ಯುವಕ ಆತ್ಮಹತ್ಯೆಕುಶಾಲನಗರ, ಆ. ೨೮: ಕುಶಾಲನಗರದ ಯುವಕನೊಬ್ಬ ಬೈಲುಕೊಪ್ಪ ಬಳಿ ಮೊಬೈಲ್ ಟವರ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿವ್ಯಾಪಕ ಮಳೆ ಸಾಧ್ಯತೆಬೆಂಗಳೂರು, ಆ. ೨೮: ಬಂಗಾಳ ಉಪಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಪ್ರಭಾವದಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿಭಾಷೆ ಉಳಿದರೆ ಸಂಸ್ಕೃತಿ ಜೀವಂತವಾಗಿರುತ್ತದೆಮಡಿಕೇರಿ, ಆ. ೨೭: ಮಾತೃಭಾಷೆ ಉಳಿದರೆ ಮಾತ್ರ ಆಯಾ ಜನಾಂಗದ ಸಂಸ್ಕೃತಿ, ಸಂಪ್ರದಾಯ ಜೀವಂತ ವಾಗಿರುತ್ತದೆ. ಈ ನಿಟ್ಟಿನಲ್ಲಿ ಭಾಷಾಭಿಮಾನ ಮೈಗೂಡಿಸಿ ಕೊಳ್ಳುವಂತೆ ಬಂದರು ಮತ್ತು ಮೀನುಗಾರಿಕೆಸಾಲ ಪಾವತಿಸದ ಬೆಳೆಗಾರರ ತೋಟ ಹರಾಜು ವಿಚಾರ ಆತಂಕಕಾರಿಗೊಣಿಕೊಪ್ಪಲು ವರದಿ, ಆ. ೨೭: ಸಾಲ ಪಾವತಿಸದ ಬೆಳೆಗಾರರ ತೋಟವನ್ನು ಬೆಳೆಗಾರರ ಅನುಮತಿ - ಒಪ್ಪಿಗೆ ಇಲ್ಲದೆಯೂ ‘ಸರ್ಫೇಸಿ ಆ್ಯಕ್ಟ್’ನ ಪ್ರಕಾರ ಬ್ಯಾಂಕ್‌ಗಳು ಹರಾಜು ಮಾಡಬಹುದು ಎಂಬಎಕೆಎಸ್ ದತ್ತಿ ನಿಧಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನನೀಡಿಕೆಗೋಣಿಕೊಪ್ಪಲು/ ವೀರಾಜಪೇಟೆ, ಆ. ೨೭: ಜನಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ತಂದೆ ದಿ. ಎ.ಕೆ. ಸುಬ್ಬಯ್ಯ ಅವರ ಕೊನೆಯ ಇಚ್ಚೆಯಂತೆ ಜನರ ಸೇವೆ ಮಾಡಲು ಮುಂದೆ ಬಂದಿದ್ದೇನೆ. ಜನಸೇವೆಯೇ
ಯುವಕ ಆತ್ಮಹತ್ಯೆಕುಶಾಲನಗರ, ಆ. ೨೮: ಕುಶಾಲನಗರದ ಯುವಕನೊಬ್ಬ ಬೈಲುಕೊಪ್ಪ ಬಳಿ ಮೊಬೈಲ್ ಟವರ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ
ವ್ಯಾಪಕ ಮಳೆ ಸಾಧ್ಯತೆಬೆಂಗಳೂರು, ಆ. ೨೮: ಬಂಗಾಳ ಉಪಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಪ್ರಭಾವದಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಕರಾವಳಿ
ಭಾಷೆ ಉಳಿದರೆ ಸಂಸ್ಕೃತಿ ಜೀವಂತವಾಗಿರುತ್ತದೆಮಡಿಕೇರಿ, ಆ. ೨೭: ಮಾತೃಭಾಷೆ ಉಳಿದರೆ ಮಾತ್ರ ಆಯಾ ಜನಾಂಗದ ಸಂಸ್ಕೃತಿ, ಸಂಪ್ರದಾಯ ಜೀವಂತ ವಾಗಿರುತ್ತದೆ. ಈ ನಿಟ್ಟಿನಲ್ಲಿ ಭಾಷಾಭಿಮಾನ ಮೈಗೂಡಿಸಿ ಕೊಳ್ಳುವಂತೆ ಬಂದರು ಮತ್ತು ಮೀನುಗಾರಿಕೆ
ಸಾಲ ಪಾವತಿಸದ ಬೆಳೆಗಾರರ ತೋಟ ಹರಾಜು ವಿಚಾರ ಆತಂಕಕಾರಿಗೊಣಿಕೊಪ್ಪಲು ವರದಿ, ಆ. ೨೭: ಸಾಲ ಪಾವತಿಸದ ಬೆಳೆಗಾರರ ತೋಟವನ್ನು ಬೆಳೆಗಾರರ ಅನುಮತಿ - ಒಪ್ಪಿಗೆ ಇಲ್ಲದೆಯೂ ‘ಸರ್ಫೇಸಿ ಆ್ಯಕ್ಟ್’ನ ಪ್ರಕಾರ ಬ್ಯಾಂಕ್‌ಗಳು ಹರಾಜು ಮಾಡಬಹುದು ಎಂಬ
ಎಕೆಎಸ್ ದತ್ತಿ ನಿಧಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನನೀಡಿಕೆಗೋಣಿಕೊಪ್ಪಲು/ ವೀರಾಜಪೇಟೆ, ಆ. ೨೭: ಜನಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ತಂದೆ ದಿ. ಎ.ಕೆ. ಸುಬ್ಬಯ್ಯ ಅವರ ಕೊನೆಯ ಇಚ್ಚೆಯಂತೆ ಜನರ ಸೇವೆ ಮಾಡಲು ಮುಂದೆ ಬಂದಿದ್ದೇನೆ. ಜನಸೇವೆಯೇ