಗಿರುವ ಬ್ರಿಜೇಶ್ ಪಟೇಲ್ ಅವರು ಭೇಟಿ ನೀಡಿ
ಅರಣ್ಯ ಸಚಿವರೊಂದಿಗೆ ಸಮಾಲೋಚನೆಮಡಿಕೇರಿ, ಏ. ೬: ತಾ. ೮ ರಂದು ರಾಜ್ಯ ಅರಣ್ಯ ಸಚಿವ ಉಮೇಶ್ ವಿಶ್ವನಾಥ್ ಕತ್ತಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ಕರ್ನಾಟಕ ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ