ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಡಿಕೇರಿ, ನ. ೨೮: ನೂತನವಾಗಿ ನಿರ್ಮಾಣಗೊಂಡ ನಗರದ ಕಾನ್ವೆಂಟ್ ಜಂಕ್ಷನ್-ಭಗವತಿ ನಗರ ಸಂಪರ್ಕ ರಸ್ತೆಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಗರಸಭೆಯ ರೂ. ೫ ಲಕ್ಷ
ಕೊಡಗ್ ಸಂಸ್ಥಾನ vs ಬ್ರಿಟಿಷ್ ಸಾಮ್ರಾಜ್ಯ ಕೃತಿ ಬಿಡುಗಡೆ ಮಡಿಕೇರಿ ನ. ೨೮: ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗೆ ಅದರದ್ದೇ ಆದ ಮಹತ್ವವಿದೆ. ಅನುವಾದ ಕೃತಿ ಎರಡು ಕಾಲಘಟ್ಟ, ಸಂಸ್ಕೃತಿ ಮತ್ತು ಎರಡು ಭಾಷೆಗಳ ನಡುವೆ ಸಂಪರ್ಕ
“ರಂಗೋಲಿ ಸಂಸ್ಕೃತಿಯ ಪ್ರÀತೀಕ ಕುಶಾಲನಗರ, ನ. ೨೮: ರಂಗೋಲಿ ಭಾರತೀಯ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದ್ದು, ಮಹಿಳೆಯರ ದಿನ ಆರಂಭವಾಗುವುದೇ ಮನೆಯ ಮುಂದೆ ರಂಗೋಲಿ ಬಿಡಿಸುವುದರ ಮೂಲಕವಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ
ಗ್ರಾಮಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ಕುಶಾಲನಗರ/ಕೂಡಿಗೆ ನ. ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥ ತನ್ನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾದ ಘಟನೆ
ಬೆಳೆ ವಿಮೆ ಕಡಿಮೆ ಪಾವತಿ ಬೆಳೆಗಾರರ ಒಕ್ಕೂಟ ಅಸಮಾಧಾನ ಮಡಿಕೇರಿ, ನ. ೨೮: ಪ್ರಧಾನ ಮಂತ್ರಿಯವರ ಫಸಲ್‌ಭಿಮಾ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹವಾಮಾನಾಧಾರಿತ ಬೆಳೆ ವಿಮೆಯಲ್ಲಿ ಪ್ರೀಮಿಯಂ ಪಾವತಿಸಿರುವ ಬೆಳೆಗಾರರಿಗೆ ವಿಮಾ ಕಂಪನಿಯು